ತೀರ್ಥಹಳ್ಳಿ, ಸಾಗರದ 31 ಕಡೆ ಸೂಕ್ಷ್ಮ ಪ್ರದೇಶ, ಅಲ್ಲೆಲ್ಲ ಜನ ಕಾಡಿಗೆ ಹೋಗುವಂತಿಲ್ಲ, ಯಾಕೆ? ಎಲ್ಲೆಲ್ಲ ನಿರ್ಬಂಧವಿದೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 9 ಏಪ್ರಿಲ್ 2020

ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಮಹತ್ವದ ತೀರ್ಮಾನ ಕೈಗೊಂಡಿದೆ. ಅತಿಹೆಚ್ಚು ಕೆಎಫ್’ಡಿ ಪ್ರಕರಣಗಳು ಕಂಡು ಬಂದಿರುವ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದ ಗುರುತಿಸಲಾಗಿದೆ. ಆ ಭಾಗದಲ್ಲಿ ಜನರು ಕಾಡಿಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.

31 ಪ್ರದೇಶಗಳಲ್ಲಿ ನಿರ್ಬಂಧ

ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಕೆಲವು ಕಡೆ ಕೆಎಫ್’ಡಿ ಪ್ರಕರಣಗಳು ಕಂಡು ಬಂದಿವೆ. ಇಂತಹ 31 ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ‘ಮಲೆನಾಡಿನಲ್ಲಿ ಜನರು ದರಗು ತರಲು ಕಾಡಿಗೆ ತೆರಳುತ್ತಾರೆ. ಈ ವೇಳೆ ಕೆಎಫ್’ಡಿ ವೈರಾಣು ವಾಹಕ ಉಣುಗು ಕಚ್ಚುತ್ತದೆ. ಹಾಗಾಗಿ ಅನೇಕರು ಕೆಎಫ್’ಡಿ ಸೋಂಕಿತರಾಗುತ್ತಿದ್ದಾರೆ. ಆದ್ದರಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ದರಗು ಸಂಗ್ರಹ ಮಾಡದಂತೆ ಜನರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ಯಾವೆಲ್ಲ ಪ್ರದೇಶಗಳಲ್ಲಿ ಕಾಡಿಗೆ ಹೋಗೋದು ನಿರ್ಬಂಧ?

ತೀರ್ಥಹಳ್ಳಿ ತಾಲೂಕಿನ ಹಳ್ಳಿಗಳು

ಮಂಡಗದ್ದೆ PHC ವ್ಯಾಪ್ತಿಯಲ್ಲಿ | 23 ಕೆಎಫ್’ಡಿ ಪ್ರಕರಣಗಳು

ಗ್ರಾಮಗಳು | ಸಿಂಧುವಾಡಿ, ಮೂವಳ್ಳಿ, ಅಡ್ಡಗುಡ್ಡೆ

ಕನ್ನಂಗಿ PHC ವ್ಯಾಪ್ತಿಯಲ್ಲಿ | 28 ಕೆಎಫ್’ಡಿ ಪ್ರಕರಣಗಳು

ಗ್ರಾಮಗಳು | ಕುಡುವಳ್ಳಿ, ಹಿರೇಬೈಲು, ಹೊರಬೈಲು, ಯಡವತ್ತಿ, ಸಿರಿಬೈಲು, ಬಸ್ತಿಕೊಪ್ಪ, ಸಿರಿಬೈಲು

ಬೆಟ್ಟಬಸವಾನಿ PHC ವ್ಯಾಪ್ತಿಯಲ್ಲಿ | 30 ಕೆಎಫ್’ಡಿ ಪ್ರಕರಣಗಳು

ಗ್ರಾಮಗಳು | ಗುಂಡಗದ್ದೆ, ಹೊಸಗದ್ದೆ, ನೇರಳೆ, ತನಿಕಲ್, ಕಾನಕೊಪ್ಪ, ಸರವಿನಕೊಪ್ಪ, ಹುಲ್ಲತ್ತಿ, ಬಾಳಗಾರು, ಅಕ್ಲಾಪುರ, ಕೇಶ್ವಾಪುರ,

ಕೋಣಂದೂರು PHC ವ್ಯಾಪ್ತಿಯಲ್ಲಿ | 24 ಕೆಎಫ್’ಡಿ ಪ್ರಕರಣಗಳು

ಗ್ರಾಮಗಳು | ಹುಲ್ಲತ್ತಿ, ಬಾಳಗಾರು, ದೇಮ್ಲಾಪುರ,  ಕನ್ಕಳ್ಳಿ, ಕಲ್ಕಾಪುರ, ಕೇಶವಾಪುರ, ಅಗಸರಕೊಪ್ಪ

ಕುಕ್ಕೆ ಗ್ರಾ.ಪಂ ವ್ಯಾಪ್ತಿಯ | ತನಿಕಲ್, ಸರವಿನಕೊಪ್ಪ, ಮೇಲಿನ ಹೊಸಬೀಡು

ದೇಮ್ಲಾಪುರ ಗ್ರಾ.ಪಂ ವ್ಯಾಪ್ತಿಯ | ದೇಮ್ಲಾಪುರ, ಕಂಕಳ್ಳಿ

ಸಾಗರ ತಾಲೂಕಿನ ಹಳ್ಳಿಗಳು

ಅರಳಗೋಡು PHC ವ್ಯಾಪ್ತಿಯಲ್ಲಿ | 10 ಪ್ರಕರಣಗಳು

ಗ್ರಾಮಗಳು | ಮಂಡವಳ್ಳಿ, ಮುಪ್ಪಾನೆ

ಕಾರ್ಗಲ್ PHC ವ್ಯಾಪ್ತಿಯಲ್ಲಿ | 6 ಪ್ರಕರಣಗಳು

ಗ್ರಾಮಗಳು | ಹೆನ್ನಿ, ಮರಾಟಿಕೇರಿ, ಬಾನುಕುಳಿ, ಕಾನೂರು

ತುಮರಿ PHC ವ್ಯಾಪ್ತಿಯಲ್ಲಿ | 8 ಪ್ರಕರಣಗಳು

ಗ್ರಾಮಗಳು | ಮಾರಳಗೋಡು, ಸೀಗೆಮಕ್ಕಿ, ಕರೂರು

92107209 840687883077790 4340426127509028864 n.jpg? nc cat=103& nc sid=dd9801& nc ohc=nTffco3BFv0AX9cUOmv& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 9, 2020

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

Leave a Comment