BREAKING NEWS | ಕರೆಂಟ್ ಶಾಕ್, ಎರಡು ಆನೆಗಳು ಸಾವು

250922 elephats death near anesara im shimoga

SHIMOGA | ಐಬಿಕ್ಸ್ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಎರಡು ಕಾಡಾನೆಗಳು (elephants) ಮೃತಪಟ್ಟಿವೆ. ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ್ಕಕ್ಕೆ ದೌಡಾಯಿಸಿದ್ದಾರೆ. ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಕಾಡಿನ ಆನೆಸರ ವನ್ಯಜೀವಿ ವಲಯದಲ್ಲಿ ಘಟನೆ ಸಂಭಿವಿಸಿದೆ. ಜಮೀನಿಗೆ ಅಳವಡಿಸಿದ್ದ ಐಬಿಕ್ಸ್‌ ವಿದ್ಯುತ್ ಸ್ಪರ್ಶಕ್ಕೆ ಆನೆಗಳು (elephants) ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಜಮೀನು ಮಾಲೀಕ ಚಂದ್ರನಾಯ್ಕ ಎಂಬುವವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ | ವಿಚಕ್ಷಣ ದಳ ಕಂಡು ಅಡ್ಡದಾರಿಯಲ್ಲಿ ಪರಾರಿಯಾದ … Read more

ರೈಲ್ವೆ ಲೆವೆಲ್ ಕ್ರಾಸ್’ನಲ್ಲಿ ತಾಂತ್ರಿಕ ಪರಿಶೀಲನೆ, ವಾಹನಗಳಿಗೆ ಪರ್ಯಾಯ ಮಾರ್ಗ

mysore talaguppa train engine with boggies

ಶಿವಮೊಗ್ಗ : ರೈಲ್ವೆ ಲೆವೆಲ್ ಕ್ರಾಸ್ (LEVEL CROSSING) ಗೇಟ್’ನಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ – ಕುಂಸಿ ರಸ್ತೆಯಲ್ಲಿ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ. ಸೆ.23ರ ಸಂಜೆ 7 ಗಂಟೆಯಿಂದ ಸೆ.24ರ ಬೆಳಗ್ಗೆ 7 ಗಂಟೆವರೆಗೆ ಗೇಟ್ (LEVEL CROSSING) ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತದೆ. ಹಾಗಾಗಿ ಶಿವಮೊಗ್ಗ – ಕುಂಸಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ತಿಳಿಸಲಾಗಿದೆ. ಪರ್ಯಾಯ … Read more

ಶಿವಮೊಗ್ಗದಲ್ಲಿ ಚಾಕುವಿನಿಂದ ಹಲ್ಲೆ ಮಾಡಿ ಹೆಂಡತಿಯನ್ನು ಹತ್ಯೆಗೈದ ಗಂಡ

Husband-Kills-Wife-in-Dummalli-in-Shimoga

SHIMOGA | ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೇ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಶಿವಮೊಗ್ಗದ ದುಮ್ಮಳ್ಳಿಯಲ್ಲಿ (DUMMALLI) ಘಟನೆ ಸಂಭವಿಸಿದೆ. ಬುಳ್ಳಾಪುರದ ಅಮಿತಾ (27) ಮೃತಳು. ಈಕೆಯ ಪತಿ ದುಮ್ಮಳ್ಳಿಯ (DUMMALLI) ಕರುಣಾಕರ (36) ಎಂಬಾತ ಹತ್ಯೆ ಮಾಡಿದವನು. ಹೇಗಾಯ್ತು ಘಟನೆ? DUMMALLI ಮನೆಯಲ್ಲಿ ಯಾರೂ ಇರದ ವೇಳೆ ಗಂಡ, ಹೆಂಡತಿ ನಡುವೆ ಜಗಳವಾಗಿದೆ. ಈ ವೇಳೆ ಕರುಣಾಕರ ಅಮಿತಾಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅಮಿತಾಳ ಕುತ್ತಿಗೆ, ಭುಜ, ಕವಿ ಮತ್ತು ಪಕ್ಕೆಗೆ ಚಾಕುವಿನಿಂದ … Read more

ಕುಂಸಿ, ಆಯನೂರು ಸೇರಿದಂತೆ ಹಲವು ಕಡೆ ಸೆ.21ರಂದು ಇಡೀ ದಿನ ಕರೆಂಟ್ ಇರಲ್ಲ

power cut mescom ELECTRICITY

SHIMOGA | ಕುಂಸಿ (KUMSI) ಗ್ರಾಮದ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪೂರೈಕೆ ಮಾಡುವ ಮಾರ್ಗದ ನಿರ್ವಹಣೆ ಕಾರ್ಯ ನಡೆಸಲಾಗುತ್ತಿದೆ. ಆದ್ದರಿಂದ ಈ ವಿದ್ಯುತ್ ಕೇಂದ್ರದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಸೆ.21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಮೆಸ್ಕಾಂ ಮನವಿ ಮಾಡಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಕುಂಸಿ (KUMSI), ಬಾಳೆಕೊಪ್ಪ, ಚೋರಡಿ, ತುಪ್ಪೂರು, ಕೋಣೆ ಹೂಸೂರು, ಹೊರಬೈಲು ಇನ್ನಿತರೆ … Read more

ಮನೆಗೆ ಹೊರಟಿದ್ದವನ ಪಾಲಿಗೆ ಯಮ ಸ್ವರೂಪಿಯಾಗಿ ಬಂದ ಬೈಕ್, ಓರ್ವ ಸಾವು

crime name image

SHIMOGA | ಎರಡು ಬೈಕುಗಳ ನಡುವೆ ಅಪಘಾತ (BIKE ACCIDENT) ಸಂಭವಿಸಿ ಓರ್ವ ಸವಾರ ಸಾವನ್ನಪ್ಪಿದ್ದಾರೆ. ಗೋಂದಿ ಚಟ್ನಹಳ್ಳಿ (GONDHI CHANTNAHALLI) ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗೋಂದಿ ಚಟ್ನಹಳ್ಳಿ ನಿವಾಸಿ ವೆಂಟಕೇಶ್ (44) ಮೃತ ಬೈಕ್ ಸವಾರ. ಸೆ.9ರಂದು ಸಂಜೆ ಹೊಳೆಹನಸವಾಡಿ ಗ್ರಾಮಕ್ಕೆ ಹೋಗಿ ಗೋಂದಿ ಚಟ್ನಹಳ್ಳಿಗೆ ಮರಳಿದ್ದರು. ಗ್ರಾಮದಲ್ಲಿ ಪರಿಚಿತರೊಬ್ಬರ ಮನೆ ಬಳಿಯಿಂದ ತಮ್ಮ ಮನೆಗೆ ತರಳಲು ವೆಂಕಟೇಶ್ ಬೈಕನ್ನ ಬಲಕ್ಕೆ ತಿರುಗಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬಂದ ಮತ್ತೊಂದು ಬೈಕು ವೆಂಕಟೇಶ್ ಅವರ ಬೈಕಿಗೆ … Read more

ಆನೆಯ ಸಿಟ್ಟು, ಮಾವುತನನ್ನು ಅಟ್ಟಾಡಿಸಿದ ವಿಡಿಯೋ ವೈರಲ್

Elephant-attacking-on-mahut-in-Sakrebyle

SHIMOGA | ಸಕ್ರೆಬೈಲಿನ (SAKREBYLE) ಸಾಕಾನೆಯೊಂದು ಬಿಡಾರದಿಂದ ಕಾಡಿಗೆ ಹೋಗುವಾಗ ತನ್ನ ಮಾವುತನ ಮೇಲೆ ಮುನಿಸಿಕೊಂಡು (ANGRY ELEPHANT), ಬೆನ್ನಿತ್ತಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶುಕ್ರವಾರ ಘಟನೆ ಸಂಭವಿಸಿದೆ. ಸಕ್ರೆಬೈಲು ಬಿಡಾರದ ಮಣಿಕಂಠ ಆನೆ ತನ್ನ ಮಾವುತ ಖಲೀಲ್ ಅವರ ಮೇಲೆ ದಾಳಿಗೆ ಮುಂದಾಗಿದೆ. ಆನೆಯ ಮುನಿಸಿನ ಬಗ್ಗೆ ತಿಳಿದ ಖಲೀಲ್ ಅವರು ಓಡಲು ಯತ್ನಿಸಿದ್ದಾರೆ. ಆನೆ ಅವರನ್ನು ಬೆನ್ನಟ್ಟಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ವಿಡಿಯೋದಲ್ಲಿ ಏನಿದೆ? ಮಣಿಕಂಠ ಆನೆಯನ್ನು(ANGRY ELEPHANT) ಬಿಡಾರದಿಂದ ಕಾಡಿಗೆ … Read more

ಜಾಮೀನು ಪಡೆದು ಜೈಲಿನಿಂದ ಹೊರ ಬರುತ್ತಿದ್ದವನು ಮತ್ತೆ ಅರೆಸ್ಟ್, ಕಾರಣವೇನು?

shimoga central jail building

SHIMOGA | ಜಾಮೀನು ಪಡೆದು ಕೇಂದ್ರ ಕಾರಾಗೃಹದಿಂದ (JAIL) ಜಾಮೀನಿನ ಮೇಲೆ ಹೊರಬರುತ್ತಿದ್ದ ಯುವಕನನ್ನು ಮತ್ತೆ ಪೊಲೀಸರ (POLICE) ವಶಕ್ಕೆ ಒಪ್ಪಿಸಿದ ಘಟನೆ ಇದು. ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಶಿವಮೊಗ್ಗದ ಮಹಮ್ಮದ್‌ ಸಕ್ಲೀನ್ (22) ನನ್ನು ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದ್ದು. ಜಾಮೀನು ಮೇಲೆ ಬುಧವಾರ ಸಂಜೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಗೆ ಬರುವ ಸಮಯದಲ್ಲಿ ಮುಖ್ಯ ದ್ವಾರದಲ್ಲಿ ತಪಾಸಣೆ ಮಾಡುವಾಗ ಆತನ ಬಳಿ ಮೊಬೈಲ್ ಪತ್ತೆಯಾಗಿದೆ. ಬಟ್ಟೆ ಸುತ್ತಿದ್ದ ಕವರ್‌ನಲ್ಲಿ ಮೊಬೈಲ್ ಇಟ್ಟಿದ್ದ ಎಕ್ಸರೇ ಬ್ಯಾಗೇಜ್ … Read more

ಮತ್ತೆ ಕಾಡಾನೆ ಹಾವಳಿ, ಅಡಕೆ ಸಸಿಗಳು, ತೆಂಗಿನ ಮರಗಳು ನೆಲಸಮ

Elephant-raid-on-farm-in-Shimoga-Kuskur

SHIMOGA | ಕಾಡಾನೆಗಳು (WILD ELEPHANTS) ತೋಟಕ್ಕೆ (FARM) ನುಗ್ಗಿ ಅಡಕೆ (ADIKE) ಸಿಸಿಗಳು, ತೆಂಗಿನ ಮರಗಳನ್ನು ಹಾಳು ಮಾಡಿವೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡಾನೆ ಉಪಟಳದಿಂದ ಮುಕ್ತಿ ನೀಡುವಂತೆ ಆಗ್ರಹಿಸಿದ್ದಾರೆ. ಶಿವಮೊಗ್ಗ ತಾಲೂಕು ಕುಸ್ಕೂರು ಗ್ರಾಮದ ಪ್ರಭು ನಾಯ್ಕ ಎಂಬುವವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು 20 ಅಡಕೆ ಸಸಿಗಳು, 5 ತಂಗಿನ ಮರುಗಳನ್ನು ಹಾಳುಮಾಡಿವೆ. ಆನೆಗಳು ನಿರಂತರ ತೋಟಕ್ಕೆ ನುಗ್ಗಿ ಅಡಕೆ, ತೆಂಗಿನ ಸಸಿ, ಬಾಳೆಯನ್ನು ನಾಶ ಮಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. … Read more

ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

crime name image

  SHIMOGA | ಕಾರು ಡಿಕ್ಕಿಯಾಗಿ (BIKE CAR ACCIDENT) ಬೈಕ್‌ ಸವಾರ ಮೃತಪಟ್ಟಿದ್ದಾರೆ. ಹೊನ್ನಾಳ್ಳಿ ರಸ್ತೆಯ ಮಡಿಕೆಚೀಲೂರು (MADIKE CHILURU) ಬಸ್ ನಿಲ್ದಾಣದ ಸಮೀಪ ಘಟನೆ ಸಂಭವಿಸಿದೆ. ಮಡಿಕೆ ಚೀಲೂರಿನ ಬಿ.ಆರ್.ಅಶೋಕ ಪಾಟೀಲ್ (42) ಮೃತ ಬೈಕ್ ಸವಾರ. ಶಿವಮೊಗ್ಗದ ಸವಾರ್‌ಲೈನ್ ರಸ್ತೆಯ ಕಚೇರಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ ಬೈಕ್‌ನಲ್ಲಿ ಕಚೇರಿಗೆ ಬರುವಾಗ ಹೊನ್ನಾಳಿ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶೋಕ ಪಾಟೀಲ್‌ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ … Read more

ರಾತ್ರೋರಾತ್ರಿ ಅಡಕೆ ನಾಪತ್ತೆ, CCTV ನುಡಿಯಿತು ಸಾಕ್ಷಿ, ನಡುರಾತ್ರಿ ಸಾಹೇಬರ ಮನೆಗೆ ತಲುಪಿತಂತೆ ಕದ್ದ ಮಾಲು

Areca-Nuts-General-Image

ಶಿವಮೊಗ್ಗ | ಮನೆ ಹಿಂದೆ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆಯನ್ನು (ADIKE THEFT) ನಡುರಾತ್ರಿ ಕಳ್ಳತನ ಮಾಡಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ದೂರು ನೀಡಲಾಗಿದೆ. ಬುಳ್ಳಾಪುರದ (BULLAPURA) ಮಂಜಪ್ಪ ಗೌಡ ಎಂಬುವವರಿಗೆ ಸೇರಿದ ಅಡಕೆ ಕಳ್ಳತನವಾಗಿದೆ. ಮನೆ ಹಿಂಭಾಗ ಸಿಪ್ಪೆಗೋಟು ಅಡಕೆಯನ್ನು ಒಣ ಹಾಕಲಾಗಿತ್ತು. ಬೆಳಗ್ಗೆ ಬಂದು ನೋಡಿದಾಗ ಅಡಕೆ ಇರಲಿಲ್ಲ. ಸಿಸಿಟಿವಿ ನುಡಿದ ಸಾಕ್ಷಿ ಮಂಜಪ್ಪ ಗೌಡ ಅವರು ತಮ್ಮ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಆಗಸ್ಟ್ 28ರ ರಾತ್ರಿ … Read more