ದಿನ ಭವಿಷ್ಯ | 31 ಆಗಸ್ಟ್‌ 2024 | ಇವತ್ತು ಯಾವ್ಯಾವ ರಾಶಿಯವರಿಗೆ ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 31 AUGUST 2024

Meshaಮೇಷ : ನಿಮ್ಮ ರಾಶಿಯ ಅಧಿಪತಿ ಇಂದು ಪಥವನ್ನು ಬದಲಿಸುತ್ತಿದ್ದಾನೆ. ಸ್ವಲ್ಪ ಒಳ್ಳೆಯದಿದೆ. ಶನಿವಾರ ಶ್ರಾವಣ ಮಾಸ ಈಶ್ವರ ನೆನೆಯಿರಿ. ಲಾಭ ಹೆಚ್ಚು. ಆರೋಗ್ಯ ನೋಡಿಕೊಳ್ಳಿ.

ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ


Vrushabaವೃಷಭ : ರವಿ ಮಿಶ್ರ ಫಲ. ಚಂದ್ರ ಬುಧ ಸಂಯೋಗ ಸಹೋದರರ ಕಲಹ. ಮನಸ್ಸಿಗೆ ನೋವು ಬಾಧಿಸಲಿದೆ. ವೆಂಕಟೇಶನಿಗೆ ಅಭಿಷೇಕ ಸೇವೆ ಮಾಡಿಸಿ.

ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು


Mithunaಮಿಥುನ : ಕುಜ ಬಲನಾಗಿದ್ದರೂ ರಾಶಿ ಅಧಿಪತಿ ಶತೃನೊಂದಿಗಿದ್ದಾನೆ. ಮನಸ್ಸು ಹಿಡಿತದಲ್ಲಿರಬೇಕು. ಮಾತಿನ ಮೇಲೆ ನಿಗಾ  ಇದ್ದರೆ ಒಳಿತು. ವಿಷ್ಣು ಸಹಸ್ರನಾಮವನ್ನೇ ಓದಿ.

ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು


Karkatakaಕರ್ಕ : ಚಂದ್ರನ ಆಗಮನ ಮನಸ್ಸಿಗೆ ಮುದು. ಆದರೆ ನಿಮ್ಮದು ಮನಸ್ಸಿನಂತೆ ಮಹಾದೇವ. ಎಚ್ಚರ. ಧನಾಗಮನ. ನಾಗ ದೇವರಿಗೆ ತನು ಸೇವೆ ಮಾಡಿಸಿ.

ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ


Simhaಸಿಂಹ : ಮಿತ್ರನು ಮುಂದಿನ ರಾಶಿಗೆ ಪ್ರಯಾಣ. ತೊಂದರೆ ಇಲ್ಲ. ಆತ್ಮ ಬಲ ಗಟ್ಟಿ ಇದೆ.  ಒಳ್ಳೆಯದಿದೆ. ಖರ್ಚು ವಿಪರೀತ. ಮದುವೆಗೆ ಸೂಕ್ತವಲ್ಲ. ಆದಿತ್ಯ ಹೃದಯ ಪಾರಾಯಣ ಮಾಡಿ.

ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ


SANDESH-UPADHYA-DINA-BHAVISHYA-SHIMOGA


Kanyaಕನ್ಯಾ : ಮನೋಕ್ಲೇಶ ಹಾಗೆ ಇದೆ. ಸಹವಾಸ ದಾರಿ ತಪ್ಪಿಸುತ್ತದೆ. ಮನೆಯಲ್ಲೂ ಎಚ್ಚರಿಸುತ್ತಾರೆ. ಆಲಸ್ಯ ಬೇಡ. ದುರ್ಗಾದೇವಿಗೆ ನಮಸ್ಕರಿಸಿ.

ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು


Thulaತುಲಾ : ಚೆನ್ನಾಗಿದೆ. ಖರ್ಚು ವಿಪರೀತ. ಧನದ ಮೂಲ ಹುಡುಕುವಿಕೆ. ಉದ್ಯೋಗದಲ್ಲಿ ಮಿಶ್ರ ಫಲ. ನಾಗನಿಗೆ ಹಾಲಿನ ಸೇವೆ ಮಾಡಿಸಿ.

ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು


Vrushikaವೃಶ್ಚಿಕ : ಪಂಚಮದ ರಾಹು ಭಾಧಿಸುತ್ತಾನೆ. ಮನೆಯಲ್ಲೂ ಕಿರಿಕಿರಿ. ವಿವಾಹಕ್ಕೆ ಸೂಕ್ತ ಸಮಯ ಒದಗಿದೆ. ಕಡ್ಲೇಕಾಳು ದಾನ ಮಾಡಿ.

ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ


Dhanuಧನು : ಮನೆಯ ವಾತಾವರಣ ಉತ್ತಮ. ಆರೋಗ್ಯ ಉತ್ತಮ. ಹೆಂಡತಿ ಮಕ್ಕಳ ಪ್ರೀತಿ ಸೇರಿ ಶುಭಫಲವೇ ಈದಿನ. ಗುರುಗಳನ್ನು ಪೂಜಿಸಿ.

ಶುಭಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ


Makaraಮಕರ : ಒತ್ತಡ ಬಾಧಿಸಲಿದೆ. ಭಡ್ತಿಯ ಯೋಗ. ತೊಂದರೆ ಕೊಡುವವರು ಇದ್ದಾರೆ. ಮನೆಯ ವಾತಾವರಣ ಮಧ್ಯಮ. ಆಂಜನೇಯನಿಗೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 10-11-02, ಬಣ್ಣ : ನೀಲಿ-ಬೂದು-ಕಪ್ಪು


Kumbaಕುಂಭ : ಶನಿವಾರ ಶ್ರಾವಣ ಮಾಸ ಬಹಳ ಉತ್ತಮ. ಆದರೆ ಇನ್ನೊಬ್ಬರಿಗೆ ನೀವು ಆಗದು. ಮಂದಗತಿಯಿಂದ ಮುಂದೆ ಬನ್ನಿ. ಆಲಸ್ಯ ಬಿಡಿ. ಸಾಡೇಸಾತಿ ಬಾಧಿಸುತ್ತಾನೆ. 

ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು


Meenaಮೀನ : ಸಹೋದರರ ಪ್ರೀತಿ ಹೆಚ್ಚು. ವಿದ್ಯಾಭ್ಯಾಸ ಹಿನ್ನಡೆ. ಆರೋಗ್ಯ ಉತ್ತಮ. ಅಧಿಕ ಹಣ ವ್ಯಯ. ಆಂಜನೇಯನಿಗೆ ಪಂಚಾಮೃತ ಪೂಜೆ ಸಲ್ಲಿಸಿ.

ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ ⇒ ಕುವೆಂಪು ವಿವಿ ಸಿಂಡಿಕೇಟ್‌ಗೆ ಆರು ಸದಸ್ಯರ ನಾಮನಿರ್ದೇಶನ, ಯಾರನ್ನೆಲ್ಲ ನೇಮಿಸಲಾಗಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 31, 2024

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment