BREAKING NEWS ಬೆಳ್ಳಂಬೆಳಗ್ಗೆ ಶಿವಮೊಗ್ಗ, ಭದ್ರಾವತಿಯ ಐದು ಕಡೆ ದಾಳಿ, ಐವರು ವಶಕ್ಕೆ

breaking news graphics

SHIMOGA | ಪಿಎಫ್ಐ ಸಂಘಟನೆ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ (PFI RAID) ಮುಂದುವರೆದಿದೆ. ಇವತ್ತು ಬೆಳಗಿನ ಜಾವ ಶಿವಮೊಗ್ಗ, ಭದ್ರಾವತಿಯಲ್ಲಿ ದಾಳಿ ನಡೆದಿವೆ. ಶಿವಮೊಗ್ಗ ನಗರದ ಎರಡು ಕಡೆ ಮತ್ತು ಭದ್ರಾವತಿಯಲ್ಲಿ ಮೂರು ಕಡೆ ದಾಳಿ (PFI RAID) ನಡೆಸಲಾಗಿದೆ. ಐವರನ್ನು ವಶಕ್ಕೆ ಪಡೆದಿರುವ ಕುರಿತು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಕಾರ್ಯಾಚರಣೆ ನಡೆಸಲಾಗಿದೆ. ಬೆಳಗಿನ ಜಾವ 3 ಗಂಟೆ ಹೊತ್ತಿಗೆ ಪೊಲೀಸರು … Read more

ಭದ್ರಾವತಿ | ಸ್ಮಶಾನದಲ್ಲಿ ಜೂಜಾಟ, ಹಲವರ ವಿರುದ್ಧ ಕೇಸ್

Bhadravathi Name Graphics

BHADRAVATHI | ಸ್ಮಶಾನದಲ್ಲಿ ಹಣ ಕಟ್ಟಿ ಇಸ್ಪೀಟ್ ಜೂಜಾಟ (GAMBLING) ಆಡುತ್ತಿದ್ದವರ ವಿರದ್ಧ ಪ್ರಕರಣ ದಾಖಲಾಗಿದೆ. ಭದ್ರಾವತಿ ತಾಲೂಕು ರಂಗನಾಥಪುರ ಗ್ರಾದಮಲ್ಲಿ ಘಟನೆ ಸಂಭವಿಸಿದೆ. ಖಚಿತ ಮಾಹಿತಿ ಮೇರೆ ಪೊಲೀಸರು ಪರಿಶೀಲನೆ ನಡೆಸಿದಾಗ ರಂಗನಾಥಪುರ ಗ್ರಾಮದ ಸ್ಮಶಾನದಲ್ಲಿ ಇಸ್ಪೀಟ್ ಜೂಜಾಟ (GAMBLING) ಆಡುತ್ತಿರುವುದು ಗೊತ್ತಾಗಿದೆ. ಐದರಿಂದ ಆರು ಮಂದಿ ಗುಂಪುಗೂಡಿ ಜೂಜಾಟದಲ್ಲಿ ತೊಡಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇವರ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಅತಿ … Read more

ಕೈಯಲ್ಲಿದ್ದ ಬ್ರೇಸ್ ಲೆಟ್, ಕೊರಳಲಿದ್ದ ಚೈನ್ ಗಾಗಿ ಯುವಕನಿಗೆ ಚಾಕು ಇರಿದ ‘ಸ್ನೇಹಿತ’

crime name image

BHADRAVATHI| ಕೈಯಲ್ಲಿದ್ದ ಚಿನ್ನದ ಬ್ರೇಸ್ ಲೆಟ್ (bracelet), ಕೊರಳಲ್ಲಿದ್ದ ಬಂಗಾರದ ಸರ ಕೊಡುವಂತೆ ಯುವಕನಿಗೆ ಆತನ ಸ್ನೇಹಿತನೆ ಚಾಕುವಿನಿಂದ ಮನಸೋಯಿಚ್ಛೆ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಭದ್ರಾವತಿಯ ಕುರುಬರ ಬೀದಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಘಟನೆ ಸಂಭವಿಸಿದೆ. ಮಿಲಾದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯುವಕ ಖಾಜಿ ಮೊಹಲ್ಲಾಗೆ ತೆರಳಿದ್ದ. ಈ ಸಂದರ್ಭ ಅಖೀಬ್ ಅಲಿಯಾಸ್ ಅಡಿ ಎಂಬಾತ ಸಿಕ್ಕಿದ್ದಾನೆ. ಪರಿಚಿತನಾಗಿದ್ದರಿಂದ ಯುವಕ ಆತನೊಂದಿಗೆ ಮಾತನಾಡುತ್ತಿದ್ದ. ಸಿಗರೇಟ್ ಸೇದಲು ಹೋಗೋಣ ಎಂದು ಅಖೀಬ್ ಯುವಕನನ್ನು ಕರೆದೊಯ್ದಿದ್ದಾನೆ. ಕುರುಬರ ಬೀದಿಯಲ್ಲಿರುವ ನಿರ್ಮಾಣ ಹಂತದ … Read more

ಕೊಲೆ ಯತ್ನ, ತೊಡೆಯಲ್ಲೆ ಸಿಕ್ಕಿಬಿದ್ದ ಚಾಕು, ಅದೇ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲು

x-ray-of-kiran-Bhadravathi-case-at-Antaragange

BHADRAVATHI | ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬರ (YOUTH) ಹತ್ಯೆಗೆ ಯತ್ನಿಸಲಾಗಿದೆ. ಈ ವೇಳೆ ಆರೋಪಿಗಳು ಚುಚ್ಚಿದ ಚಾಕು ವ್ಯಕ್ತಿಯ ತೊಡೆಯಲ್ಲಿ ಸಿಕ್ಕಿಬಿದ್ದಿದೆ. ನೋವಿನಿಂದ ಒದ್ದಾಡುತ್ತಿದ್ದ ಆತನನ್ನು ಸ್ನೇಹಿತರು ಮತ್ತು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಭದ್ರಾವತಿ ಹೊಸಮನೆಯ ಆಶ್ವಥನಗರದ ಕಿರಣ (31) ಎಂಬುವವರ ಹತ್ಯೆಗೆ ಯತ್ನಿಸಲಾಗಿದೆ. ಅಂತರಗಂಗೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ದೇವಸ್ಥಾನಕ್ಕೆ ಹೋಗಿದ್ದರು ಕಿರಣ ತನ್ನ ಸ್ನೇಹಿತರಾದ ನವೀನ್ ಮತ್ತು ಶ್ರೀಕಾಂತ್ ಎಂಬುವವರ ಜೊತೆಗೆ ಸೆ.20ರ ಸಂಜೆ ಅಂತರಗಂಗೆಯಲ್ಲಿರುವ ಶಿವನ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿ … Read more

BREAKING NEWS | ಬೆಂಗಳೂರು ಇಂಟರ್ ಸಿಟಿ ರೈಲಿಗೆ ಸಿಲುಕಿ ವ್ಯಕ್ತಿ ಸಾವು

Railway-Track-in-Shimoga-station

BHADRAVATHI | ರೈಲಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಭದ್ರಾವತಿ ಹುತ್ತಾ ಕಾಲೋನಿ ಸಮೀಪದಲ್ಲಿ ಯುವಕನೊಬ್ಬ ರೈಲಿಗೆ ಸಿಲುಕಿದ್ದಾನೆ. ಆತನ ಗುರುತು ಪತ್ತೆಯಾಗಿಲ್ಲ. ರೈಲು ಹರಿದು ದೇಹದಿಂದ ರುಂಡ ಬೇರ್ಪಟ್ಟಿದೆ. ಕ್ಲಿಕ್ ಮಾಡಿ ಇದನ್ನೂ ಓದಿ |  ಅನಾಹುತ ತಪ್ಪಿಸಿದ ಮೈಸೂರು – ತಾಳಗುಪ್ಪ ರೈಲು ಸಿಬ್ಬಂದಿಗೆ ಸನ್ಮಾನ, ಏನಾಗಿತ್ತು? ಇವತ್ತು ಬೆಳಗಿನ ಬೆಂಗಳೂರು ಇಂಟರ್ ಸಿಟಿ (INTER CITY) ರೈಲಿಗೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ … Read more

ಆನವೇರಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆ, ಅವಿರೋಧ ಆಯ್ಕೆ

Anaveri-GP-New-President

HOLEHONNURU | ಆನವೇರಿ (ANAVERI) ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮಮತಾ ಪ್ರಭು ಇಟ್ಟಿಗೆಹಳ್ಳಿ ಅವರು ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ (ANAVERI) ಅಧ್ಯಕ್ಷರ ಚುನಾವಣೆಯಲ್ಲಿ ಮಮತಾ ಪ್ರಭು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಜಾತಾ ಅವರು ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚೇತನ್ ಅವರು ಚುನಾವಣಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದರು. ಕ್ಲಿಕ್ ಮಾಡಿ ಇದನ್ನೂ ಓದಿ | ದನ ಅಡ್ಡ ಬಂದಿದ್ದಕ್ಕೆ ಅದರ ಮಾಲೀಕನ ತಲೆಗೆ ಕಲ್ಲಿನಿಂದ ಹೊಡೆದ ಆಟೋ ಚಾಲಕ ADVERTISEMENT … Read more

ಸೂರ್ಯ ಮುಳುಗಿದ್ಮೇಲೆ ಶಿವಮೊಗ್ಗ – ಭದ್ರಾವತಿ ರಸ್ತೆ, ಬೈಪಾಸುಗಳಲ್ಲಿ ಯಾರ ಜೀವಕ್ಕೂ ಇಲ್ಲ ಗ್ಯಾರಂಟಿ

No-Street-lights-in-Shimoga-Bhadravathi-Highway

SHIMOGA | ಅವಳಿ ನಗರ ಶಿವಮೊಗ್ಗ-ಭದ್ರಾವತಿ ಹೆದ್ದಾರಿ ಕೇವಲ ಗುಂಡಿ, ಹಂಪ್ ಗಳಿಂದ ಕುಖ್ಯಾತಿ ಪಡೆದಿಲ್ಲ. ಕೈಗಾರಿಕೆ, ಗಾರ್ಮೆಂಟ್ಸ್, ಐಟಿ ಉದ್ದಿಮೆಗಳಿರುವ ಈ ರಸ್ತೆಯಲ್ಲಿ ಬೀದಿ ದೀಪದ (LIGHTS) ವ್ಯವಸ್ಥೆಯೂ ಇಲ್ಲ. ಪ್ರತಿ ದಿನ ಸಾವಿರಾರು ಮಂದಿ ಕಾರ್ಮಿಕರು ಶಿವಮೊಗ್ಗ, ಭದ್ರಾವತಿಯಿಂದ ಕೆಲಸಕ್ಕೆ ಹೋಗಿಬರುತ್ತಾರೆ. ರಾತ್ರಿ ಪಾಳಿಯಲ್ಲಿಯು ಕೆಲಸಕ್ಕೆ ಹೋಗುವವರಿದ್ದಾರೆ. ಆದರೆ ಕತ್ತಲಾಗುತ್ತಿದ್ದಂತೆ ಬಹುತೇಕರು ಮುಖ್ಯ ರಸ್ತೆ ಬದಲಾಗಿ ಹಳ್ಳಿ ರಸ್ತೆಗಳ ಮೂಲಕ ಮಾಚೇನಹಳ್ಳಿ ತಲುಪುತ್ತಿದ್ದಾರೆ. ಮಲವಗೊಪ್ಪದವರೆಗೆ LIGHTS ರಾತ್ರಿ ವೇಳೆ ಈ ರಸ್ತೆಯಲ್ಲಿ ಓಡಾಡುವುದೆಂದರೆ ಸವಾರರ … Read more

ನೂರೆಂಟು ಗುಂಡಿಗಳಿರುವ ಹೆದ್ದಾರಿಯಲ್ಲಿ ಲಾರಿ, ಬಸ್ಸುಗಳಿಗೆ ಲೆಕ್ಕಕ್ಕಿಲ್ಲದ ‘ಅವೈಜ್ಞಾನಿಕ ಹಂಪು’ಗಳೇಕೆ?

Unscientfic-Humps-in-Shimoga-Bhadravathi-Highway

SHIMOGA | ‘ಹಂಪ್ ಗಳು (HUMPS) ಅವೈಜ್ಞಾನಿಕವಾಗಿವೆ. ಮೊದಲು ಅದನ್ನು ತೆರವು ಮಾಡಿ’. ಇದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಳೆದ ಕೆಡಿಪಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನೀಡಿದ ಸೂಚನೆ. ಅವರು ಹೇಳಿ ತಿಂಗಳಾದರೂ ಈವರೆಗೆ ಶಿವಮೊಗ್ಗ- ಭದ್ರಾವತಿ ನಡುವಿನ ಹಂಪ್ ಗಳು ತೆರವಾಗಿಲ್ಲ. ಹಂಪ್ ಗಳು ಎಂದರೆ ವೇಗ ನಿಯಂತ್ರಣ ಮಾಡಬೇಕು. ಆದರೆ ಶಿವಮೊಗ್ಗ-ಭದ್ರಾವತಿ ನಡುವಿನ ಹಂಪ್ ಗಳು ಯಮಲೋಕಕ್ಕೆ ದಾರಿಯಾಗಿವೆ. ರಸ್ತೆ ಚೆನ್ನಾಗಿಲ್ಲದಿದ್ದರೂ ಹಂಪ್ ಗಳು ಗಟ್ಟಿ ಮುಟ್ಟಾಗಿವೆ. ಸಾಲು … Read more

ಗಣಪತಿ ವಿಸರ್ಜನೆ ವೇಳೆ ಯುವಕನಿಗೆ ಚಾಕು ಇರಿದವನ ಬಂಧನ, ಯಾರಾತ? ಕೃತ್ಯಕ್ಕೆ ಕಾರಣವೇನು?

Bhadravathi News Graphics

BHADRAVATHI | ಗಣಪತಿ ವಿಸರ್ಜನೆ ವೇಳೆ ಯುವಕನಿಗೆ ಚಾಕು (KNIFE) ಇರಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಶ್ರೀರಾಮನಗರದಲ್ಲಿ ಘಟನೆ ಸಂಭವಿಸಿತ್ತು. (KNIFE) ನ್ಯೂಸ್ ಟೌನ್ ಠಾಣೆ ಪೊಲೀಸರು ಮನೋಜ್ ಎಂಬಾತನನ್ನು ಬಂಧಿಸಿದ್ದಾರೆ. ಶ್ರೀರಾಮನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಮಂಜುನಾಥ್ ಎಂಬಾತನಿಗೆ ಚಾಕು (KNIFE ) ಇರಿಯಲಾಗಿತ್ತು. ಗಾಯಗೊಂಡಿದ್ದ ಮಂಜುನಾಥನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಮನೋಜ್ ಎಂಬಾತ ಮಂಜುನಾಥನಿಗೆ ಚಾಕು (KNIFE) ಇರಿದಿದ್ದಾನೆ ಎಂದು ತಿಳಿದು ಬಂದಿದೆ. ನ್ಯೂ ಟೌನ್ … Read more

ಅಡಕೆ ಕೊಯ್ಲು ವೇಳೆ ವಿದ್ಯುತ್ ಶಾಕ್, ಓರ್ವ ಸಾವು

ARECA-TREE-GENERAL-IMAGE

BHADRAVATHI | ಅಡಕೆ ಕೊಯ್ಲು ವೇಳೆ ವಿದ್ಯುತ್ ತಗುಲಿ (SHOCK) ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕು ಕಾಚಗೊಂಡನಹಳ್ಳಿ (KACHAGONDANAHALLI) ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಂಜುನಾಥ ಬರ್ಗೆ (38) ಮೃತ ದುರ್ದೈವಿ. ತೋಟದಲ್ಲಿ ಅಡಕೆ ಕೊಯ್ಲು ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮಂಗಳವಾರ ಸಂಜೆ ಮಂಜುನಾಥ್ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಜವರಾಯನಂತೆ ಬಂದ ವಾಹನ, ಬೈಕ್ ಸವಾರ ಸಾವು … Read more