ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಆರೋಗ್ಯ ಶಿಬಿರ, ಜನರಿಗೆ ಉಚಿತ ತಪಾಸಣೆ

Health-Camp-from-Congress-Party-In-Shimoga

SHIVAMOGGA LIVE NEWS | 18 DECEMBER 2022 ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬದ (sonia gandhi birthday) ಅಂಗವಾಗಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಸೈನ್ಸ್ ಮೈದಾನದ ಸರ್ಕಾರಿ ಕಾಲೇಜಿನಲ್ಲಿ ವಿವಿಧ ಆಸ್ಪತ್ರೆಯ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ನಗರದ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಹೃದಯ, ಕಣ್ಣು, ಹಲ್ಲು … Read more

ತೀರ್ಥಹಳ್ಳಿ ಡಿವೈಎಸ್ಪಿ ವರ್ಗಾವಣೆ, ನೂತನ ಡಿವೈಎಸ್ಪಿ ನೇಮಕ

Thirthahalli-Tunga-Bridge

SHIVAMOGGA LIVE NEWS | 18 DECEMBER 2022 ತೀರ್ಥಹಳ್ಳಿ : ರಾಜ್ಯಾದ್ಯಂತ 45 ಡಿವೈಎಸ್ಪಿಗಳ (dysp transfer) ವರ್ಗಾವಣೆ ಮಾಡಲಾಗಿದೆ. ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿಯಾಗಿದ್ದ ಶಾಂತವೀರ ಅವರನ್ನು ವರ್ಗಾಯಿಸಲಾಗಿದೆ. ತೀರ್ಥಹಳ್ಳಿಗೆ ಗಜಾನನ ವಾಮನ ಸುತಾರ್ ಅವರು ನೂತನ ಡಿವೈಎಸ್ಪಿಯಾಗಿದ್ದಾರೆ. ಡಿವೈಎಸ್ಪಿ ಶಾಂತವೀರ ಅವರನ್ನು ಜಮಖಂಡಿಗೆ ವರ್ಗಾಯಿಸಲಾಗಿದೆ (dysp transfer). ಸಿಐಡಿಯಲ್ಲಿ ಪ್ರೊಬೆಷನರಿ ಡಿವೈಎಸ್ಪಿಯಾಗಿದ್ದ ಗಜಾನನ ವಾಮನ ಸುತಾರ್ ಅವರನ್ನು ತೀರ್ಥಹಳ್ಳಿಗೆ ನಿಯೋಜಿಸಲಾಗಿದೆ. ಗಜಾನನ ಸುತಾರ್ ಅವರು ಈ ಹಿಂದೆ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ … Read more

ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟ, ಏನೆಲ್ಲ ಸ್ಪರ್ಧೆಗಳಿದ್ದವು? – ಫೋಟೊ ಆಲ್ಬಂ

Government-Employees-Sports-in-Shimoga-Nehru-Stadium

SHIVAMOGGA LIVE NEWS | 18 DECEMBER 2022 ಶಿವಮೊಗ್ಗ : ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕ್ರೀಡಾಕೂಟ (sports meet) ಮತ್ತು ವಿವಿಧ ಸ್ಪರ್ಧೆಗಳನ್ನು ನಗರದ ನೆಹರೂ ಸ್ಟೇಡಿಯಂನಲ್ಲಿ ನಡೆಸಲಾಯಿತು. ವಿವಿಧ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸಿದರು. ನೆಹರೂ ಸ್ಟೇಡಿಯಂನಲ್ಲಿ ಸರ್ಕಾರಿ ನೌಕರರಿಗಾಗಿ ವಾಲಿಬಾಲ್, ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್, ಫುಟ್ ಬಾಲ್ ಸೇರಿದಂತೆ ವಿವಿಧ ಅಥ್ಲೆಟಿಕ್ ಸ್ಪರ್ಧೆಗಳನ್ನು (sports meet) ಆಯೋಜಿಸಲಾಗಿತ್ತು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕ್ರೀಡೆಗಳನ್ನು ನಡೆಸಲಾಯಿತು. … Read more

ಆಗುಂಬೆ ಸಮೀಪ ಚಿತ್ರದುರ್ಗದ ಮಹಿಳೆಯ ಕೊಲೆ

Agumbe Ghat Home Stay Forest

SHIVAMOGGA LIVE NEWS | 18 DECEMBER 2022 ತೀರ್ಥಹಳ್ಳಿ : ತೋಟದ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರನ್ನು (murder near agumbe) ಹತ್ಯೆ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಬಿದರಗೋಡು ಗ್ರಾಮದ ತೋಟವೊಂದರಲ್ಲಿ ಘಟನೆ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಪಾರ್ವತಿ (45) ಮೃತ ಮಹಿಳೆ. ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಪಾರ್ವತಿ ಹತ್ಯೆ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ … Read more

ಶಿವಮೊಗ್ಗದಲ್ಲಿ ನರ್ಸ್, ಸಿಬ್ಬಂದಿ ಕಣ್ತಪ್ಪಿಸಿ ವೃದ್ಧೆ ನಾಪತ್ತೆ

Vinobanagara-Police-Station.

SHIVAMOGGA LIVE NEWS | 18 DECEMBER 2022 ಶಿವಮೊಗ್ಗ : ಹಿರಿಯ ನಾಗರಿಕರ ಆರೈಕೆ ಕೇಂದ್ರದಿಂದ ವೃದ್ಧೆಯೊಬ್ಬರು (lady missing) ನಾಪತ್ತೆಯಾಗಿದ್ದಾರೆ. ಮಾನಸಿಕ ಅಸ್ವಸ್ಥರಾಗಿರುವ ಅವರಿಗೆ ಆರೈಕೆ ಕೇಂದ್ರದಲ್ಲಿ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಗಮ್ಮ ಲೆಕ್ಕಿಹಾಳ್ (65) ನಾಪತ್ತೆಯಾಗಿರುವವರು. ನಂದಿನಿ ಬಡಾವಣೆಯ ಹಿರಿಯ ನಾಗರಿಕರ ಆರೈಕೆ ಕೇಂದ್ರದಿಂದ ನಾಪತ್ತೆಯಾಗಿದ್ದಾರೆ. ಡಿ.14ರಂದು ಬೆಳಗಿನ ಉಪಹಾರದ ಬಳಿಕ ನರ್ಸ್ ಮತ್ತು ಸಿಬ್ಬಂದಿ ಕಣ್ತಪ್ಪಿಸಿ ಹೊರಗೆ ಹೋಗಿದ್ದಾರೆ (lady missing) ಎಂದು ಆರೈಕೆ ಕೇಂದ್ರದ ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ … Read more

ಶಿವಮೊಗ್ಗ ಡಿವೈಎಸ್ಪಿಗೆ ಕೇಂದ್ರ ಗೃಹ ಮಂತ್ರಿ ಪದಕ

Shimoga-DYSP-Balaraj-for-Home-Minster-Award

SHIVAMOGGA LIVE NEWS | 18 DECEMBER 2022 ಶಿವಮೊಗ್ಗ : ಡಿವೈಎಸ್ಪಿ ಬಿ.ಬಾಲರಾಜ್‌ ಅವರು ಕೇಂದ್ರ ಗೃಹ ಮಂತ್ರಿ ಪದಕಕ್ಕೆ (medal) ಭಾಜನರಾಗಿದ್ದಾರೆ. ಜೀವಮಾನ ಸಾಧನೆ ಗುರುತಿಸಿ, ಕೇಂದ್ರ ಸರ್ಕಾರ ಹಲವು ವಿಭಾಗದಲ್ಲಿ ಗೃಹ ಮಂತ್ರಿ ಪದಕ ನೀಡಲಿದ್ದು ಬಾಲರಾಜು ಅವರು 2018ನೇ ಸಾಲಿನ ಕೇಂದ್ರದ ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ ಪದಕ ಪಡೆದಿದ್ದಾರೆ. ತಂತ್ರಜ್ಞಾನ ಮತ್ತು ವೈಜ್ಞಾನಿಕ ಆಧಾರದ ಮೇಲೆ ತನಿಖೆ ನಡೆಸುವುದು ಸೇರಿದಂತೆ ಎಷ್ಟು ಮಂದಿಗೆ ಶಿಕ್ಷೆ ಆಗಿದೆ ಎಂಬುದನ್ನು ಪರಿಗಣಿಸಿ ಪದಕಕ್ಕೆ … Read more

ದೇಗುಲದ ಆವರಣದಲ್ಲಿ ವೃದ್ಧೆ ಹತ್ಯೆ, ಸಣ್ಣ ಸುಳಿವಿಲ್ಲದ ಕೇಸ್ ಭೇದಿಸಿದ ಭದ್ರಾವತಿ ಪೊಲೀಸ್, ಕೊಲೆಗೇನು ಕಾರಣ?

Old-Lady-Murder-case-paper-town-police-arrest-one

SHIVAMOGGA LIVE NEWS | 18 DECEMBER 2022 ಭದ್ರಾವತಿ : ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ವೃದ್ಧೆಯೊಬ್ಬಳ (murder in temple) ಉಸಿರಗಟ್ಟಿಸಿ ಕೊಲೆ ಮಾಡಿ, ಆಕೆಯ ಮೂಗುತಿ, ಓಲೆ ಕದ್ದೊಯ್ದಿದ್ದ ಆರೋಪಿಯನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಸಣ್ಣ ಸಾಕ್ಷಿಯು ಇಲ್ಲದ ಪ್ರಕರಣವನ್ನು ಭೇದಿಸಿ, ಆರೋಪಿಯನ್ನು ಜೈಲಿಗಟ್ಟಲಾಗಿದೆ. ಭದ್ರಾವತಿ ತಾಲೂಕು ಸುಣ್ಣದ ಹಳ್ಳಿಯ ವೃದ್ಧೆ ಶಂಕ್ರಮ್ಮ (70) ಮೃತರು. ಗ್ರಾಮದ ಶ್ರೀ ಅಂತರ ಘಟ್ಟಮ್ಮ ದೇವಸ್ಥಾನದ ಕಾಂಪೌಂಡ್ ಒಳಗೆ ಶಂಕ್ರಮ್ಮ ಅವರನ್ನು ಉಸಿರುಗಟ್ಟಿಸಿ ಕೊಲೆ (murder … Read more

ಮೈಸೂರಿನಿಂದ ಸಿಗಂದೂರಿಗೆ ತೆರಳುತ್ತಿದ್ದ ಇನ್ನೋವಾ ಕಾರು, ಲಾರಿ ಮಧ್ಯೆ ಭೀಕರ ಅಪಘಾತ

Car-Truck-accident-near-Nagara-In-Hosanagara

SHIVAMOGGA LIVE NEWS |18 DECEMBER 2022 ಸಾಗರ : ಕಾರು (innova car) ಮತ್ತು ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ. ಹೊಸನಗರ ತಾಲೂಕು ನಗರ ಹೋಬಳಿಯ ಮತ್ತಿಮನೆ ಗ್ರಾಮದ ಬಳಿ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಇನ್ನೋವಾ (innova car) ಕಾರಿನ ಚಾಲಕ ಸಿದ್ದರಾಜು ಎಂಬುವವರ ಕಾಲು, ಹೊಟ್ಟೆ, ತಲೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಮಹಿಳೆ ಮತ್ತು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. … Read more

ಮಂಟಪದ ಬಳಿ ಕಾಲು ಜಾರಿ ತುಂಗಾ ಹೊಳೆಗೆ ಬಿದ್ದ ವ್ಯಕ್ತಿ, 3 ದಿನವಾದರು ಸಿಗದ ಸುಳಿವು

Kote Police station building

SHIVAMOGGA LIVE NEWS |18 DECEMBER 2022 ಶಿವಮೊಗ್ಗ : ಕೋರ್ಪಲಯ್ಯ ಛತ್ರ ಮಂಟಪದ ಬಳಿ ಕಾಲು ಜಾರಿ ತುಂಗಾ ಹೊಳೆಗೆ (slipped to river) ಬಿದ್ದಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬ ಈತನಕ ಪತ್ತೆಯಾಗಿಲ್ಲ. ಖಾಸಗಿ ಸಂಸ್ಥೆ ಉದ್ಯೋಗಿ ಯಾಲಕಪ್ಪನ ಕೇರಿ ನಿವಾಸಿ ಸಿದ್ದೋಜಿ ರಾವ್ (52) ನಾಪತ್ತೆಯಾದವರು. ಡಿ.15ರಂದು ಬೆಳಗ್ಗೆ 7 ಗಂಟಗೆ ಸಿದ್ದೋಜಿ ರಾವ್ ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗಾ ಹೊಳೆಯಲ್ಲಿ ಸ್ನಾನಕ್ಕೆಂದು ಬಂದಿದ್ದರು. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಾರೆ (slipped … Read more