ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA | 21 AUGUST 2024
ಮೇಷ : ಸಂಪಾದನೆ ಮಧ್ಯಮ. ಮಕ್ಕಳ ಬಗ್ಗೆ ಗಮನವಿರಲಿ. ಆರೋಗ್ಯದಲ್ಲಿ ಏರುಪೇರು. ಅನಗತ್ಯ ಧನವ್ಯಯ. ಸುಬ್ರಹ್ಮಣ್ಯನನ್ನ ಆರಾಧಿಸಿ. ಶುಭ ಸಂಖ್ಯೆ: 1-5-8-9
ವೃಷಭ : ಗುರುವಿನ ಬಲವಿಲ್ಲ. ಯತ್ನ ಕಾರ್ಯದಲ್ಲಿ ವಿಫಲ. ಪಂಚಮದ ಕೇತು ತೊಂದರೆ ಮಾಡಿಯಾನು. ತಾಳ್ಮೆ ಯಿಂದ ಇರಿ. ಗಣೇಶ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 2-7-10-11
ಮಿಥುನ : ನೀವು ನವಮದ ಶನಿಯಿಂದ ಭಾಗ್ಯೋದಯವನ್ನು ನಿರೀಕ್ಷಿಸಬೇಡಿ. ಸಂಬಂಧದಿಂದ ಮಾತಿನ ಗಾಯ. ಆಲಸ್ಯವನ್ನು ದೂರವಿಡಿ. ಶುಭಫಲ ಖಂಡಿತ ಲಭ್ಯ. ಮಹಾದೇವನಿಗೆ ಪೂಜೆ ಸಲ್ಲಿಸಿ. ಶುಭ ಸಂಖ್ಯೆ : 5-6-10
ಕರ್ಕ : ಶುಭಫಲವಾದ ರಾಶಿ ನಿಮ್ಮದು. ಧನಾಗಮನ. ಎಂಟರ ಶನಿ ಒಳ್ಳೆಯದನ್ನು ಮಾಡುತ್ತಾನೆ. ಗಣೇಶನ ಪ್ರಾರ್ಥನೆಯಿಂದ ಅನುಕೂಲ. ಶುಭ ಸಂಖ್ಯೆ : 4-5-1
ಸಿಂಹ : ನಿಮ್ಮ ರಾಶಿಗೆ ಇಂದು ಆನೆ ಬಲ. ಮುಟ್ಟಿದ್ದೆಲ್ಲಾ ಚಿನ್ನ. ಆದರೆ ಶತೃವಿನ ಬಗ್ಗೆ ಎಚ್ಚರವಿರಲಿ. ಜೊತೆಗಿರುವವರೆ ಶತೃ. ದುರ್ಗಾದೇವಿಗೆ ನಮಸ್ಕರಿಸಿ. ಶುಭ ಸಂಖ್ಯೆ : 5-6-9-11
ಕನ್ಯಾ : ಜೊತೆಗಿರುವ ಶತೃ ಇನ್ನೂ ದೂರವಾಗಿಲ್ಲ. ನಿಮ್ಮ ಮಾತು ನಿಮ್ಮ ನಡೆ ಬೇರೆ ಬೇರೆ ಆಗುತ್ತದೆ. ಸಪ್ತದ ರಾಹು ಅಶುಭನಾಗಿದ್ದಾನೆ. ಎಚ್ಚರ. ನಾಗನಿಗೆ ಹಾಲಿನ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 7-10-11-03
ತುಲಾ : ಆರೋಗ್ಯದ ಬಗ್ಗೆ ಗಮನವಿರಲಿ. ಚಿಂತೆ ನಿಮ್ಮನ್ನು ಕಾಡುತ್ತದೆ. ಹಣ ಆಗಮನದ ನಿರೀಕ್ಷೆ ಖುಷಿ ನೀಡುತ್ತದೆ. ಈ ದಿನ ಬೆಲ್ಲ ತೊಗರಿ ದಾನ ಮಾಡಿ. ಶುಭವಿದೆ. ಶುಭ ಸಂಖ್ಯೆ : 8-9-4

ವೃಶ್ಚಿಕ : ಮಂಗಳ ಕಾರ್ಯಕ್ಕೆ ಪ್ರಶಸ್ತ ದಿನ. ವಿವಾಹ ಭಾಗ್ಯ ಕರುಣಿಸುವ ದಿನ. ದುರ್ಗಾ ದೇವಿಯನ್ನ ಸ್ತುತಿಸಿ. ಶುಭ ಸಂಖ್ಯೆ : 8-1-5
ಧನು : ನಿಮ್ಮ ದಾಯಾದಿಗಳಿಂದ ಸಮಸ್ಯೆ. ಕುಟುಂಬದಲ್ಲೂ ವಿರಸ. ಒಂಬತ್ತರ ಶುಕ್ರ ತೊಂದರೆ ನೀಡಿಯಾನು ತಾಳ್ಮೆ ಆಗತ್ಯ. ಶುಭವಿದೆ. ಶುಭ ಸಂಖ್ಯೆ : 9-12-04
ಮಕರ : ನಿಮ್ಮ ರಾಶಿಗೆ ಈದಿನ ಒಳ್ಳೆಯದಿದೆ. ನಿಧಾನವಾದ ಕೆಲಸ ಇಂದಿನಿಂದ ಚೇತರಿಗೆ ಕಾಣುತ್ತದೆ. ಆರ್ಥಿಕ ಚೇತರಿಕೆ. ಈಶ್ವರನ ಆರಾಧನೆ ಬಹಳ ಮುಖ್ಯ. ಶುಭ ಸಂಖ್ಯೆ: 10-11-02
ಕುಂಭ : ನೆನ್ನೆಯ ಚಾಲೀ ಮುಂದುವರೆಯಬಹುದು. ಬೇಸರ ಬೇಡ. ಮಹಾದೇವ ನಿಮ್ಮ ಕೆಲಸಕ್ಕೆ ಅನುಗ್ರಹ ನೀಡುತ್ತಾನೆ. ಶಿವ ಪಂಚಾಕ್ಷರ ಮಂತ್ರ ಜಪಿಸಿ. ಅನುಗ್ರಹ ಜಾಸ್ತಿ. ಶುಭ ಸಂಖ್ಯೆ : 11-03-06
ಮೀನ : ಬುದ್ಧಿಯ ಗೊಂದಲದಿಂದ ನಿಮಗೆ ಭ್ರಮೆ ಅನ್ನಿಸ ಬಹುದು. ಯೋಗಕ್ಕೋಸ್ಕರ ಕಾಯುವ ರಾಶಿ ನಿಮ್ಮದು. ಸುಬ್ರಹ್ಮಣ್ಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ನಮ್ಮೂರಲ್ಲೇ ರೆಡಿಯಾಗುತ್ತವೆ ಈ ಬಟ್ಟೆ, ಇದನ್ನು ಧರಿಸಿದರೆ ಆರೋಗ್ಯವು ಉತ್ತಮವಾಗಿರುತ್ತೆ, ಎಲ್ಲಿದೆ ಅಂಗಡಿ?
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















