ದಿನ ಭವಿಷ್ಯ | 21 ಆಗಸ್ಟ್‌ 2024 | ಇವತ್ತು ಯಾವ್ಯಾವ ರಾಶಿಯವರಿಗೆ ಹೇಗಿದೆ ದಿನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA |  21 AUGUST 2024

ಮೇಷ : ಸಂಪಾದನೆ ಮಧ್ಯಮ. ಮಕ್ಕಳ ಬಗ್ಗೆ ಗಮನವಿರಲಿ. ಆರೋಗ್ಯದಲ್ಲಿ ಏರುಪೇರು. ಅನಗತ್ಯ ಧನವ್ಯಯ. ಸುಬ್ರಹ್ಮಣ್ಯನನ್ನ ಆರಾಧಿಸಿ. ಶುಭ ಸಂಖ್ಯೆ: 1-5-8-9

ವೃಷಭ : ಗುರುವಿನ ಬಲವಿಲ್ಲ. ಯತ್ನ ಕಾರ್ಯದಲ್ಲಿ ವಿಫಲ. ಪಂಚಮದ ಕೇತು ತೊಂದರೆ ಮಾಡಿಯಾನು. ತಾಳ್ಮೆ ಯಿಂದ ಇರಿ. ಗಣೇಶ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 2-7-10-11

ಮಿಥುನ : ನೀವು ನವಮದ ಶನಿಯಿಂದ ಭಾಗ್ಯೋದಯವನ್ನು ನಿರೀಕ್ಷಿಸಬೇಡಿ. ಸಂಬಂಧದಿಂದ ಮಾತಿನ ಗಾಯ. ಆಲಸ್ಯವನ್ನು ದೂರವಿಡಿ. ಶುಭಫಲ ಖಂಡಿತ ಲಭ್ಯ. ಮಹಾದೇವನಿಗೆ ಪೂಜೆ ಸಲ್ಲಿಸಿ. ಶುಭ ಸಂಖ್ಯೆ : 5-6-10

ಕರ್ಕ : ಶುಭಫಲವಾದ ರಾಶಿ ನಿಮ್ಮದು. ಧನಾಗಮನ. ಎಂಟರ ಶನಿ ಒಳ್ಳೆಯದನ್ನು ಮಾಡುತ್ತಾನೆ. ಗಣೇಶನ ಪ್ರಾರ್ಥನೆಯಿಂದ ಅನುಕೂಲ. ಶುಭ ಸಂಖ್ಯೆ : 4-5-1

ಸಿಂಹ : ನಿಮ್ಮ ರಾಶಿಗೆ ಇಂದು ಆನೆ ಬಲ.  ಮುಟ್ಟಿದ್ದೆಲ್ಲಾ ಚಿನ್ನ. ಆದರೆ ಶತೃವಿನ ಬಗ್ಗೆ ಎಚ್ಚರವಿರಲಿ. ಜೊತೆಗಿರುವವರೆ ಶತೃ. ದುರ್ಗಾದೇವಿಗೆ ನಮಸ್ಕರಿಸಿ. ಶುಭ ಸಂಖ್ಯೆ : 5-6-9-11

ಕನ್ಯಾ : ಜೊತೆಗಿರುವ ಶತೃ ಇನ್ನೂ ದೂರವಾಗಿಲ್ಲ. ನಿಮ್ಮ ಮಾತು ನಿಮ್ಮ ನಡೆ ಬೇರೆ ಬೇರೆ ಆಗುತ್ತದೆ. ಸಪ್ತದ ರಾಹು ಅಶುಭನಾಗಿದ್ದಾನೆ. ಎಚ್ಚರ. ನಾಗನಿಗೆ ಹಾಲಿನ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 7-10-11-03

ತುಲಾ : ಆರೋಗ್ಯದ ಬಗ್ಗೆ ಗಮನವಿರಲಿ. ಚಿಂತೆ ನಿಮ್ಮನ್ನು ಕಾಡುತ್ತದೆ. ಹಣ ಆಗಮನದ ನಿರೀಕ್ಷೆ ಖುಷಿ ನೀಡುತ್ತದೆ. ಈ ದಿನ ಬೆಲ್ಲ ತೊಗರಿ ದಾನ ಮಾಡಿ. ಶುಭವಿದೆ. ಶುಭ ಸಂಖ್ಯೆ : 8-9-4

SANDESH-UPADHYA-DINA-BHAVISHYA-SHIMOGA

ವೃಶ್ಚಿಕ : ಮಂಗಳ ಕಾರ್ಯಕ್ಕೆ ಪ್ರಶಸ್ತ ದಿನ. ವಿವಾಹ ಭಾಗ್ಯ ಕರುಣಿಸುವ ದಿನ. ದುರ್ಗಾ ದೇವಿಯನ್ನ ಸ್ತುತಿಸಿ. ಶುಭ ಸಂಖ್ಯೆ : 8-1-5

ಧನು : ನಿಮ್ಮ ದಾಯಾದಿಗಳಿಂದ ಸಮಸ್ಯೆ. ಕುಟುಂಬದಲ್ಲೂ ವಿರಸ. ಒಂಬತ್ತರ ಶುಕ್ರ ತೊಂದರೆ ನೀಡಿಯಾನು ತಾಳ್ಮೆ ಆಗತ್ಯ. ಶುಭವಿದೆ. ಶುಭ ಸಂಖ್ಯೆ : 9-12-04

ಮಕರ : ನಿಮ್ಮ ರಾಶಿಗೆ ಈದಿನ ಒಳ್ಳೆಯದಿದೆ. ನಿಧಾನವಾದ ಕೆಲಸ ಇಂದಿನಿಂದ ಚೇತರಿಗೆ ಕಾಣುತ್ತದೆ. ಆರ್ಥಿಕ ಚೇತರಿಕೆ. ಈಶ್ವರನ ಆರಾಧನೆ ಬಹಳ ಮುಖ್ಯ. ಶುಭ ಸಂಖ್ಯೆ: 10-11-02

ಕುಂಭ : ನೆನ್ನೆಯ ಚಾಲೀ ಮುಂದುವರೆಯಬಹುದು. ಬೇಸರ ಬೇಡ. ಮಹಾದೇವ ನಿಮ್ಮ ಕೆಲಸಕ್ಕೆ ಅನುಗ್ರಹ ನೀಡುತ್ತಾನೆ. ಶಿವ ಪಂಚಾಕ್ಷರ ಮಂತ್ರ ಜಪಿಸಿ. ಅನುಗ್ರಹ ಜಾಸ್ತಿ. ಶುಭ ಸಂಖ್ಯೆ : 11-03-06

ಮೀನ : ಬುದ್ಧಿಯ ಗೊಂದಲದಿಂದ ನಿಮಗೆ ಭ್ರಮೆ ಅನ್ನಿಸ ಬಹುದು. ಯೋಗಕ್ಕೋಸ್ಕರ ಕಾಯುವ ರಾಶಿ ನಿಮ್ಮದು. ಸುಬ್ರಹ್ಮಣ್ಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 12-1-8-5

ಇದನ್ನೂ ಓದಿ ⇒ ನಮ್ಮೂರಲ್ಲೇ ರೆಡಿಯಾಗುತ್ತವೆ ಈ ಬಟ್ಟೆ, ಇದನ್ನು ಧರಿಸಿದರೆ ಆರೋಗ್ಯವು ಉತ್ತಮವಾಗಿರುತ್ತೆ, ಎಲ್ಲಿದೆ ಅಂಗಡಿ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 21, 2024

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment