ಶಿವಮೊಗ್ಗ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಪಟಾಕಿ ಅಬ್ಬರ

Crackers-at-ameer-ahmed-circle-in-Shimoga

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ಈ ಬಾರಿ ಪಟಾಕಿ ಅಬ್ಬರ ಜೋರಿತ್ತು. ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಬಹು ಹೊತ್ತು ಭಾರಿ ಪ್ರಮಾಣದ ಪಟಾಕಿ (Cracker) ಸಿಡಿಸಲಾಯಿತು. ಗಣಪತಿ ಮೆರವಣಿಗೆ ಅಮೀರ್‌ ಅಹಮದ್‌ ಸರ್ಕಲ್‌ಗೆ ತಲುಪುವ ಮುನ್ನ ಭಾರಿ ಪ್ರಮಾಣದ ಪಟಾಕಿ ಸಿಡಿಸಲಾಯಿತು. ಆರಂಭದಲ್ಲಿ ಪಟಾಕಿ ಸಿಡಿತಲೆ ಮನರಂಜನೆ ನೀಡಿತು. ಆದರೆ ಕೆಲವೇ ಕ್ಷಣದಲ್ಲಿ ಸರ್ಕಲ್‌ನಲ್ಲಿ ಮೂರ್ನಾಲ್ಕು ಕಡೆ ಪಟಾಕಿ ಹಚ್ಚಲಾಯಿತು. ಇದರಿಂದ ನೂಕು ನುಗ್ಗಲು ಉಂಟಾಯಿತು. ಬೆಂಕಿ … Read more

ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಡಿ ಬಾಸ್‌ ಪರ ಘೋಷಣೆ

Hindu-Mahasabha-ganesh-darshan-fans

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಫೋಟೊ (Photo) ರಾರಾಜಿಸಿತು. ಅಭಿಮಾನಿಗಳು ದರ್ಶನ್‌ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಭಿಮಾನಿಗಳು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪರ ಘೋಷಣೆ ಕೂಗಿದರು. ಫೋಟೊ ಮೇಲೆ, ‘ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ. ಲವ್‌ ಯು ಡಿ ಬಾಸ್‌ʼ ಎಂದು ಘೋಷಣೆ ಬರೆಯಲಾಗಿತ್ತು. ಇನ್ನು, ಮೆರವಣಿಗೆಯ ವಿವಿಧೆಡೆ ಡಿ ಬಾಸ್‌ ಪರವಾಗಿ ಘೋಷಣೆ ಕೇಳಿ ಬಂದವು. ಇದನ್ನೂ ಓದಿ … Read more

ಅಮೀರ್‌ ಅಹಮದ್‌ ಸರ್ಕಲ್‌ ದಾಟಿದ ಹಿಂದೂ ಮಹಾಸಭಾ ಗಣಪತಿ

Hindu-Mahasabha-ganesh-in-aa-circle

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ (Procession) ಅದ್ಧೂರಿಯಾಗಿ ನಡೆಯುತ್ತಿದೆ. ಅಮೀರ್‌ ಅಹಮದ್‌ ಸರ್ಕಲ್‌ ದಾಟಿ ನೆಹರು ರಸ್ತೆಗೆ ಮೆರವಣಿಗೆ ಆಗಮಿಸಿದೆ. ಸಂಜೆ 7.30ರ ಹೊತ್ತಿಗೆ ಹಿಂದೂ ಮಹಾಸಭಾ ಗಣಪತಿಯು ಅಮೀರ್‌ ಅಹಮದ್‌ ಸರ್ಕಲ್‌ ದಾಟಿದು. ನ್ಯೂ ಮಂಡ್ಲಿಯ ಯುವಕರು ಗಣಪತಿಗೆ ಬೃಹತ್‌ ಹಾರ ಆರ್ಪಿಸಿದರು. ಇದಾದ ಬಳಿಕ ಗಣಪತಿ ಮೆರವಣಗೆ ನೆಹರೂ ರಸ್ತೆಗೆ ದಾಟಿತು. ಇದನ್ನೂ ಓದಿ » ಹಿಂದೂ ಮಹಾಸಭಾ, ಮಫ್ತಿಯಲ್ಲಿ ನೂರಾರು ಪೊಲೀಸ್‌, ಹೇಗಿದೆ ಬಂದೋಬಸ್ತ್?

ಹಿಂದೂ ಮಹಾಸಭಾ ಗಣಪತಿ, ಮಸೀದಿ ದಾಟಿದ ಮೆರವಣಿಗೆ – LIVE UPDATE

170924-HINDU-MAHASABHA-GANAPATHI-LIVE

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತಿದೆ. ದೊಡ್ಡ ಸಂಖ್ಯೆಯ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಇದರ LIVE ಅಪ್‌ಡೇಟ್‌ ಇಲ್ಲಿದೆ. ಇದೇ ಲಿಂಕ್‌ 15 ನಿಮಿಷದ ಬಳಿಕ ಕ್ಲಿಕ್‌ ಮಾಡಿದರೆ ಮತ್ತೊಂದು ಅಪ್‌ಡೇಟ್‌ ಸಿಗಲಿದೆ. ಇದನ್ನೂ ಓದಿ » ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರಮುಖ 10 ಪಾಯಿಂಟ್‌ » ಸಂಜೆ 6.18 : ಗಾಂಧಿ ಬಜಾರ್‌ನಲ್ಲಿ ಮುಂದುವರೆದ ಮೆರವಣಿಗೆ. ದೊಡ್ಡ ಸಂಖ್ಯೆಯ ಜನ … Read more

ಹಿಂದೂ ಮಹಾಸಭಾ, ಮಫ್ತಿಯಲ್ಲಿ ನೂರಾರು ಪೊಲೀಸ್‌, ಹೇಗಿದೆ ಬಂದೋಬಸ್ತ್?

police-in-hindu-mahasabha-ganesha-procession

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆ ಅಹಿತಕರ ಘಟನೆ ತಡೆಗೆ ಬಿಗಿ ಪೊಲೀಸ್‌ ಬಂದೋಬಸ್ತ್ (Police) ಕೈಗೊಳ್ಳಲಾಗಿದೆ. ಕಿಡಿಗೇಡಿ ಕೃತ್ಯ ತಡೆಗೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸದ್ಯ ಗಾಂಧಿ ಬಜಾರ್‌ ಮುಖ್ಯರಸ್ತೆಯಲ್ಲಿ ಸಾಗುತ್ತಿದೆ. ಇನ್ನು, ಮೆರವಣಿಗೆಯಲ್ಲಿ ಅಹಿತಕರ ಘಟನೆ ತಡೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಜನರನ್ನು ಮುಂದಕ್ಕೆ ಕಳುಹಿಸಲು ಅನುಕೂಲ ಆಗುವಂತೆ ಪಿ ಬೋರ್ಡ್‌ಗಳನ್ನು  ಹಿಡಿದು ಒಂದೊಂದು ತಂಡ ನಿಯೋಜನೆ … Read more

ಹಿಂದೂ ಮಹಾಸಭಾ, ಭರ್ಜರಿ ಡಾನ್ಸ್‌, ಹೇಗಿದೆ ವೈಭವ?

hindu-mahasabha-ganesha-procession-in-Shimoga

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಯ ಆರಂಭದಿಂದಲೇ ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ. ವಿವಿಧ ವಾದ್ಯಗಳಿಗೆ ಹೆಜ್ಜೆ (Dance) ಹಾಕುತ್ತಿದ್ದಾರೆ. ಚಂಡೆ, ಡೊಳ್ಳು, ತಮಟೆ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಯಲ್ಲಿವೆ. ಇವುಗಳಿಗೆ ಯುವಕ, ಯುವತಿಯರು ಭರ್ಜರಿ ಹೆಜ್ಜೆ ಹಾಕಿದರು.  ಹುಲಿ ಕುಣಿತಕಕ್ಕೆ ಯುವತಿಯರ ಸ್ಟೆಪ್ಸ್‌ ಹುಲಿ ಕುಣಿತಕ್ಕೆ ಜನರ ಫಿದಾ ಆದರು. ಹುಲಿ ವೇಷಧಾರಿಗಳ ಜೊತೆಗೆ ಯುವತಿಯರು ಭರ್ಜರಿ ಸ್ಟೆಪ್ಸ್‌ ಹಾಕಿದರು. ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಮಹಿಳೆಯರು ಇನ್ನು, … Read more

ಹಿಂದೂ ಮಹಾಸಭಾ ಮೆರವಣಿಗೆ, ಹೇಗಿದೆ ಬಂದೋಬಸ್ತ್‌? ಇಲ್ಲಿದೆ ಡಿಟೇಲ್ಸ್‌

Police-Bandobast-for-Hindu-Mahasabha-Ganesha-procession.

SHIMOGA NEWS, 17 SEPTEMBER 2024 : ಹಿಂದು ಮಹಾಸಭಾ ಗಣಪತಿ ಮೆರವಣಿಗೆಗೆ ಬಿಗಿ ಪೊಲೀಸ್‌ (Police) ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಎಲ್ಲೆಡೆ ಪೊಲೀಸ್‌ ಸರ್ಪಗಾವಲು ಮತ್ತು ಸಿಸಿಟಿವಿ ಕಣ್ಗಾವಲು ಇರಲಿದೆ. ಮೆರವಣಿಗೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ 3 ಎಎಸ್ಪಿಗಳು, 24 ಡಿವೈಎಸ್ಪಿಗಳು, 60 ಇನ್‌ಸ್ಪೆಕ್ಟರ್‌ಗಳು, 110 ಪಿಎಸ್‌ಐಗಳು, 200 ಎಎಸ್‌ಐ, 3500ಎಚ್‌ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿ, 8 ಡಿಎಆರ್ ತುಕಡಿ, 10 ಕೆಎಸ್‌ಆರ್‌ಪಿ ತುಕಡಿ, 1 ಆರ್‌ಎಎಫ್ ಕಂಪನಿಗಳನ್ನು ನಿಯೋಜಿಸಲಾಗಿದೆ. 100 ವಿಡಿಯೋ ಮತ್ತು 5 … Read more

ಗಣಪತಿ ಮೆರವಣಿಗೆ, ದಿಢೀರ್‌ ಕುಸಿದು ವ್ಯಕ್ತಿ ಸಾವು

shamanna-collapsed-in-ganesh-procession.

THIRTHAHALLI NEWS, 17 SEPTEMBER 2024 : ಗಣಪತಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ (Fell ill) ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ತಾಲೂಕು ಬೇಗುವಳ್ಳಿಯಲ್ಲಿ ಘಟನೆ ಸಂಭವಿಸಿದೆ. ಬಿದರಹಳ್ಳಿಯ ಶಾಮಣ್ಣ (66) ಮೃತರು. ಗಣಪತಿ ಮೆರವಣಿಗೆಯಲ್ಲಿ ಹಾಡಿಗೆ ಶಾಮಣ್ಣ ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭ ಅಸ್ವಸ್ಥರಾಗಿದ ಕುಸಿದು ಬಿದ್ದಿದ್ದಾರೆ. ಹೃದಯಾಘಾತವಾಗಿ ಮೃತಪಟ್ಟಿದ್ದರೆ ಎನ್ನಲಾಗಿದೆ. ಧ್ವನಿವರ್ಧಕದ ವಿಪರೀತ ಸದ್ದಿಗೆ ಶಾಮಣ್ಣ ಅವರಿಗೆ ಹೃದಯಾಘಾತವಾಗಿರ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಜೈಲು, … Read more

ಶಿವಮೊಗ್ಗ ಜೈಲು, ಬೀಡಿಗಾಗಿ ಕಲ್ಲು ತೂರಾಟ, ಸ್ಥಳದಲ್ಲೆ ಡಿಐಜಿ ಮೊಕ್ಕಾಂ, ಅಧೀಕಕ್ಷರು ಬದಲಾವಣೆ

Shimoga-Central-Jail-Building

SHIMOGA NEWS, 17 SEPTEMBER 2024 : ಕೇಂದ್ರ ಕಾರಾಗೃಹದಲ್ಲಿ (JAIL) ಬೀಡಿಗಾಗಿ ಕೈದಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಂಧಿಖಾನೆ ಸಿಬ್ಬಂದಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಪರಿ‍ಸ್ಥಿತಿ ವಿಕೋಪಕ್ಕೆ ಹೋಗಿರುವ ಹಿನ್ನೆಲೆ ಬಂಧಿಖಾನೆ ಡಿಐಜಿ ಸ್ಥಳಕ್ಕೆ ಭೇಟಿ ನೀಡಿದ್ದು, ಎರಡು ದಿನದಿಂದ ಮೊಕ್ಕಾಂ ಹೂಡಿದ್ದಾರೆ. ಇನ್ನೊಂದೆಡೆ ಕೇಂದ್ರ ಕಾರಾಗೃಹದ ಅಧೀಕ್ಷಕರ ಬದಲಾವಣೆ ಮಾಡಲಾಗಿದೆ.   ಸೆಂಟ್ರಲ್‌ ಜೈಲಿನಲ್ಲಿ ಆಗಿದ್ದೇನು? ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾಥಿತ್ಯ ಪ್ರಕರಣದ ಬೆನ್ನಿಗೆ ಶಿವಮೊಗ್ಗ ಜೈಲಿನಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. … Read more

ಹಿಂದು ಮಹಾಸಭಾ ಗಣಪತಿ, ಯಾವ ಮಾರ್ಗದಲ್ಲಿ ಸಾಗುತ್ತೆ ಮೆರವಣಿಗೆ?

hindu-mahasabha-ganesha-

SHIMOGA NEWS, 17 SEPTEMBER 2024 : ಪ್ರತಿಷ್ಠಿತ ಹಿಂದು (Hindu) ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಶಿವಮೊಗ್ಗ ನಗರ ಸಂಪೂರ್ಣ ಸಜ್ಜಾಗಿದೆ. ಇಂದು ಬೆಳಗ್ಗೆ ಕೋಟೆ ರಸ್ತೆಯ ಶ್ರೀ ಭೀಮೇಶ್ವರ ದೇವಸ್ಥಾನದಿಂದ ಗಣಪತಿಯ ಅದ್ದೂರಿ ರಾಜಬೀದಿ ಉತ್ಸವ ಆರಂಭವಾಗಲಿದೆ. ಯಾವ ದಾರಿಯಲ್ಲಿ ಸಾಗುತ್ತೆ ಮೆರವಣಿಗೆ? ಭೀಮೇಶ್ವರ ದೇವಸ್ಥಾನದಿಂದ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್‌, ಗಾಂಧಿಬಜಾ‌ರ್, ಶಿವಪ್ಪ ನಾಯಕ ವೃತ್ತ, ಬಿ.ಹೆಚ್‌.ರಸ್ತೆ, ಅಮೀರ್ ಅಹ್ಮದ್ ವೃತ್ತ, ನೆಹರು ರಸ್ತೆ, ಟೀ. ಸೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ, … Read more