ದಿನ ಭವಿಷ್ಯ | 26 ಆಗಸ್ಟ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 26 AUGUST 2024

ಮೇಷ : ಮನೋಸ್ಥೈರ್ಯ ನಿಮ್ಮ ನ್ನು ಬೆಳಸುತ್ತದೆ. ಕೊಂಚ ಹಣ ಅಭಾವ. ಆಕಸ್ಮಿಕವಾಗಿ ಬಂಧುಗಳ ತೊಂದರೆ. ಅಧಿಕ ಹಣ ವ್ಯಯ. ಹಾಲಿನ ಅಭಿಷೇಕ ಶಿವನಿಗೆ ಮಾಡಿಸಿ. ಶುಭ ಸಂಖ್ಯೆ : 1-5-8-9

ವೃಷಭ : ಮನಸ್ಸು ಕುಗ್ಗವಂತಹ ದಿನ. ಬುದ್ಧಿವಂತಿಕೆ ನಿಮ್ಮ ಕೈ ಹಿಡಿಯಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ದೀಪಕ್ಕೆ 21 ನಮಸ್ಕಾರ ಮಾಡಿ. ಶುಭ ಸಂಖ್ಯೆ: 2-7-10-11

ಮಿಥುನ : ಅಪದ್ಧನ ವ್ಯಯವಾಗಲಿದೆ. ಸಹೋದರ ಸಂಬಂಧ ಉತ್ತಮ. ಶನಿ ಪೂರ್ಣ ಫಲ ನೀಡಲಾರ. ವಿಷ್ಣು ಸಹಸ್ರನಾಮ ಓದಿ. ಶುಭ ಸಂಖ್ಯೆ : 5-6-10

ಕರ್ಕ : ನೆನ್ನೆಯ ದಿನವೇ ಮುಂದುವರೆದಿದೆ. ಇಂದು ಕೂಡ ಅಷ್ಟೇನು ಉತ್ತಮವಿಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ನವಗ್ರಹ ಪೂಜೆನೇ ಮಾಡಿಸಿ. ಶುಭ ಸಂಖ್ಯೆ: 4-5-1

ಸಿಂಹ : ಈ ದಿನ ಅದೃಷ್ಟ ನೀವು ಹೇಳಿದಂತೆ ಕೇಳುತ್ತದೆ. ಅಷ್ಟಮದ ರಾಹು ತೊಂದರೆ ನೀಡುತ್ತೇನೆ. ಒತ್ತಡ ಗಡಿಬಿಡಿ ಆಗಬಹುದು. ಆರೋಗ್ಯದ ಬಗ್ಗೆ ನಿಗಾ ಇರಲಿ. ಸುಬ್ರಹ್ಮಣ್ಯನನ್ನು ಸ್ತುತಿಸಿ. ಶುಭ ಸಂಖ್ಯೆ : 5-6-9-11

ಕನ್ಯಾ : ಮಿತ್ರರು ತುಂಬಾ ಆತ್ಮೀಯರಾಗುತ್ತಾರೆ. ಆದರೆ ಎಚ್ಚರ ದಾರಿ ಕೆಡಿಸಬಹುದು. ಆರೋಗ್ಯ ಸಮಸ್ಯೆಯಾದರೂ ಹೆದರಿಕೆ ಇಲ್ಲ. ದುರ್ಗಾ ಆರಾಧನೆ ಮಾಡಿ. ಶುಭ ಸಂಖ್ಯೆ : 7-10-11-03

SANDESH-UPADHYA-DINA-BHAVISHYA-SHIMOGA

ತುಲಾ : ನಿಮ್ಮ ಕೆಲಸಗಳು ನಿಧಾನ ಈಡೇರುತ್ತದೆ. ಅಧಿಕ ವ್ಯಯನಿದ್ದರೂ. ಹಣದ ಆಗಮನಕ್ಕೆ ಕೊರತೆ ಇಲ್ಲ. ನಿಮ್ಮ ಕೆಲಸ ನೀವೇ ನಿರ್ವಹಿಸಿ. ಒಳ್ಳೆಯದಿದೆ. ಶುಭ ಸಂಖ್ಯೆ : 8-9-4

ವೃಶ್ಚಿಕ : ನೆನ್ನೆಯ ದಿನ ಭವಿಷ್ಯ ಇಂದೂ ನಡೆಯುತ್ತಿದೆ. ಯಾವ ಬದಲಾವಣೆಯೂ ಇಲ್ಲ. ಕುಜ ಎಂಟಕ್ಕೆ ಬಂದಿರುವುದರಿಂದ ಪ್ರಯೋಜನ ಕಾಣ ಸಿಗದು. ತೊಗರಿ ಬೆಲ್ಲ ದಾನ ಮಾಡಿ. ಶುಭ ಸಂಖ್ಯೆ : 8-1-5

ಧನು : ಚತುರ್ಥದ ರಾಹು ಬಾಧಿಸುತ್ತಿದ್ದಾನೆ. ಆರೋಗ್ಯ ಉತ್ತಮವಿದೆ. ಭಾಗ್ಯ ಬಯಸದೇ ಬಂದಿದೆ. ಇಂದು ಆನಂದದಿಂದ ಇರಬಹುದು. ರವಿಯನ್ನ ಆರಾಧಿಸಿ. ಶುಭ ಸಂಖ್ಯೆ : 9-12-04

ಮಕರ : ಈ ದಿನ ಮಧ್ಯಮದ ದಿನ. ನಷ್ಟವಿಲ್ಲ. ಮನೆಯ ಗೊಂದಲ ಸ್ವಲ್ಪ ನಿವಾರಣೆ. ಆರೋಗ್ಯ ಸ್ಥಿರ. ಶನೈಶ್ಚರನ ಆರಾಧನೆ  ಮಾಡಿಸಿ. ಶುಭ ಸಂಖ್ಯೆ: 10-11-02

ಕುಂಭ : ಬಡವರಿಗೆ ಅಗತ್ಯ ವಸ್ತುವಿನ ದಾನದಿಂದ ಮನಸ್ಸಿಗೆ ನೆಮ್ಮದಿ. ಕೆಲಸ ಮಂದಗತಿ. ಮನೆಯವರ ಸಹಾಯ ಖುಷಿ ನೀಡಲಿದೆ. ನವಗ್ರಹ ಪೂಜೆ ಅಗತ್ಯ. ಶುಭ ಸಂಖ್ಯೆ : 11-03-06

ಮೀನ : ಕೆಟ್ಟ ಯೋಚನೆ ನಿಮ್ಮನ್ನು ಕಾಡಲಿದೆ. ಬೇಡವೆಂದರೂ ಬರುವ ತೊಂದರೆಗೆ ನೀವೇ ದಾರಿ ಮಾಡಿಕೊಡುತ್ತೀರ. ಗುರುಗಳನ್ನು  ಆರಾಧಿಸಿ. ಶುಭ ಸಂಖ್ಯೆ : 12-1-8-5

ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷ, ಪದಾಧಿಕಾರಿಗಳು, ಅವಿರೋಧ ಆಯ್ಕೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 26, 2024

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment