ಶಂಕರಮಠ ಸಮೀಪ ಕಚೇರಿ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ನಾಪತ್ತೆ
SHIVAMOGGA LIVE NEWS | 19 OCTOBER 2023 SHIMOGA : ಕಚೇರಿ ಮುಂಭಾಗ ನಿಲ್ಲಿಸಿದ್ದ ಸ್ಕೂಟಿ ಕಳ್ಳತನವಾಗಿದೆ (Bike theft) ಎಂದು ಪತ್ರಕರ್ತರೊಬ್ಬರು ದೂರು ನೀಡಿದ್ದಾರೆ. ಶಿವಮೊಗ್ಗದ ಶಂಕರಮಠ ಸರ್ಕಲ್ ಹಿಂಭಾಗದ ರಸ್ತೆಯಲ್ಲಿ ಅ.8ರಂದು ಘಟನೆ ಸಂಭವಿಸಿದೆ. ಪ್ರಕಾಶ ಕಾಂಪ್ಲೆಕ್ಸ್ ಎದುರು ಸ್ಕೂಟಿ ನಿಲ್ಲಿಸಿ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಅವರು ಕಚೇರಿಗೆ ತೆರಳಿದ್ದರು. ಹೊರ ಬಂದು ನೋಡಿದಾಗ ಸ್ಕೂಟಿ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿ ನಂತರ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ- ದಸರಾ ಹಿನ್ನೆಲೆ, … Read more