ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)
ಇಂದಿನ ಸುಭಾಷಿತ
ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗುವುದಿಲ್ಲ.
ಆ ಯುವಕ 21 ವರ್ಷದವರಿದ್ದಾಗ ತಂದೆ ಇಹಲೋಕ ತ್ಯಜಿಸಿದರು. ಬದುಕು ಬೆಳಕಿಲ್ಲದ ದಾರಿಯಂತಾಯಿತು. ತಂದೆ ನಡೆಸುತ್ತಿದ್ದ ಅಡುಗೆ ಎಣ್ಣೆ ಮತ್ತು ಸೋಪ್ ಉತ್ಪಾದನೆ ಉದ್ಯಮವನ್ನೇ ಯುವಕ ಮುಂದುವರೆಸಿದರು. ಒಮ್ಮೆ ಅವರ ದೃಷ್ಟಿ ಬೇರೊಂದು ಉದ್ಯಮದತ್ತ ಹರಿಯಿತು. ಐಟಿ ಉದ್ಯಮದ ಕನಸು ಕಟ್ಟಿಕೊಂಡರು. ಇವತ್ತು ವಿಪ್ರೋ ಎಂಬ ಸಂಸ್ಥೆ ಭಾರತದ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾಗಿದೆ. ಆ ಸಂಸ್ಥೆಯ ಸ್ಥಾಪಕ ಅಜೀಂ ಪ್ರೇಮ್ಜೀ. ತಂದೆಯ ಉದ್ಯಮಕ್ಕಷ್ಟೆ ಸೀಮಿತವಾಗದೆ ಹೊಸತೊಂದು ಕನಸು ಕಂಡ ಅವರು, ಈಗ ಅಸಂಖ್ಯ ಭಾರತೀಯರಿಗೆ ಉದ್ಯೋಗ ನೀಡಿದ್ದಾರೆ.
ಇದನ್ನೂ ಓದಿ » ‘ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ’, ಸಂಸದ ರಾಘವೇಂದ್ರ ಬೇಸರ

motivational quotes
LATEST NEWS
- ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

- ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು
















