ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA, 26 AUGUST 2024
ಮೇಷ : ಮನೋಸ್ಥೈರ್ಯ ನಿಮ್ಮ ನ್ನು ಬೆಳಸುತ್ತದೆ. ಕೊಂಚ ಹಣ ಅಭಾವ. ಆಕಸ್ಮಿಕವಾಗಿ ಬಂಧುಗಳ ತೊಂದರೆ. ಅಧಿಕ ಹಣ ವ್ಯಯ. ಹಾಲಿನ ಅಭಿಷೇಕ ಶಿವನಿಗೆ ಮಾಡಿಸಿ. ಶುಭ ಸಂಖ್ಯೆ : 1-5-8-9
ವೃಷಭ : ಮನಸ್ಸು ಕುಗ್ಗವಂತಹ ದಿನ. ಬುದ್ಧಿವಂತಿಕೆ ನಿಮ್ಮ ಕೈ ಹಿಡಿಯಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ದೀಪಕ್ಕೆ 21 ನಮಸ್ಕಾರ ಮಾಡಿ. ಶುಭ ಸಂಖ್ಯೆ: 2-7-10-11
ಮಿಥುನ : ಅಪದ್ಧನ ವ್ಯಯವಾಗಲಿದೆ. ಸಹೋದರ ಸಂಬಂಧ ಉತ್ತಮ. ಶನಿ ಪೂರ್ಣ ಫಲ ನೀಡಲಾರ. ವಿಷ್ಣು ಸಹಸ್ರನಾಮ ಓದಿ. ಶುಭ ಸಂಖ್ಯೆ : 5-6-10
ಕರ್ಕ : ನೆನ್ನೆಯ ದಿನವೇ ಮುಂದುವರೆದಿದೆ. ಇಂದು ಕೂಡ ಅಷ್ಟೇನು ಉತ್ತಮವಿಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ನವಗ್ರಹ ಪೂಜೆನೇ ಮಾಡಿಸಿ. ಶುಭ ಸಂಖ್ಯೆ: 4-5-1
ಸಿಂಹ : ಈ ದಿನ ಅದೃಷ್ಟ ನೀವು ಹೇಳಿದಂತೆ ಕೇಳುತ್ತದೆ. ಅಷ್ಟಮದ ರಾಹು ತೊಂದರೆ ನೀಡುತ್ತೇನೆ. ಒತ್ತಡ ಗಡಿಬಿಡಿ ಆಗಬಹುದು. ಆರೋಗ್ಯದ ಬಗ್ಗೆ ನಿಗಾ ಇರಲಿ. ಸುಬ್ರಹ್ಮಣ್ಯನನ್ನು ಸ್ತುತಿಸಿ. ಶುಭ ಸಂಖ್ಯೆ : 5-6-9-11
ಕನ್ಯಾ : ಮಿತ್ರರು ತುಂಬಾ ಆತ್ಮೀಯರಾಗುತ್ತಾರೆ. ಆದರೆ ಎಚ್ಚರ ದಾರಿ ಕೆಡಿಸಬಹುದು. ಆರೋಗ್ಯ ಸಮಸ್ಯೆಯಾದರೂ ಹೆದರಿಕೆ ಇಲ್ಲ. ದುರ್ಗಾ ಆರಾಧನೆ ಮಾಡಿ. ಶುಭ ಸಂಖ್ಯೆ : 7-10-11-03

ತುಲಾ : ನಿಮ್ಮ ಕೆಲಸಗಳು ನಿಧಾನ ಈಡೇರುತ್ತದೆ. ಅಧಿಕ ವ್ಯಯನಿದ್ದರೂ. ಹಣದ ಆಗಮನಕ್ಕೆ ಕೊರತೆ ಇಲ್ಲ. ನಿಮ್ಮ ಕೆಲಸ ನೀವೇ ನಿರ್ವಹಿಸಿ. ಒಳ್ಳೆಯದಿದೆ. ಶುಭ ಸಂಖ್ಯೆ : 8-9-4
ವೃಶ್ಚಿಕ : ನೆನ್ನೆಯ ದಿನ ಭವಿಷ್ಯ ಇಂದೂ ನಡೆಯುತ್ತಿದೆ. ಯಾವ ಬದಲಾವಣೆಯೂ ಇಲ್ಲ. ಕುಜ ಎಂಟಕ್ಕೆ ಬಂದಿರುವುದರಿಂದ ಪ್ರಯೋಜನ ಕಾಣ ಸಿಗದು. ತೊಗರಿ ಬೆಲ್ಲ ದಾನ ಮಾಡಿ. ಶುಭ ಸಂಖ್ಯೆ : 8-1-5
ಧನು : ಚತುರ್ಥದ ರಾಹು ಬಾಧಿಸುತ್ತಿದ್ದಾನೆ. ಆರೋಗ್ಯ ಉತ್ತಮವಿದೆ. ಭಾಗ್ಯ ಬಯಸದೇ ಬಂದಿದೆ. ಇಂದು ಆನಂದದಿಂದ ಇರಬಹುದು. ರವಿಯನ್ನ ಆರಾಧಿಸಿ. ಶುಭ ಸಂಖ್ಯೆ : 9-12-04
ಮಕರ : ಈ ದಿನ ಮಧ್ಯಮದ ದಿನ. ನಷ್ಟವಿಲ್ಲ. ಮನೆಯ ಗೊಂದಲ ಸ್ವಲ್ಪ ನಿವಾರಣೆ. ಆರೋಗ್ಯ ಸ್ಥಿರ. ಶನೈಶ್ಚರನ ಆರಾಧನೆ ಮಾಡಿಸಿ. ಶುಭ ಸಂಖ್ಯೆ: 10-11-02
ಕುಂಭ : ಬಡವರಿಗೆ ಅಗತ್ಯ ವಸ್ತುವಿನ ದಾನದಿಂದ ಮನಸ್ಸಿಗೆ ನೆಮ್ಮದಿ. ಕೆಲಸ ಮಂದಗತಿ. ಮನೆಯವರ ಸಹಾಯ ಖುಷಿ ನೀಡಲಿದೆ. ನವಗ್ರಹ ಪೂಜೆ ಅಗತ್ಯ. ಶುಭ ಸಂಖ್ಯೆ : 11-03-06
ಮೀನ : ಕೆಟ್ಟ ಯೋಚನೆ ನಿಮ್ಮನ್ನು ಕಾಡಲಿದೆ. ಬೇಡವೆಂದರೂ ಬರುವ ತೊಂದರೆಗೆ ನೀವೇ ದಾರಿ ಮಾಡಿಕೊಡುತ್ತೀರ. ಗುರುಗಳನ್ನು ಆರಾಧಿಸಿ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷ, ಪದಾಧಿಕಾರಿಗಳು, ಅವಿರೋಧ ಆಯ್ಕೆ
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















