ಶಿವಮೊಗ್ಗ – ಬೆಂಗಳೂರು ರೈಲ್ವೆ ಟೈಮಿಂಗ್ಸ್, ಯಾವ ರೈಲು ಎಷ್ಟೊತ್ತಿಗೆ ಹೊರಡುತ್ತೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದಿಂದ ಹೊರಡುವ ರೈಲುಗಳು (ಪ್ರತಿ ದಿನ)

» ಶಿವಮೊಗ್ಗ- ಯಶವಂತಪುರ (ಜನ ಶತಾಬ್ದಿ – 12090)

Departure : ಬೆಳಗ್ಗೆ 5.15ಕ್ಕೆArrival : ಬೆ.9.50

ಭದ್ರಾವತಿಯಿಂದ ಹೊರಡುವುದು ಬೆ.5.32


» ತಾಳಗುಪ್ಪ – ಬೆಂಗಳೂರು (ಇಂಟರ್ ಸಿಟಿ)

Departure : ಬೆಳಗ್ಗೆ 5.15ಕ್ಕೆArrival : ಮ.12.10

ಸಾಗರದಿಂದ ಹೊರಡುವುದು ಬೆಳಗ್ಗೆ 5.31ಕ್ಕೆ

ಶಿವಮೊಗ್ಗದಿಂದ ಹೊರಡುವುದು ಬೆ.7ಕ್ಕೆ

ಭದ್ರಾವತಿಯಿಂದ ಹೊರಡುವುದು ಬೆ.7.25ಕ್ಕೆ


» ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16205)

Departure : ಮಧ್ಯಾಹ್ನ 3Arrival : ರಾ.10.55

ಸಾಗರದಿಂದ ಹೊರಡುವುದು ಮಧ್ಯಾಹ್ನ 3.18ಕ್ಕೆ

ಶಿವಮೊಗ್ಗದಿಂದ ಹೊರಡುವುದು ಸಂಜೆ 4.50ಕ್ಕೆ

ಭದ್ರಾವತಿಯಿಂದ ಸಂಜೆ 5.08ಕ್ಕೆ


» ಶಿವಮೊಗ್ಗ – ಯಶವಂತಪುರ ಇಂಟರ್ ಸಿಟಿ 16580

Departure : ಮಧ್ಯಾಹ್ನ 3.30Arrival : ರಾ.8.30

ಭದ್ರಾವತಿಯಿಂದ ಹೊರಡುವುದು ಮಧ್ಯಾಹ್ನ 3.50ಕ್ಕೆ


» ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16228)

Departure : ರಾತ್ರಿ 8.20Arrival : ಬೆ.8.20

ಶಿವಮೊಗ್ಗದಿಂದ ರಾತ್ರಿ 11ಕ್ಕೆ ಹೊರಡಲಿದೆ

ಬೆಳಗ್ಗೆ 5 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣ ತಲುಪಲಿದೆ


ಶಿವಮೊಗ್ಗದಿಂದ ಹೊರಡುವ ರೈಲುಗಳು (ವಾರದ ಕೆಲವು ದಿನ)

» ಶಿವಮೊಗ್ಗ – ಯಶವಂತಪುರ (ರೈಲು ಸಂಖ್ಯೆ 16582)

ಮಂಗಳವಾರ, ಗುರುವಾರ, ಭಾನುವಾರ
Departure : ರಾತ್ರಿ 11.55Arrival : ಬೆ.5.10

ಭದ್ರಾವತಿಯಿಂದ ರಾತ್ರಿ 12.16ಕ್ಕೆ ಹೊರಡಲಿದೆ


ಶಿವಮೊಗ್ಗದ ಕಡೆಗೆ ಹೊರಡುವ ರೈಲುಗಳು

» ಮೈಸೂರು – ತಾಳಗುಪ್ಪ (ರೈಲು ಸಂಖ್ಯೆ 16227)

Departure : ರಾತ್ರಿ 7.30ಕ್ಕೆArrival : ಬೆ.7.10

ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಡಲಿದೆ

ಭದ್ರಾವತಿಗೆ ಬೆಳಗ್ಗೆ 4.20ಕ್ಕೆ ತಲುಪಲಿದೆ

ಶಿವಮೊಗ್ಗಕ್ಕೆ ಬೆಳಗ್ಗೆ 5ಕ್ಕೆ ತಲುಪಲಿದೆ


» ಮೈಸೂರು – ತಾಳಗುಪ್ಪ

Departure : ಬೆಳಗ್ಗೆ 6ಕ್ಕೆArrival : ಮಧ್ಯಾಹ್ನ 1.15ಕ್ಕೆ

ಹಾಸನದಿಂದ ಬೆಳಗ್ಗೆ 8ಕ್ಕೆ ಹೊರಡಲಿದೆ

ಭದ್ರಾವತಿಗೆ ಬೆಳಗ್ಗೆ 10.28ಕ್ಕೆ ತಲುಪಲಿದೆ

ಶಿವಮೊಗ್ಗಕ್ಕೆ ಬೆಳಗ್ಗೆ 11ಕ್ಕೆ ತಲುಪಲಿದೆ


» ಬೆಂಗಳೂರು – ತಾಳಗುಪ್ಪ

Departure : ಮಧ್ಯಾಹ್ನ 3ಕ್ಕೆArrival : ರಾತ್ರಿ 10.10ಕ್ಕೆ

ಭದ್ರಾವತಿಗೆ ರಾತ್ರಿ 7ಕ್ಕೆ ತಲುಪಲಿದೆ

ಶಿವಮೊಗ್ಗಕ್ಕೆ 7.45ಕ್ಕೆ ತಲುಪಲಿದೆ


» ಬೆಂಗಳೂರು – ಶಿವಮೊಗ್ಗ (ಜನಶತಾಬ್ದಿ)

Departure : ಸಂಜೆ 5.15ಕ್ಕೆArrival : ರಾತ್ರಿ 9.40ಕ್ಕೆ

ಭದ್ರಾವತಿಗೆ ರಾತ್ರಿ 8.58ಕ್ಕೆ ತಲುಪಲಿದೆ


» ಬೆಂಗಳೂರು – ಶಿವಮೊಗ್ಗ (ಜನಶತಾಬ್ದಿ)

Departure : ಸಂಜೆ 5.15ಕ್ಕೆArrival : ರಾತ್ರಿ 9.40ಕ್ಕೆ

ಭದ್ರಾವತಿಗೆ ರಾತ್ರಿ 8.58ಕ್ಕೆ ತಲುಪಲಿದೆ


ಶಿವಮೊಗ್ಗದ ಕಡೆಗೆ ಹೊರಡುವ ರೈಲುಗಳು (ವಾರದ ಕೆಲವು ದಿನ)

» ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 16581)

ಸೋಮವಾರ, ಬುಧವಾರ, ಶನಿವಾರ
Departure : ರಾತ್ರಿ 11.50Arrival : ಬೆ.6ಕ್ಕೆ

ಭದ್ರಾವತಿಗೆ ಬೆಳಗ್ಗೆ 5.30ಕ್ಕೆ ತಲುಪಲಿದೆ

Source : Indian Railways  | All About Shivamogga Live

Shimoga Live Reach Country Wise Graphics

Shimoga Live Reach Age Wise Graphics

Shimoga Live Reach Janurary Graphics

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 13, 2022

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment