ಕುತೂಹಲ ಕೆರಳಿಸಿದ Whatsapp Voice Chat, ಏನಿದು ಫೀಚರ್‌? ಇಲ್ಲಿದೆ 4 ಪ್ರಮುಖ ಪಾಯಿಂಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 NOVEMBER 2023

WHATSAPP | ವಿಭಿನ್ನ ಅಪ್‌ಡೇಟ್‌ ಮೂಲಕ ವಾಟ್ಸಪ್‌ ತನ್ನ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈಗ ವಾಯ್ಸ್‌ ಚ್ಯಾಟ್‌ ಸಂಬಂಧ ಮಹತ್ವದ ಅಪ್‌ಡೇಟ್‌ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಬಗೆಯಲ್ಲು ಅಪ್‌ಡೇಟ್‌ ರಿಲೀಸ್‌ ಮಾಡಲಾಗಿದೆ. ವಾಯ್ಸ್‌ ಚ್ಯಾಟ್‌ ಅಪ್‌ಡೇಟ್‌ ಬಗ್ಗೆ ಬಳಕೆದಾರರು ಕೂಡ ಖುಷಿಯಾಗಿದ್ದಾರೆ.

Voice Chat ಕುರಿತು ಇಲ್ಲಿದೆ 4 ಪ್ರಮುಖಾಂಶ

POINT-1-jpg.webpವಾಟ್ಸಪ್‌ನಲ್ಲಿ ಈವರೆಗೂ ಇದ್ದ ಗ್ರೂಪ್‌ ಕಾಲ್‌ ರೀತಿಯಲ್ಲೇ ಇರಲಿದೆ Voice Chat. ಆದರೆ ಈ ಫೀಚರ್‌ ಮೂಲಕ ಕರೆ ಮಾಡಿದಾಗ ಗ್ರೂಪ್‌ನ ಎಲ್ಲ ಸದಸ್ಯರ ಮೊಬೈಲ್‌ಗಳು ರಿಂಗ್‌ ಆಗುವುದಿಲ್ಲ. ಬದಲಾಗಿ ವಾಟ್ಸಪ್‌ ಮೆಸೇಜ್‌ ಬಂದಾಗ ಕಾಣುವ Push Notification ರೀತಿಯಲ್ಲೇ ಒಂದು ನೋಟಿಫಿಕೇಷನ್‌ ಗೋಚರಿಸಲಿದೆ.

POINT-2-jpg.webpವಾಟ್ಸಪ್‌ ಗ್ರೂಪ್‌ನ ಬಲಗಡೆ ಮೇಲ್ಭಾಗದಲ್ಲಿ wave ಮಾದರಿಯ ಐಕಾನ್‌ ಪ್ರೆಸ್‌ ಮಾಡಬೇಕು. ಗ್ರೂಪ್‌ನ ಎಲ್ಲ ಸದಸ್ಯರಿಗು Voice Chat ನೋಟಿಫಿಕೇಷನ್‌ ತಲುಪಲಿದೆ. ಆಸಕ್ತರು Voice Chat ಜಾಯಿನ್‌ ಆಗಬಹುದು. Voice Chatನ ಯಾವುದೇ ಸಂದರ್ಭದಲ್ಲಿ ಯಾರು ಬೇಕಾದರು ಕರೆಯಿಂದ ಹೊರ ಬರಬಹುದು. ಯಾವುದೆ ಸಂದರ್ಭದಲ್ಲಿ ಪುನಃ ಸೇರಬಹುದು. ಬಲಗಡೆ ಮೇಲ್ಭಾಗದ X ಐಕಾನ್‌ ಕ್ಲಿಕ್‌ ಮಾಡಿದರೆ Voice Chatನಿಂದ ಹೊರಹೋಗಬಹುದು.

ಇದನ್ನೂ ಓದಿ – ದೀಪಾವಳಿಗೆ ನೈಋತ್ಯ ರೈಲ್ವೆಯಿಂದ 42 ವಿಶೇಷ ರೈಲು, ಎಲ್ಲೆಲ್ಲಿಗೆಲ್ಲ ರೈಲು ವ್ಯವಸ್ಥೆ ಮಾಡಲಾಗಿದೆ?

Whatsapp Voice Chats

33 ರಿಂದ 128 ಸದಸ್ಯರು ಇರುವ ವಾಟ್ಸಪ್‌ ಗ್ರೂಪ್‌ಗಳಲ್ಲಿ ಮಾತ್ರ Voice Chat ಫೀಚರ್‌ ಲಭ್ಯವಾಗಲಿದೆ. Voice Chat ಸಂದರ್ಭ ಗ್ರೂಪ್‌ ಸದಸ್ಯರೆಲ್ಲ EXIT ಆದರೆ ತನ್ನಿಂತಾನೆ Voice Chat ಕ್ಯಾನ್ಸಲ್‌ ಆಗಲಿದೆ.

ಗ್ರೂಪ್‌ನ ಯಾವೆಲ್ಲ ಸದಸ್ಯರು Voice Chatಗೆ ಜಾಯಿನ್‌ ಆಗಿದ್ದಾರೆ ಎಂದು ಗ್ರೂಪ್‌ನ ಎಲ್ಲ ಸದಸ್ಯರು ಗಮನಿಸಬಹುದು. Voice Chatಗೆ ಜಾಯಿನ್‌ ಆಗದ ಗ್ರೂಪ್‌ ಸದಸ್ಯರು ಯಾರೆಲ್ಲ Voice Chatನಲ್ಲಿ ಭಾಗವಹಿಸಿದ್ದಾರೆ ಎಂದು ಪ್ರೊಫೈಲ್‌ಗಳನ್ನಷ್ಟೆ ವೀಕ್ಷಿಸಬಹುದು ಎಂದು ವಾಟ್ಸಪ್‌ ಸಂಸ್ಥೆ ತಿಳಿಸಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 15, 2023

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment