‘ಇದು ಗಾಬರಿ ಹುಟ್ಟಿಸುವ ಬೆಳವಣಿಗೆ, ಇಂತಹ ದೇಶದ್ರೋಹಿಗಳ ಬಗ್ಗೆ ಎಚ್ಚರಿಕೆ ಇರಲಿ’

BY-Raghavendra-About-Suspect-Terrorist-Arrest

SHIMOGA | ದೇಶದ್ರೋಹಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಹಾಗೆಂದು ಯಾರೂ ಆತಂಕಪಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಇಂತಹವರನ್ನು ಹುಡುಕಿ ತೆಗೆಯಲಿದೆ ಎಂದು ಶಂಕಿತ ಉಗ್ರರ ಬಂಧನ ಕುರಿತು ಸಂಸದ (MP) ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ನಗರದ ಫ್ರೀಡಂ ಪಾರ್ಕ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗದಲ್ಲಿ ಐಎಸ್ಐಎಸ್ ಉಗ್ರ ಸಂಘಟನೆ ನಂಟು ಹೊಂದಿರುವವರನ್ನು ಬಂಧಿಸಿರುವ ವಿಚಾರ ಗಾಬರಿ ಹುಟ್ಟಿಸಿದೆ. ಇಂತಹ ದೇಶದ್ರೋಹಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಶಂಕಿತ … Read more

ಜಮೀನಿನಲ್ಲಿ ವಿಷ ಸೇವಿಸಿದ್ದ ರೈತ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು

farmer suicide poison

RIPPONPETE | ಬೆಳಹಾನಿ, ಸಾಲಬಾಧೆಯಿಂದ (LOAN) ಮನನೊಂದು ವಿಷ ಕುಡಿದಿದ್ದ ರೈತ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ, ಈವರೆಗಿನ 10 ಬೆಳವಣಿಗೆಗಳ ಕಂಪ್ಲೀಟ್ ಮಾಹಿತಿ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಗೊಪ್ಪದ ಮಂಜಪ್ಪ (55) ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕ್ಲಿಕ್ ಮಾಡಿ ಇದನ್ನೂ ಓದಿ | ಮಕ್ಕಳ ಕಳ್ಳರು ವದಂತಿ, ಕಂಡ ಕಂಡವರ ಮೇಲೆ ದಾಳಿ, ಶಿವಮೊಗ್ಗ, … Read more

ಶಿವಮೊಗ್ಗದಲ್ಲಿ ಚಾಕುವಿನಿಂದ ಹಲ್ಲೆ ಮಾಡಿ ಹೆಂಡತಿಯನ್ನು ಹತ್ಯೆಗೈದ ಗಂಡ

Husband-Kills-Wife-in-Dummalli-in-Shimoga

SHIMOGA | ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೇ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಶಿವಮೊಗ್ಗದ ದುಮ್ಮಳ್ಳಿಯಲ್ಲಿ (DUMMALLI) ಘಟನೆ ಸಂಭವಿಸಿದೆ. ಬುಳ್ಳಾಪುರದ ಅಮಿತಾ (27) ಮೃತಳು. ಈಕೆಯ ಪತಿ ದುಮ್ಮಳ್ಳಿಯ (DUMMALLI) ಕರುಣಾಕರ (36) ಎಂಬಾತ ಹತ್ಯೆ ಮಾಡಿದವನು. ಹೇಗಾಯ್ತು ಘಟನೆ? DUMMALLI ಮನೆಯಲ್ಲಿ ಯಾರೂ ಇರದ ವೇಳೆ ಗಂಡ, ಹೆಂಡತಿ ನಡುವೆ ಜಗಳವಾಗಿದೆ. ಈ ವೇಳೆ ಕರುಣಾಕರ ಅಮಿತಾಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅಮಿತಾಳ ಕುತ್ತಿಗೆ, ಭುಜ, ಕವಿ ಮತ್ತು ಪಕ್ಕೆಗೆ ಚಾಕುವಿನಿಂದ … Read more

ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ, ಈವರೆಗಿನ 10 ಬೆಳವಣಿಗೆಗಳ ಕಂಪ್ಲೀಟ್ ಮಾಹಿತಿ

uspect-Terror-Arrest-in-Shimoga-city

SHIMOGA | ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆ ಇಬ್ಬರು ಶಂಕಿತ (SUSPECT) ಉಗ್ರರನ್ನು ಬಂಧಿಸಲಾಗಿದೆ. ಮತ್ತೊಬ್ಬನಿಗೆ ಶೋಧ ಕಾರ್ಯ ನಡೆಯುತ್ತಿದೆ. ಇದರಿಂದ ಮಲೆನಾಡು ಭಾಗದಲ್ಲಿ ಮತ್ತೆ ಉಗ್ರರ ಜಾಡಿನ ಕುರಿತು ಆತಂಕ ಮೂಡಿದೆ. ಶಂಕಿತ ಉಗ್ರರ ಬಂಧನ ಮತ್ತು ಆನಂತರ ಏನೇನೆಲ್ಲ ಬೆಳವಣಿಗೆಗಳಾಗಿವೆ. ಅದರ 10 ಪ್ರಮುಖ ಮಾಹಿತಿ ಇಲ್ಲಿದೆ. ಆಗಸ್ಟ್ 15ರಂದು ಗಾಂಧಿ ಬಜಾರ್’ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ಚಾಕು ಇರಿತ ಪ್ರಕರಣದ ತನಿಖೆ ವೇಳೆ, … Read more

ಅಡಕೆ ಧಾರಣೆ | 20 ಸೆಪ್ಟೆಂಬರ್ 2022 | ಎಲ್ಲೆಲ್ಲಿ ಎಷ್ಟಿದೆ ರೇಟು?

Areca Price in Shimoga APMC

ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿದಂತೆ ರಾಜ್ಯದ ಪ್ರಮುಕ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ರೇಟ್ (ADIKE RATE) ಹೀಗಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 37919 ಬೆಟ್ಟೆ 50669 55069 ರಾಶಿ 46599 50599 ಸರಕು 59869 81010 ಸಾಗರ ಮಾರುಕಟ್ಟೆ ಕೆಂಪುಗೋಟು 17989 37799 ಕೋಕ 30199 31969 ಚಾಲಿ 33989 39069 ಬಿಳೆ ಗೋಟು 28899 31199 ರಾಶಿ 37009 50839 ಸಿಪ್ಪೆಗೋಟು 6290 22599 ಚನ್ನಗಿರಿ ಮಾರುಕಟ್ಟೆ ರಾಶಿ 45229 51299 ಸಿದ್ಧಾಪುರ ಮಾರುಕಟ್ಟೆ … Read more

ಪ್ರಯಾಣಿಕರೆ ಗಮನಿಸಿ – ರಾತ್ರಿ ಸಂಚರಿಸುವವರಿಗೆ ರೈಲ್ವೆ ಇಲಾಖೆಯಿಂದ ಅಲರಾಂ ಸೌಲಭ್ಯ, ಏನಿದು?

Prayanikare-Gamanisi-Railway-alert-facility

‘ಥೋ.. ಎಂಥಾ ಕಥೆ ಆಗೊಯ್ತಲ್ಲ..!’ ALERT  ಗಾಢ ನಿದ್ರೆಯಿಂದ ಎಚ್ಚರವಾದ ಸುಶಾಂತ್. ಅಷ್ಟರಲ್ಲಿ ರೈಲು ಕುಂಸಿ ನಿಲ್ದಾಣ ತಲುಪಿರುವುದನ್ನು ಕಂಡು ಗಾಬರಿ, ಗಡಿಬಿಡಿಯಾದ. MYSORE – TALAGUPPA TRAINನಲ್ಲಿ ಪ್ರಯಾಣ ಮಾಡುತ್ತಿದ್ದ ಸುಶಾಂತ್ SHIMOGA RAILWAY STATIONನಲ್ಲಿ ಇಳಿಯಬೇಕಿತ್ತು. ಆದರೆ ಜೋರು ನಿದ್ರೆಯಿಂದಾಗಿ ರೈಲು ಮುಂದೆ ಹೋದ್ಮೇಲೆ ಎಚ್ಚರವಾಗಿದೆ. ರಾತ್ರಿ ಪ್ರಯಾಣದ ವೇಳೆ ಇಂತಹ ಸಮಸ್ಯೆ ಸರ್ವೆ ಸಾಮಾನ್ಯ. ಒಬ್ಬರಲ್ಲ ಒಬ್ಬರು ತಾವು ಇಳಿಯಬೇಕಾದ ನಿಲ್ದಣ ಬಿಟ್ಟು ಮುಂದಿನ ನಿಲ್ದಾಣಕ್ಕೆ ತಲುಪಿದಾಗ ಎಚ್ಚರವಾಗಿರುತ್ತಾರೆ. ಅಲ್ಲಿಂದ ಮನೆಗೆ ಮರಳುವ … Read more

ಮಕ್ಕಳ ಕಳ್ಳರು ವದಂತಿ, ಕಂಡ ಕಂಡವರ ಮೇಲೆ ದಾಳಿ, ಶಿವಮೊಗ್ಗ, ಸಾಗರದಲ್ಲಿ ಪ್ರಕರಣ

Shimoga-City-MRS-Drone-Shot

SHIMOGA | ರಾಜ್ಯಾದ್ಯಂತ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ‘ಮಕ್ಕಳ ಕಳ್ಳರು’ (CHILD THEFT) ಪ್ರತ್ಯಕ್ಷವಾಗಿದ್ದಾರೆ. ವಾಟ್ಸಪ್, ಫೇಸ್ ಬುಕ್’ಗಳಲ್ಲಿ ಮೆಸೇಜುಗಳು ಹರಿದಾಡುತ್ತಿವೆ. ಇದೆ ಕಾರಣಕ್ಕೆ ಜನರು ಹಲವರನ್ನ ಹಿಡಿದು ಹೊಡೆದು ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯು ಮಕ್ಕಳ ಕಳ್ಳರ ವದಂತಿ ಹಬ್ಬಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮೆಸೇಜುಗಳನ್ನು ನಂಬಿಕೊಂಡು, ಅಮಾಯಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಈಗಾಗಲೇ ಎರಡು ಕಡೆ ಇದೆ ರೀತಿ ಅಮಾಯಕರು ಸಿಕ್ಕಿಬಿದ್ದು ಹಿಂಸೆ ಅನುಭವಿಸಿದ್ದಾರೆ. CHILD THEFT ಎಲ್ಲೆಲ್ಲಿ ಏನೇನಾಯ್ತು? ಶಿವಮೊಗ್ಗದ ಗುಂಡಪ್ಪ ಶೆಡ್’ನಲ್ಲಿ … Read more

ಶಿವಮೊಗ್ಗದಲ್ಲಿ ಶಂಕಿತರ ಬಂಧನ, ವಿಧಾನಸೌಧದಲ್ಲಿ ಗೃಹ ಸಚಿವರು ಹೇಳಿದ್ದೇನು?

200922 Suspected Terrorist arrest Aaraga Jnanendra reaction

SHIMOGA | ಐಎಸ್ಐಎಸ್ ಉಗ್ರ (terror) ಸಂಘಟನೆ ಜೊತೆ ಸಂಬಂಧ ಹೊಂದಿರುವ ಮೂವರು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಇಂತಹ ವ್ಯಕ್ತಿಗಳಿರುವುದು ಆಶ್ಚರ್ಯಕರ. ಈ ಹಿಂದೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಿದಾಗ ಕೆಲವರು ಪ್ರಶ್ನೆ ಮಾಡಿದ್ದರು. ಈಗ ಉತ್ತರ ಸಿಕ್ಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ತಪ್ಪಿಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು … Read more

ಉಗ್ರ ಸಂಘಟನೆ ನಂಟು, ಸ್ಪೋಟಕ ಹೊಂದಿದ್ದರಾ ಶಂಕಿತರು? ರಾಷ್ಟ್ರಧ್ವಜವನ್ನು ಸುಟ್ಟಿದ್ದರಾ?

Suspected-Terrorist-Arrest-in-Shimoga.

SHIMOGA | ನಿಷೇಧಿತ ಭಯೋತ್ಪದಕ ಸಂಘಟನೆಯೊಂದಿಗೆ (ISIS) ನಂಟು ಹೊಂದಿರುವ ಆರೋಪದ ಮೇರೆಗೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ರಾಷ್ಟ್ರಧ್ವಜವನ್ನು ಸುಟ್ಟು ಹಾಕಿರವ ಮತ್ತು ಸ್ಪೋಟಕಗಳನ್ನು ಇಟ್ಟುಕೊಂಡಿರುವ ಆರೋಪ ಕೇಳಿ ಬಂದಿದೆ. ವಿಶೇಷ ತಂಡದಿಂದ ದಾಳಿ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆಯ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತರನ್ನು ಬಂಧಿಸಿದೆ. ಮಂಗಳೂರಿನ ಮಾಜ್ ಮುನೀರ್ ಅಹಮದ್ (22) ಮತ್ತು ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್ ಯಾಸೀನ್ (21) ಬಂಧಿತರು. ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಶಾರೀಕ್ ಎಂಬಾತನ ಬಂಧನವಾಗಬೇಕಿದೆ. … Read more

ಹೈವೇ ರಸ್ತೆಯಲ್ಲಿ ಉಪನ್ಯಾಸಕನ ಕಾರು ಅಡ್ಡಗಟ್ಟಲು ಯತ್ನ, ಹಿಂಬದಿ ಗಾಜಿಗೆ ಕಲ್ಲು ತೂರಾಟ

Sagara-Road-Gadikoppa-Shimoga-city

SHIMOGA | ಕಾರಿನಲ್ಲಿ ತೆರಳುತ್ತಿದ್ದ ಖಾಸಗಿ ಕಾಲೇಜು ಉಪನ್ಯಾಸಕರೊಬ್ಬರನ್ನು ಹಿಂಬಾಲಿಸಿ, ಅಡ್ಡಗಟ್ಟಲು ಯತ್ನಿಸಿಲಾಗಿದೆ. ಅಲ್ಲದೆ ಅವರ ಕಾರಿನ ಹಿಂಬದಿ ಗಾಜಿಗೆ ಕಲ್ಲು (STONE PELT) ತೂರಲಾಗಿದೆ. ಖಾಸಗಿ ಕಾಲೇಜು ಉಪನ್ಯಾಸಕರೊಬ್ಬರು ಕುಟುಂಬದೊಂದಿಗೆ ಶಿವಮೊಗ್ಗದ ಗಾಲ್ಫ್ ಕ್ಲಬ್’ನಿಂದ ಮನೆಗೆ ಮರಳುತ್ತಿದ್ದರು. ಸಾಗರ ರಸ್ತೆಯಲ್ಲಿ ಕೆಲವು ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಉಪನ್ಯಾಸಕರ ಕಾರನ್ನು ಹಿಂಬಾಲಿಸಿದ್ದಾರೆ. ಅಲ್ಲದೆ ಕಾರನ್ನು ಅಡ್ಡಗಟ್ಟಲು ಯತ್ನಿಸಿದರು. ಉಪನ್ಯಾಸಕ ತಮ್ಮ ಕಾರನ್ನು ವೇಗವಾಗಿ ಪೊಲೀಸ್ ಠಾಣೆಗೆ ಚಲಾಯಿಸಲು ಮುಂದಾಗಿದ್ದಾರೆ. ಆದರೆ ವಿನೋಬನಗರ ಮಾರುಕಟ್ಟೆ ಬಳಿ ಉಪನ್ಯಾಸಕರ ಕಾರು … Read more