ಮಂಜುನಾಥಗೌಡ ಸೇರಿ ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ, ಹಾಲು ಒಕ್ಕೂಟದ ಚುನಾವಣೆಗೆ ಯಾರೆಲ್ಲ ಸ್ಪರ್ಧಿಸಿದ್ದಾರೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIMOGA, 31 JULY 2024 : ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್)‌ ಆಡಳಿತ ಮಂಡಳಿ ಚುನಾವಣೆಗೆ ಈವರೆಗೆ 14 ನಾಮಪತ್ರ (Nomination) ಸಲ್ಲಿಕೆಯಾಗಿವೆ. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಸೇರಿ 13 ಅಭ್ಯರ್ಥಿಗಳು ಇವತ್ತು ನಾಮಪತ್ರ ಸಲ್ಲಿಸಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿಮುಲ್‌ ಚುನಾವಣೆಯ ರಿಟರ್ನಿಂಗ್ ಆಫೀಸರ್, ತಹಶೀಲ್ದಾರ್‌ ಬಿ.ಎನ್.ಗಿರೀಶ್‌ ಅವರಿಗೆ ನಾಮಪತ್ರ ಸಲ್ಲಿಸಲಾಯಿತು‌.

RM-Manjunatha-nomination-for-Shimul-election

ಇವತ್ತು ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?

 ಶಿವಮೊಗ್ಗ ವಿಭಾಗ 

ತೀರ್ಥಹಳ್ಳಿಆರ್‌.ಎಂ.ಮಂಜುನಾಥಗೌಡ
ಭದ್ರಾವತಿಎಸ್‌.ಕುಮಾರ್‌

 ಸಾಗರ ವಿಭಾಗ 

ಶಿಕಾರಿಪುರಬಿ.ಡಿ.ಭೂಕಾಂತ್‌
ಸೊರಬಗಂಗಾಧರಪ್ಪ
ಸಾಗರದಿವಾಕರ್‌.ಪಿ
ಸಾಗರಹೆಚ್.ಎಂ.ರವಿಕುಮಾರ್‌

 ದಾವಣಗೆರೆ ವಿಭಾಗ 

ನ್ಯಾಮತಿಸುರೇಶ್‌.ಕೆ.ಜಿ
ಚನ್ನಗಿರಿಹೆಚ್‌.ಕೆ.ಬಸಪ್ಪ

 ಚಿತ್ರದುರ್ಗ ವಿಭಾಗ 

ಹಿರಿಯೂರುಜಿ.ಪಿ.ಯಶವಂತರಾಜು
ಚಿತ್ರದುರ್ಗಪಿ.ತಿಪ್ಪೇಸ್ವಾಮಿ
ಹೊಸದುರ್ಗರಮೇಶಪ್ಪ
ಹೊಳಲ್ಕೆರೆಜಿ.ಆರ್.‌ಮಂಜುನಾಥ್‌
ಚಿತ್ರದುರ್ಗಪಿ.ಎಸ್‌.ಗುರುಶಾಂತಪ್ಪ

ಇದನ್ನೂ ಓದಿ ⇓

ಭದ್ರಾವತಿ ಹೊಸ ಸೇತುವೆ ಮುಳುಗಡೆ, ಬಡಾವಣೆಗಳಿಗೆ ನುಗ್ಗಿದ ಭದ್ರೆ, ಕಾಳಜಿ ಕೇಂದ್ರಗಳು ಶುರು

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment