ದಿನ ಭವಿಷ್ಯ | 3 ಸೆಪ್ಟೆಂಬರ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, ‌3 SEPTEMBER 2024

[su_note note_color=”#EBEDEF ” text_color=”#000000″]

» ಮೇಷ : ಮನೆಯ ಸಮಸ್ಯೆ ನಿವಾರಣೆ ಆಗುವ ದಿನ. ಮಿತ್ರ ಗ್ರಹ ಬರುವ ಸೂಚನೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ. ನಿಮ್ಮ ಆರೋಗ್ಯ ನೋಡಿಕೊಳ್ಳಿ. ಶುಭವಿದೆ.

ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ[/su_note]

[su_note note_color=”#EBEDEF ” text_color=”#000000″]

» ವೃಷಭ : ಸಮಸ್ಯೆ ಸರಿ ಹೋಗಿದೆ. ಆತ್ಮವಿಶ್ವಾಸ ನೆಮ್ಮದಿಯನ್ನು ತಂದಿದೆ. ಆರ್ಥಿಕವಾಗಿ ಬಲ ಇದ್ದೀರ. ತೊಂದರೆ ಇಲ್ಲ. ನಾಗನನ್ನು ನೆನಯಿರಿ.

ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು[/su_note]

[su_note note_color=”#EBEDEF ” text_color=”#000000″]

» ಮಿಥುನ : ಭಾದ್ರಪದ ಮಾಸ ನಿಮಗೆ ಭದ್ರತೆ ತಂದಿದೆ. ತೊಂದರೆ ಇಲ್ಲ. ಆಲಸ್ಯವಿದೆ. ನಿಧಾನ ಕಾರ್ಯ. ಈ ದಿನ ಉತ್ತಮವಿದೆ. ದುರ್ಗೆಯ ಸ್ಮರಣೆ ಮಾಡಿ.

ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು[/su_note]

[su_note note_color=”#EBEDEF ” text_color=”#000000″]

» ಕರ್ಕ : ಮನಸ್ಸು ಶುದ್ಧವಾಗಿವ ದಿನ ಬರುತ್ತಿದೆ. ಯೋಚನೆಗಳು ದೂರವಾಗುವ ದಿನ ಹತ್ತಿರವಿದೆ. ಸರ್ವ ರೀತಿಯಲ್ಲಿ ಉತ್ತಮ ಫಲವಿದೆ. ಭಾಗ್ಯೋದಯವೇ ಸ್ವಲ್ಪ ಕಷ್ಟ. ನಾಗನಿಗೆ ನಮಸ್ಕರಿಸಿ.

ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ[/su_note]

[su_note note_color=”#EBEDEF ” text_color=”#000000″]

» ಸಿಂಹ : ರಾಜನಂತೆ ಅನುಕೂಲ. ಹಣ ಇಂದು ಕಡಿಮೆ. ಅಷ್ಟಮದ ರಾಹು ಭಾಧಿಸಬಹುದು. ಗಣೇಶನಿಗೆ ಅರ್ಚನೆ ಮಾಡಿಸಿ.

ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ[/su_note]

SANDESH-UPADHYA-DINA-BHAVISHYA-SHIMOGA

[su_note note_color=”#EBEDEF ” text_color=”#000000″]

» ಕನ್ಯಾ : ಯೋಚನೆ ಸರಿ ಇರಲಿ. ಹಳೆ ಚಾಳಿ ಮರುಕಳಿಸಬಹುದು. ಸ್ತ್ರೀಯರಿಗೆ ಧನ ವ್ಯಯ. ಆರೋಗ್ಯ ಮಧ್ಯಮ. ವಿದ್ಯಾರ್ಥಿಗಳಿಗೆ ಮಿಶ್ರ ಫಲ. ಗುರು ರಾಯರನ್ನು ಆರಾಧನೆ ಮಾಡಿ.

ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು[/su_note]

[su_note note_color=”#EBEDEF ” text_color=”#000000″]

» ತುಲಾ : ಯೋಚನೆ ನಿದ್ರೆಗೆಡಿಸಿದರೂ ಭಗವದನುಗ್ರಹವಿದೆ. ದೇಹಾರೋಗ್ಯಕ್ಕೆ ಒತ್ತು ನೀಡಿ. ಖರ್ಚು ಕಡಿಮೆ ಆಗುವುದು ಕಷ್ಟ. ದುರ್ಗೆಯನ್ನ ಪೂಜಿಸಿ.

ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು[/su_note]

[su_note note_color=”#EBEDEF ” text_color=”#000000″]

» ವೃಶ್ಚಿಕ : ಕೇಂದ್ರ ಶನಿ ಪಂಚಮದ ರಾಹು ತೊಂದರೆ ನೀಡುತ್ತಾರೆ. ಭಾಗ್ಯೋದಯವಿದೆ. ಈ ದಿನ ಉತ್ತಮ. ಗಣೇಶ ಪೂಜೆ ಮಾಡಿ.

ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ[/su_note]

[su_note note_color=”#EBEDEF ” text_color=”#000000″]

» ಧನು : ನಿಮ್ಮ ಎಲ್ಲಾ ಕಷ್ಟಗಳು ಕರುಗುತ್ತಿವೆ. ಕೆಲಸ ಮಾಡಲು ಆಗುತ್ತಿಲ್ಲ. ವಿದ್ಯಾರ್ಥಿಗೆ ಉತ್ತಮ ಭವಿಷ್ಯವಿದೆ. ನಿಮ್ಮ ಇಷ್ಟದ ಸಹಸ್ರನಾಮ ಓದಿ. ನಾಮ ಜಪ ಮಾಡಿ.

ಶುಭಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ[/su_note]

[su_note note_color=”#EBEDEF ” text_color=”#000000″]

» ಮಕರ : ಶ್ರಾವಣ ಮಾಸ ಶುಭ ತಂದಿದೆ. ಭಾದ್ರಪದವೂ ಒಳ್ಳೆದಿದೆ. ಮನೆಯಲ್ಲೂ ಸುಧಾರಣೆ ಇಂದು ಇದೆ. ಉದ್ಯೋಗ ಸ್ಥಿರ.

ಶುಭ ಸಂಖ್ಯೆ : 10-11-02, ಬಣ್ಣ: ನೀಲಿ-ಬೂದು-ಕಪ್ಪು[/su_note]

[su_note note_color=”#EBEDEF ” text_color=”#000000″]

» ಕುಂಭ : ಅನ್ಯ ವಿಷಯದ ಬಗ್ಗೆ ಗಮನ ಬೇಡ. ತೊಂದರೆ ಆದೀತು. ನಿಮ್ಮ ಕೆಲಸ ಆಗುವ ದಿನ ಹತ್ತಿರವಿದೆ. ನಾಗನಿಗೆ ಎಳನೀರು ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು[/su_note]

[su_note note_color=”#EBEDEF ” text_color=”#000000″]

» ಮೀನ : ಗಡಿಬಿಡಿ. ಆತುರದ ನಿರ್ಧಾರ. ಸಂಕಟಕ್ಕೆ ಸಿಲುಕಿಸುತ್ತಿದೆ. ಎಚ್ಚರ. ಎಲ್ಲರು ಸಹಾಯವಿದೆ. ಸಪ್ತಮದ ಕೇತು ಮನೆಯವರಿಂದ ಬೇಸರ. ನಿಮ್ಮ ಕೆಲಸದಲ್ಲೇ ನಿಮ್ಮ ಸುಖವಿದೆ. ಯೋಚಿಸಿ ನಡೆಯಿರಿ. ಮನೆ ದೇವರ ನೆನೆಯಿರಿ.

ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು[/su_note]

ಇದನ್ನೂ ಓದಿ » ಸೆಪ್ಟೆಂಬರ್‌ ತಿಂಗಳು, ಕರ್ನಾಟಕದಲ್ಲಿ 9 ದಿನ ಬ್ಯಾಂಕುಗಳಿಗೆ ರಜೆ, ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 3, 2024

ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

Leave a Comment