ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2021
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಜುಲೈ 8ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಯಾವ್ಯಾವ ಕ್ಷೇತ್ರದ ಮೀಸಲಾತಿ ಏನು?
1. ಹಾರನಹಳ್ಳಿ – ಸಾಮಾನ್ಯ, 2.ಹರಮಘಟ್ಟ – ಬಿಸಿಎಂ (ಎ), 3. ಹೊಳಲೂರು – ಸಮಾನ್ಯ (ಮಹಿಳೆ), 4. ಹಸೂಡಿ – ಸಾಮಾನ್ಯ 5. ಗಾಜಸನೂರು – ಪರಿಶಿಷ್ಟ ಜಾತಿ
6. ಕುಂಸಿ – ಬಿಸಿಎಂ ಬಿ (ಮಹಿಳೆ), 7. ಅಗರದಹಳ್ಳಿ – ಸಾಮಾನ್ಯ, 8. ಅರಬಿಳಚಿ – ಬಿಸಿಎಂ ಬಿ, 9. ತಡಸ – ಸಾಮಾನ್ಯ (ಮಹಿಳೆ), 10. ಯರೇಹಳ್ಳಿ – ಪರಿಶಿಷ್ಟ ಜಾತಿ (ಮಹಿಳೆ)
11. ದೊಡಬಘಟ್ಟ – ಸಾಮಾನ್ಯ (ಮಹಿಳೆ), 12. ಕೋಣಂದೂರು – ಬಿಸಿಎಂ ಎ, 13. ಮೇಲಿನಕುರುವಳ್ಳಿ – ಪರಿಶಿಷ್ಟ ಜಾತಿ, 14. ಲಿಂಗಾಪುರ – ಬಿಸಿಎಂ ಎ (ಮಹಿಳೆ), 15. ಸುರಳಿ – ಬಾಳೆಬೈಲು – ಸಾಮಾನ್ಯ
16. ಕೆಳದಿ – ಪರಿಶಿಷ್ಟ ಜಾತಿ (ಮಹಿಳೆ), 17. ತ್ಯಾಗರ್ತಿ – ಸಾಮಾನ್ಯ, 18.ಆವಿನಹಳ್ಳಿ – ಸಾಮಾನ್ಯ (ಮಹಿಳೆ), 19. ಕುದರೂರು – ಪರಿಶಿಷ್ಟ ಪಂಗಡ, 20 ಕಾನ್ಲೆ – ಸಾಮಾನ್ಯ (ಮಹಿಳೆ),
21. ಈಸೂರು – ಸಾಮಾನ್ಯ, 22. ಬೇಗೂರು – ಸಾಮಾನ್ಯ, 23. ಬಳ್ಳಿಗಾವಿ – ಸಾಮಾನ್ಯ, 24. ಸಾಲೂರು – ಸಾಮಾನ್ಯ (ಮಹಿಳೆ), 25. ಚಿಕ್ಕಜಂಬೂರು – ಪರಿಶಿಷ್ಟ ಜಾತಿ (ಮಹಿಳೆ)

26. ಅಂಬಾರಗೊಪ್ಪ – ಬಿಸಿಎಂ ಎ (ಮಹಿಳೆ), 27. ಮೂಡಿ – ಪರಿಶಿಷ್ಟ ಪಂಗಡ (ಮಹಿಳೆ), 28. ಜಡೆ – ಸಾಮಾನ್ಯ (ಮಹಿಳೆ), 29. ಉದ್ರಿ – ಸಾಮಾನ್ಯ (ಮಹಿಳೆ), 30. ಚಂದ್ರಗುತ್ತಿ – ಬಿಸಿಎಂ ಎ
31. ಶಿಗ್ಗಾ – ಪರಿಶಿಷ್ಟ ಜಾತಿ, 32. ಕಳೂರು – ಸಾಮಾನ್ಯ (ಮಹಿಳೆ), 33. ಹುಂಚ – ಬಿಸಿಎಂ ಎ (ಮಹಿಳೆ), 34. ರಿಪ್ಪನ್ ಪೇಟೆ – ಸಾಮಾನ್ಯ, 35. ಮೂಡುಗೊಪ್ಪ – ಪರಿಶಿಷ್ಟ ಜಾತಿ (ಮಹಿಳೆ)
ಇದನ್ನೂ ಓದಿ | ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರಗಳು ಮರು ವಿಂಗಡಣೆ, ನಿಮ್ಮೂರು ಯಾವ ಕ್ಷೇತ್ರ ವ್ಯಾಪ್ತಿಗೆ ಸೇರುತ್ತೆ?
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















