ಶಿವಮೊಗ್ಗದ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ದರೋಡೆ
SHIVAMOGGA LIVE NEWS | 15 FEBRUARY 2023 SHIMOGA : ಸಾಗರದ ಮಾರಿಕಾಂಬ ದೇವಿ ಜಾತ್ರೆಗೆ ತೆರಳುತ್ತಿದ್ದ ಯುವಕನ ಕಾರು ಅಡ್ಡಗಟ್ಟಿ ಹೆದ್ದಾರಿಯಲ್ಲಿ ದರೋಡೆ (Dacoity) ಮಾಡಲಾಗಿದೆ. ಕುತ್ತಿಗೆ ಬಳಿ ಮಚ್ಚು ಇಟ್ಟು ನಗದು ಮತ್ತು ಚಿನ್ನದ ಸರ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತರೀಕೆರೆಯ ವಸಂತ ಎಂಬುವವರು ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳವಾರ ಮಧ್ಯಾಹ್ನ ಘಟನೆ ಸಂಭವಿಸಿದೆ. ಶಿವಮೊಗ್ಗ ಸಾಗರ ಹೆದ್ದಾರಿಯ ಟ್ರೀ ಪಾರ್ಕ್ ಬಳಿ ಕಾರು ಅಡ್ಡಗಟ್ಟಲಾಗಿದೆ (Dacoity) ಎಂದು ಆರೋಪಿಸಲಾಗಿದೆ. ಹೇಗಾಯ್ತು ಘಟನೆ? ವಸಂತ … Read more