ಬದಲಾಗುತ್ತಿದೆ ವಾಟ್ಸಪ್, ಬರುತ್ತಿದೆ ಎರಡು ಹೊಸ ಫೀಚರ್, ಯಾವೆಲ್ಲ ಫೀಚರ್’ಗಳು ಬರ್ತಿವೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

TECHNOLOGY NEWS | 15 ಅಕ್ಟೋಬರ್ 2019

72431595 947023625659058 4441209764197695488 n.jpg? nc cat=106& nc oc=AQlYg9RbN9Ny5s8RI28ZhC2m zc0CrFi7PVrBcFnJfX0WH9NNVDP Z7HJJtqQlYCqS4& nc ht=scontent.fblr1 3

ವಾಟ್ಸಪ್ ಸಂಸ್ಥೆ ಹೊಸ ಅಪ್’ಡೇಟ್ಸ್ ಘೋಷಣೆ ಮಾಡಿದೆ. ಇದು ಬಳಕೆದಾರರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಬಾರಿ ವಾಟ್ಸಪ್ ಘೊಷಣೆ ಮಾಡುತ್ತಿರುವ ಅಪ್’ಡೇಟ್ಸ್ ಯಾವುದು ಗೊತ್ತಾ?

ಅಪ್’ಡೇಟ್ 1 : ಡಾರ್ಕ್ ಮೋಡ್

ಅಪ್’ಡೇಟ್ 2 : ಸೆಲ್ಫ್ ಡಿಸ್ಟ್ರಕ್ಟಿಂಗ್ ಮಸೇಜ್

ವಾಟ್ಸಪ್’ನ ಪ್ರತಿಸ್ಪರ್ಧಿ ಟೆಲಿಗ್ರಾಂ ಮತ್ತು ಸಾಮಾಜಿಕ ಜಾಲತಾಣದ ಟ್ವಿಟರ್’ನಲ್ಲಿ ಈಗಾಗಲೇ ಈ ಮಾದರಿಯ ಫೀಚರ್’ಗಳಿವೆ. ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಪ್’ನಲ್ಲಿ ಈ ಫೀಚರ್’ಗಳು ಬರುತ್ತಿರುವುದು ಈಗ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದೆ.

71905171 1194003334126803 8955996475704213504 n.png? nc cat=101& nc oc=AQm cUlEHxqh42x 7oZ0NZx8Eb4sownq6Jv zGQksRY ZnnKg SUaa r4F7UtLAlNd4& nc ht=scontent.fblr1 4

ಡಾರ್ಕ್ ಮೋಡ್ ಅಂದರೆ ಏನು?

ವಾಟ್ಸಪ್’ನಲ್ಲಿ ಇರುವುದು ಒಂದೇ ಥೀಮ್. ಅದರ ಹೊರತು ಥೀಮ್ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಇನ್ಮುಂದೆ ಡಾರ್ಕ್ ಮೋಡ್ ಬರಲಿದೆ. ಇದರಿಂದ ಇಡೀ ವಾಟ್ಸಪ್’ನಲ್ಲಿ ಥೀಮ್ ಬದಲಾಗಲಿದೆ.  ಡಾರ್ಕ್ ಮೋಡ್ ಹೇಗಿರುತ್ತೆ ಅನ್ನೋದನ್ನ ಟ್ವೀಟರ್’ನ ಈ ಲುಕ್ ನೋಡಿ.

Twitter black dark mode iOS iPhone lead

ವಾಟ್ಸಪ್ ಕೂಡ ಇದೇ ರೀತಿ ಡಾರ್ಕ್ ಮೋಡ್ ಹೊಂದಲಿದೆಯಂತೆ. ಆದರೆ ವಾಟ್ಸಪ್’ನಲ್ಲಿ ನೀಲಿ ಬಣ್ಣದ ಷೇಡ್ ಇರಲಿದೆ ಎಂದು ಹೇಳಲಾಗುತ್ತಿದೆ. ಫಾಂಟ್’ಗಳು ಎದ್ದು ಕಾಣುವಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆಯಂತೆ. ಹಾಗಾಗಿ ಈ ಮೋಡ್ ಬಗ್ಗೆ ಬಹಳ ನಿರೀಕ್ಷೆ ಮೂಡಿದೆ.

72418328 947023688992385 5894236130018066432 n.jpg? nc cat=109& nc oc=AQnkhXGrWCd6R5Iy jCoYDpAKPLoyWM8lNmtsY1kvRKuX8jGwM4 DAOjVD85QMEo2XM& nc ht=scontent.fblr1 3

ಸೆಲ್ಫ್ ಡಿಸ್ಟ್ರಕ್ಟಿಂಗ್ ಮಸೇಜ್’ನ ಪ್ರಯೋಜನವೇನು?

ಈ ಫೀಚರ್ ಕುರಿತು ವಾಟ್ಸಪ್ ಬಳಕೆದಾರರಲ್ಲಿ ಬಹಳ ಕುತೂಹಲವಿದೆ. ವಾಟ್ಸಪ್’ನಲ್ಲಿ ಈಗ ಮೆಸೇಜುಗಳನ್ನು ಡಿಲೀಟ್ ಮಾಡುವ ಫೀಚರ್ ಇದೆ. DELETE FOR EVERYONE ಆಪ್ಷನ್ ಕ್ಲಿಕ್ ಮಾಡಿ, ಮೆಸೇಜ್ ಡಿಲೀಟ್ ಮಾಡಿದರೂ, ಈ ಮೆಸೇಜು ಡಿಲೀಟ್ ಮಾಡಲಾಗಿದೆ ಎಂದು ತೋರಿಸುತ್ತದೆ. ಆದರೆ ಇನ್ಮುಂದೆ ಬರುವ ಹೊಸ ಫೀಚರ್, ಮೆಸೇಜು ಡಿಲೀಟ್ ಆದ ಕುರುಹು ನೀಡುವುದಿಲ್ಲ. ಅಷ್ಟೆ ಅಲ್ಲ, ಮಸೇಜು ಡಿಲೀಟ್ ಮಾಡಲು ಸಮಯವನ್ನು ಫಿಕ್ಸ್ ಮಾಡುವ ಅಪ್ಷನ್ ಬರಲಿದೆಯಂತೆ.ಸದ್ಯ ವಾಟ್ಸಪ್’ನ ಈ ಅಪ್’ಡೇಟ್ ಕುರಿತು ಬಳಕೆದಾರರು ಕುತೂಹಲದಿಂದ ಕಾದಿದ್ದಾರೆ. ಸದ್ಯದಲ್ಲೇ ಅಪ್’ಡೇಟ್ ಬಿಡುಗಡೆಯಾಗಲಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 14, 2019

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment