ಅಡಕೆ ಧಾರಣೆ | 23 ಫೆಬ್ರವರಿ 2023 | ಯಾವ್ಯಾವ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಾಗಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 23 FEBRURARY 2023 SHIMOGA : ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 17050 34009 ಬೆಟ್ಟೆ 40509 52469 ರಾಶಿ 37009 46009 ಸರಕು 46219 82270 ಸಾಗರ ಮಾರುಕಟ್ಟೆ ಕೆಂಪುಗೋಟು 22869 36489 ಕೋಕ 21219 32799 ಚಾಲಿ 27711 36839 ಬಿಳೆ ಗೋಟು 20199 31099 ರಾಶಿ 38199 46099 ಸಿಪ್ಪೆಗೋಟು 5786 19333 … Read more

ವಿಮಾನದ ರನ್ ವೇ ರೀತಿ ರೆಡಿಯಾಗ್ತಿದೆ ಶಿವಮೊಗ್ಗ – ಕಾಚಿನಕಟ್ಟೆ ರೋಡ್, ಭಯ ಹುಟ್ಟಿಸಿದ್ದ ಗುಂಡಿಗಳೆಲ್ಲ ಈಗ ಬಂದ್

Shimoga-Kachinakatte-Road-Cleaining-Airport-inauguration

SHIVAMOGGA LIVE NEWS | 23 FEBRURARY 2023 SHIMOGA : ವಿಮಾನ ನಿಲ್ದಾಣ ಲೋಕಾರ್ಪಣೆ ಹಿನ್ನೆಲೆ ಶಿವಮೊಗ್ಗ – ಕಾಚಿನಕಟ್ಟೆ ನಡುವೆ ರಸ್ತೆ ಸಂಪೂರ್ಣ ಸ್ವಚ್ಚವಾಗುತ್ತಿದೆ. ವರ್ಷಗಟ್ಟಲೆ ಬಾಯ್ತೆರೆದು ಕೂತಿದ್ದ ಗುಂಡಿಗಳು ಬಂದ್ ಆಗಿವೆ. ವಿಮಾನ ನಿಲ್ದಾಣದ ರನ್ ವೇ (Run Way) ಮಾದರಿಯಲ್ಲೇ ರಸ್ತೆ ನಳನಳಿಸಲು ಆರಂಭವಾಗಿದೆ. ಎಲ್ಲವೂ ಕ್ಲೀನ್ ಕ್ಲೀನ್ ಶಿವಮೊಗ್ಗ ಕಾಚಿನಕಟ್ಟೆ ನಡುವೆ ಡಬಲ್ ರೋಡ್ ಇದೆ. ವಿಶಾಲವಾದ ಡಿವೈಡರ್ ಕೂಡ ಇದೆ. ಆರೇಳು ತಿಂಗಳಿಗೆ ಒಮ್ಮೆ ಕಳೆ ತೆಗೆಯಲಾಗುತ್ತಿತ್ತು. ಆದರೆ … Read more

ದೆಹಲಿಯಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ 4 ಕಾರು ಸಹಿತ ಆಗಮಿಸಿದ ಪ್ರಧಾನಿ ಭದ್ರತಾ ಪಡೆ

Prime-Minister-Security-SPG-at-Shimoga-Airport

SHIVAMOGGA LIVE NEWS | 23 FEBRURARY 2023 SHIMOGA : ಪ್ರಧಾನಿ ಭದ್ರತಾ ಪಡೆಯ ಮೊದಲ ತಂಡ ಇವತ್ತು ಶಿವಮೊಗ್ಗಕ್ಕೆ ಆಗಮಿಸಿದೆ. ವಾಯು ಪಡೆ ವಿಮಾನದಲ್ಲಿ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG) ತಂಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ವಿಮಾನದಲ್ಲಿ ನಾಲ್ಕು ಕಾರು ಭಾರತೀಯ ವಾಯು ಸೇನೆಯ ಕ್ಯಾರಿಯರ್ ವಿಮಾನದಲ್ಲಿ ದೆಹಲಿಯಿಂದ ಭದ್ರತಾ ಪಡೆಗಳ ತಂಡ ಆಗಮಿಸಿತು. ವಿಮಾನದಲ್ಲಿ ನಾಲ್ಕು ಕಾರುಗಳ ಸಹಿತ ಹಲವು ಸಿಬ್ಬಂದಿ ಆಗಮಿಸಿದರು. ವಾಯುಸೇನೆಯ ಇಲ್ಯೂಷಿನ್ 76 ವಿಮಾನದಿಂದ ನಾಲ್ಕು ಕಾರುಗಳನ್ನು ಕೆಳಗಿಳಿಸಿ … Read more

BREAKING NEWS | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎರಡನೇ ವಿಮಾನ ಆಗಮನ

Second-Flight-Landed-at-Shimoga-Airport

SHIVAMOGGA LIVE NEWS | 23 FEBRURARY 2023 SHIMOGA : ಸೋಗನೆಯಲ್ಲಿನ ವಿಮಾನ ನಿಲ್ದಾಣಕ್ಕೆ ಇವತ್ತು ಇಂಡಿಯನ್ ಏರ್ ಫೋರ್ಸ್ನ (Airforce) ಎರಡನೆ ವಿಮಾನ ಆಗಮಿಸಿತ್ತು. ಬೆಳಗ್ಗೆ 11.30ರ ಹೊತ್ತಿಗೆ ವಿಮಾನವು ಶಿವಮೊಗ್ಗಕ್ಕೆ ಆಗಮಿಸಿತು. ರಷ್ಯಾ ನಿರ್ಮಿತ ಇಲ್ಯೂಷಿನ್ 76 ಮಾದರಿಯ ವಿಮಾನ ಇದಾಗಿದೆ. ಭಾರತೀಯ ವಾಯು ಸೇನೆಯಲ್ಲಿ (Airforce) ಕ್ಯಾರಿಯರ್ ವಿಮಾನ. ಸೇನೆಗೆ ಅಗತ್ಯವಿರುವ ಸರಕು ಸಾಗಣೆಗೆ ಈ ವಿಮಾನ ಬಳಕೆಯಾಗುತ್ತದೆ. ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು? … Read more

ರವೀಂದ್ರನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರು ವಿಧಿವಶ

a-pa-ramabhatta-no-more

SHIVAMOGGA LIVE NEWS | 23 FEBRURARY 2023 SHIMOGA : ರವೀಂದ್ರ ನಗರದ ಗಣಪತಿ ದೇವಸ್ಥಾನದ (Ganapathi Temple) ಪ್ರಧಾನ ಅರ್ಚಕ ಅ.ಪ.ರಾಮಭಟ್ಟ ಅವರು ನಿಧನರಾಗಿದ್ದಾರೆ. ಬಸವನಗುಡಿ 5ನೇ ಅಡ್ಡರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅ.ಪ.ರಾಮಭಟ್ಟ ಅವರು ವೇದ ಬ್ರಹ್ಮ ಎಂದು ಬಿರುದು ಪಡೆದಿದ್ದರು. ಭಜನಾ ಪರಿಷತ್ತಿನ ಅಧ್ಯಕ್ಷರಾಗಿದ್ದರು. ದೇವಸ್ಥಾನದ (Ganapathi Temple) ಪೂಜೆಯ ಜೊತೆಗೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯು ತೊಡಗಿಸಿಕೊಂಡಿದ್ದರು. ಭಜನಾ ಪರಿಷತ್ತಿನ ಜೊತೆಗೆ ಹಲವು ಸಂಘಟನೆಗಳಲ್ಲಿಯು ಗುರುತಿಸಿಕೊಂಡಿದ್ದರು. … Read more