ದಿನ ಭವಿಷ್ಯ | 28 ಆಗಸ್ಟ್‌ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 28 AUGUST 2024

ಮೇಷ : ಕುಜ ಮಿತ್ರ ಗೃಹ ಮತ್ತು ತೃತೀಯ ಸ್ಥಾನದಲ್ಲಿ ಇರುವುದು ತೊಂದರೆ ಇಲ್ಲ. ಆರೋಗ್ಯದ ಬಗ್ಗೆ ನಿಗಾ ಇರಲಿ. ಉದ್ಯೋಗದಲ್ಲಿನ ಆಲಸ್ಯ ಮುಂದುವರೆಯಲಿದೆ. ಗಣೇಶನಿಗೆ ಕಡಳೆಕಾಳು ದಾನ ಮಾಡಿ. ಶುಭ ಸಂಖ್ಯೆ: 1-5-8-9

ವೃಷಭ : ನಾಲ್ಕರ ರವಿಗಿಂತ ಪಂಚಮದ ಕೇತು ಬಹಳ ಅಪಾಯಕಾರಿ. ಸಂಬಂಧ ಹಾಗೂ ಶಾರೀರಿಕ ಸೌಖ್ಯ ಹಾಳು ಮಾಡಿಯಾನು. ಗಣಪತಿಗೆ ಅಭಿಷೇಕ ಸೇವೆ ಮಾಡಿಸಿ. ಶುಭ ಸಂಖ್ಯೆ : 2-7-10-11

ಮಿಥುನ : ಬುಧ ನೇರ ಚಲನೆಯಲ್ಲಿ ಹಿತವಿದೆ. ಆದರೆ ಮನಸ್ಸಿನ ವ್ಯಥೆ ಇಂದು ಮುಂದುವರೆಯಲಿದೆ. ಧನಾಗಮನ ಕಡಿಮೆ. ಸೀಮಿತಕ್ಕೆ ಅಷ್ಟೆ ನಿಮ್ಮ ಲಕ್ಕು. ಆದರೂ ಬುದ್ದಿಯಿಂದ ಮುನ್ನಡೆಯಿರಿ.ವಿಷ್ಣು ಸಹಸ್ರನಾಮ ಓದಿ. ಶುಭ ಸಂಖ್ಯೆ : 5-6-10

ಕರ್ಕ : ನಿಮ್ಮ ಮಾತು ಬಹಳ ಖಾರವಾಗಿದೆ. ಹಿಡಿತವಿಲ್ಲ. ಮನಸ್ಸಿನಂತೆ ನಡೆಯಬೇಡಿ. ಅಷ್ಟಮದ ಶನಿ. ಸರ್ಪದೋಷ ಕಾಡಲಿದೆ. ಜೋಪಾನ. ಹುಡುಗರಿಗೆ ಅಗತ್ಯ ವಸ್ತು ದಾನ ಮಾಡಿ. ಶುಭ ಸಂಖ್ಯೆ : 4-5-1

ಸಿಂಹ : ಸಂತೋಷ ನೆಮ್ಮದಿ ನಿಮ್ಮ ಜೊತೆಯಲ್ಲೇ ಇದೆ. ಹಣ ಅಧಿಕ ವ್ಯಯ. ಮದುವೆಯ ವಿಚಾರ ಇಂದು ಇಲ್ಲ. ಶುಭ ಸಂಖ್ಯೆ : 5-6-9-11

ಕನ್ಯಾ : ಕೆಟ್ಟ ಕನಸು ನಿಮ್ಮನ್ನು ಹೆದರಿಸಲಿದೆ. ನೆನ್ನೆಯದ್ದೆ ಮುಂದುವರೆಯಲಿದೆ. ಹಣ ಖರ್ಚಿಲ್ಲದಿದ್ದರೂ. ಮನಸ್ಸಿಗೆ ನೆಮ್ಮದಿ ಕಡಿಮೆ. 21 ಬಾರಿ ಗಣೇಶನಿಗೆ ನಮಸ್ಕರಿಸಿ. ಶುಭ ಸಂಖ್ಯೆ : 7-10-11-03

DINA-BHAVISHYA

ತುಲಾ : ಪೂರ್ತಿ ನೆಮ್ಮದಿ. ಪಂಚಮದ ಶನಿ ಅನುಕೂಲನೂ ಹೌದು. ಅನಾನುಕೂಲವೂ ಹೌದು. ನಾಗನ ಆರಾಧನೆ ಮಾಡಿ. ಶುಭ ಸಂಖ್ಯೆ : 8-9-4

ವೃಶ್ಚಿಕ : ಸರ್ಪದೋಷ ಕಾಡಲಿದೆ. ನಾಗನಿಗೆ ತನು ಸೇವೆಯಿಂದ ನಿಮ್ಮ ತನುವಿನ ಸೌಖ್ಯ ಉತ್ತಮ. ಗ್ರಹಗಳು ನಿಮ್ಮ ಕಾರ್ಯ ಮುಗಿಸುತ್ತದೆ. ಶುಭ ಸಂಖ್ಯೆ : 8-1-5

SANDESH-UPADHYA-DINA-BHAVISHYA-SHIMOGA

ಧನು : ಆರೋಗ್ಯ ಸೌಖ್ಯದಿಂದ ಕೂಡಿದೆ. ಈದಿನ ನೆಮ್ಮದಿ ಎದ್ದು ಕಾಣಲಿದೆ. ಕುಟುಂಬದ ಚಿಂತೆ ಬಿಡಿ. ಮಾತು ಕಡಿಮೆ ಇರಲಿ. ಶುಭ ಸಂಖ್ಯೆ : 9-12-04

ಮಕರ : ಮನೆಯಲ್ಲಿ ಮನಸ್ತಾಪ. ಇದು ಮುಗಿಯದ ಕಥೆ. ಅಷ್ಟೇನು ಭಾಗ್ಯೋದಯವಿಲ್ಲ. ಆರ್ಥಿಕ ಸಮಸ್ಯೆ ಕಾಡದು. ಶುಭ ಸಂಖ್ಯೆ: 10-11-02

ಕುಂಭ : ಒಂದು ರೀತಿ ನೀವು ಸುಖಿ. ಯೋಚನೆ ಮಾಡಬಾರದು ಅಷ್ಟೇ. ವಿಷ್ಣುವಿನ ಪೂಜೆ ಆರೋಗ್ಯ ಹೆಚ್ಚಿಸುತ್ತದೆ. ಮನೆ, ಪತಿ-ಪತ್ನಿ ಸೌಖ್ಯ ಉತ್ತಮ. ಶುಭ ಸಂಖ್ಯೆ : 11-03-06

ಮೀನ : ಹಿನ್ನಡೆ ಮುಂದುವರೆಯಲಿದೆ. ಸಿಟ್ಟು ನಿಮ್ಮನ್ನು ಬಾಧಿಸಲಿದೆ. ಮಕ್ಕಳ ಮನೊನಂದನ ಎದ್ದು ಕಾಣಲಿದೆ. ಕುಟುಂಬದಲ್ಲಿ ಉತ್ತಮ ಫಲ ಈದಿನ. ಕೃಷ್ಣ – ಶಿವನ ಆರಾಧನೆ ಫಲ ನೀಡುತ್ತದೆ. ಶುಭ ಸಂಖ್ಯೆ : 12-1-8-5

ಇದನ್ನೂ ಓದಿ ⇒ ಲಿಂಗನಮಕ್ಕಿ ಡ್ಯಾಮ್‌ನಿಂದ ಮತ್ತೆ ನೀರು ಹೊರಕ್ಕೆ, ಮೈದುಂಬಿದ ಜೋಗ ಜಲಪಾತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 28, 2024

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment