ಟೆಕ್ ನ್ಯೂಸ್: ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಇನ್ಮೂಂದೆ ಹಣ ವಿನಂತಿಸುವ ಫೀಚರ್ ಕಣ್ಮರೆಯಾಗಲಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಫೀಚರ್ ತೆಗೆದು ಹಾಕುವಂತೆ ಬ್ಯಾಂಕುಗಳು ಮತ್ತು ಯುಪಿಐ (bhim upi) ಪ್ಲಾಟ್ಫಾರಂಗಳಿಗೆ ಈಗಾಗಲೇ ಸೂಚನೆ ನೀಡಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಈ ಕುರಿತ ಹೈಲೈಟ್ಸ್ ಇಲ್ಲಿದೆ
- ವ್ಯಕ್ತಿಯಿಂದ ವ್ಯಕ್ತಿಗೆ ಹಣ ವಿನಂತಿಸುವ (P2P) ಫೀಚರ್ 2025ರ ಅಕ್ಟೋಬರ್ 1ರಿಂದ ತೆಗೆದು ಹಾಕಲಾಗುತ್ತಿದೆ.
- ಕುಟುಂಬದವರು, ಸ್ನೇಹಿತರ ಮಧ್ಯೆ ಹಣ ವರ್ಗಾವಣೆ ಸುಲಭಗೊಳಿಸಲು. ನಿಗದಿತ ಮೊತ್ತವನ್ನು ವಿನಂತಿಸಿಲು ಪಡೆಯಲು ಈ ಪಿ2ಪಿ ಸೌಲಭ್ಯ ಒದಗಿಸಲಾಗಿತ್ತು.
- ಆದರೆ ಪಿ2ಪಿ ಸೌಲಭ್ಯವನ್ನು ಬಳಸಿಕೊಂಡು ಹಣಕ್ಕೆ ರಿಕ್ವೆಸ್ಟ್ ಕಳುಹಿಸಿ ವಂಚಿಸುವ ಪ್ರಕರಣಗಳು ಹೆಚ್ಚಾಗಿದ್ದವು. ವಂಚಕರ ನಕಲಿ ವಿನಂತಿಗಳನ್ನು ನಿಜವೆಂದು ಭಾವಿಸಿ ಹಲವರು ಮೋಸ ಹೋಗಿದ್ದರು.
- ಪಿ2ಪಿ ಸೌಲಭ್ಯವನ್ನು ಮಾತ್ರ ತೆಗೆದು ಹಾಕಲಾಗುತ್ತಿದೆ. ಇದರ ಹೊರತು ಗ್ರಾಹಕರು ಮೊಬೈಲ್ ನಂಬರ್ಗೆ ಹಣ ವರ್ಗಾವಣೆ, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಸೌಲಭ್ಯಗಳು ಸೇರಿ ಎಲ್ಲ ಸೌಲಭ್ಯಗಳು ಎಂದಿನಂತೆ ಮುಂದುವರೆಯಲಿದೆ.
ಇದನ್ನೂ ಓದಿ » ಓಲಾ ಸ್ಕೂಟರ್ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗದ ಗ್ರಾಹಕ ನ್ಯಾಯಾಲಯ, ಮಹತ್ವದ ತೀರ್ಪು ಪ್ರಕಟ
bhim upi
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






