SHIMOGA, 31 JULY 2024 : ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಆಡಳಿತ ಮಂಡಳಿ ಚುನಾವಣೆಗೆ ಈವರೆಗೆ 14 ನಾಮಪತ್ರ (Nomination) ಸಲ್ಲಿಕೆಯಾಗಿವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿ 13 ಅಭ್ಯರ್ಥಿಗಳು ಇವತ್ತು ನಾಮಪತ್ರ ಸಲ್ಲಿಸಿದ್ದಾರೆ.
ಶಿಮುಲ್ ಚುನಾವಣೆಯ ರಿಟರ್ನಿಂಗ್ ಆಫೀಸರ್, ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.
ಇವತ್ತು ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?
ಶಿವಮೊಗ್ಗ ವಿಭಾಗ
ತೀರ್ಥಹಳ್ಳಿ | ಆರ್.ಎಂ.ಮಂಜುನಾಥಗೌಡ |
ಭದ್ರಾವತಿ | ಎಸ್.ಕುಮಾರ್ |
ಸಾಗರ ವಿಭಾಗ
ಶಿಕಾರಿಪುರ | ಬಿ.ಡಿ.ಭೂಕಾಂತ್ |
ಸೊರಬ | ಗಂಗಾಧರಪ್ಪ |
ಸಾಗರ | ದಿವಾಕರ್.ಪಿ |
ಸಾಗರ | ಹೆಚ್.ಎಂ.ರವಿಕುಮಾರ್ |
ದಾವಣಗೆರೆ ವಿಭಾಗ
ನ್ಯಾಮತಿ | ಸುರೇಶ್.ಕೆ.ಜಿ |
ಚನ್ನಗಿರಿ | ಹೆಚ್.ಕೆ.ಬಸಪ್ಪ |
ಚಿತ್ರದುರ್ಗ ವಿಭಾಗ
ಹಿರಿಯೂರು | ಜಿ.ಪಿ.ಯಶವಂತರಾಜು |
ಚಿತ್ರದುರ್ಗ | ಪಿ.ತಿಪ್ಪೇಸ್ವಾಮಿ |
ಹೊಸದುರ್ಗ | ರಮೇಶಪ್ಪ |
ಹೊಳಲ್ಕೆರೆ | ಜಿ.ಆರ್.ಮಂಜುನಾಥ್ |
ಚಿತ್ರದುರ್ಗ | ಪಿ.ಎಸ್.ಗುರುಶಾಂತಪ್ಪ |
ಇದನ್ನೂ ಓದಿ ⇓
ಭದ್ರಾವತಿ ಹೊಸ ಸೇತುವೆ ಮುಳುಗಡೆ, ಬಡಾವಣೆಗಳಿಗೆ ನುಗ್ಗಿದ ಭದ್ರೆ, ಕಾಳಜಿ ಕೇಂದ್ರಗಳು ಶುರು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200