ಶಿವಮೊಗ್ಗದಲ್ಲಿ ನಟ ಸುದೀಪ್ ಫ್ಯಾನ್ಸ್ ಸಂಭ್ರಮಾಚರಣೆ, ‘ವಿಕ್ರಾಂತ್ ರೋಣ’ ಪೋಸ್ಟರ್ ಹಿಡಿದು ಮೆರವಣಿಗೆ

Vikrant-Rona-Procession-in-Shimoga.

SHIVAMOGGA LIVE NEWS | SHIMOGA | 26 ಜುಲೈ 2022 ವಿಕ್ರಾಂತ್ ರೋಣ (VIKRANT RONA) ಸಿನಿಮಾ ಬಿಡುಗಡೆ ಹಿನ್ನೆಲೆ ನಟ ಕಿಚ್ಚ ಸುದೀಪ್ ಅಭಿಮಾನಿಗಳ ಸಂಭ್ರಮಾಚರಣೆ ಆರಂಭವಾಗಿದೆ. ಶಿವಮೊಗ್ಗದಲ್ಲಿ ಇವತ್ತು ನಟ ಸುದೀಪ್ ಅಭಿಮಾನಿಗಳು ಮೆರವಣಿಗೆ ನಡೆಸಿದರು. ಶಿವಮೊಗ್ಗದ ಎಂ.ಆರ್.ಎಸ್ ಸರ್ಕಲ್’ನಿಂದ ಆರಂಭವಾದ ಮೆರವಣಿಗೆ ಬಿ.ಹೆಚ್.ರಸ್ತೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್’ಗಳನ್ನು ಆಟೋ ಮೇಲಿರಿಸಿಕೊಂಡು ಮೆರವಣಿಗೆ ನಡೆಸಲಾಯಿತು. ದಾರಿ ಉದ್ದಕ್ಕೂ ಅಭಿಮಾನಿಗಳು ಕಿಚ್ಚ … Read more

ಈಡೇರದ ಬೇಡಿಕೆ, ಪಟ್ಟಣ ಪಂಚಾಯಿತಿ ಮುಂದೆ ಶಾಲೆ ಮಕ್ಕಳಿಂದಲೇ ಪ್ರತಿಭಟನೆ

Holehonnuru-Students-Protest-at-Pattana-Panchayath

SHIVAMOGGA LIVE NEWS | HOLEHONNURU | 26 ಜುಲೈ 2022 ಶಾಲೆಗೆ (SCHOOL) ಮೂಲ ಸೌಕರ್ಯ ಒದಗಿಸಲು ನಿರ್ಲಕ್ಷ್ಯ ತೋರಿದ ಹಿನ್ನೆಲೆ ಶಾಲೆ ಮಕ್ಕಳು, ಗ್ರಾಮಸ್ಥರ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು. ಹಳೆಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ (SCHOOL) ಮೂಲಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಪಟ್ಟಣ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಪಪಂ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಗೆ ಕುಡಿಯುವ ನೀರು ಸಂಪರ್ಕ ಸೇರಿದಂತೆ ಶೌಚಗೃಹ … Read more

ಅಡಕೆ ಧಾರಣೆ | 26 ಜುಲೈ 2022 | ಇವತ್ತು ಎಲ್ಲೆಲ್ಲಿ ಎಷ್ಟಿದೆ ರೇಟು?

Areca Price in Shimoga APMC

SHIVAMOGGA LIVE NEWS | SHIMOGA | 26 ಜುಲೈ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಬೆಟ್ಟೆ 50099 54199 ರಾಶಿ 44999 50299 ಸರಕು 57619 79640 ಸಾಗರ ಮಾರುಕಟ್ಟೆ ಕೆಂಪುಗೋಟು 33599 35899 ಕೋಕ 25899 34249 ಚಾಲಿ 35809 37599 ಬಿಳೆ ಗೋಟು 19900 32599 ರಾಶಿ 40681 49569 ಸಿಪ್ಪೆಗೋಟು 14500 21599 ಚನ್ನಗಿರಿ ಮಾರುಕಟ್ಟೆ ರಾಶಿ 48599 … Read more

ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Tunga-River-Full-During-Rain

SHIVAMOGGA LIVE NEWS | SHIMOGA | 26 ಜುಲೈ 2022 ತುಂಗಾ ನದಿಯಲ್ಲಿ (TUNGA RIVER) ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಈತನ ಗುರುತು ಪತ್ತೆಯಾಗಿಲ್ಲ. ವಾರಸುದಾರರು ಇದ್ದರೆ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜುಲೈ 19 ರಂದು 40 ರಿಂದ 45 ವಯಸ್ಸಿನ ಅನಾಮಧೇಯ ಪುರುಷನ ಶವ ಪತ್ತೆಯಾಗಿದೆ. ನಗರದ ಗುಂಡಪ್ಪ ಶೆಡ್ ಹತ್ತಿರವಿರುವ ಮಾಸ್ತಾಂಬಿಕ ದೇವಸ್ಥಾನ ಹಿಂಭಾಗ, ತುಂಗಾ ನದಿಯ (TUNGA RIVER) ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಕಂಡು ಬಂದಿದೆ. ಮೃತ … Read more

ಶಿವಮೊಗ್ಗ ಸಿಟಿಯಲ್ಲಿ ಡಿವೈಡರ್ ಮೇಲಿನ ಕಂಬಕ್ಕೆ ಬಸ್ ಡಿಕ್ಕಿ, ತಪ್ಪಿದ ಅನಾಹುತ

Bus-Collides-to-Divider-in-BH-Road

SHIVAMOGGA LIVE NEWS | SHIMOGA | 26 ಜುಲೈ 2022 ಡಿವೈಡರ್ ಮೇಲಿರುವ ಲೈಟಿನ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ (ACCIDENT) ಹೊಡೆದಿದೆ. ಅದೃಷ್ಟವಶಾತ್ ಯಾವುದೆ ಅಪಾಯ ಸಂಭವಿಸಿಲ್ಲ. ಬಿ.ಹೆಚ್.ರಸ್ತೆಯ ದೀಪಕ್ ಪೆಟ್ರೋಲ್ ಬಂಕ್ ಮುಂಭಾಗ ಘಟನೆ ಸಂಭವಿಸಿದೆ. ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ (ACCIDENT) ಹೊಡೆದಿದೆ. ಘಟನೆಯಲ್ಲಿ ಬಸ್ಸಿನ ಮುಂಭಾಗ ಜಖಂ ಆಗಿದೆ. ಗಾಜು ಪುಡಿಯಾಗಿದೆ. ಡಿವೈಡರ್ ಮೇಲಿನ ಲೈಟ್ ಕಂಬಕ್ಕೆ … Read more

KSRTC ಬಸ್ ಕಂಡಕ್ಟರ್’ಗಳ ವಿರುದ್ಧ ವಿದ್ಯಾರ್ಥಿಗಳಿಂದ ಶಿವಮೊಗ್ಗ ಡಿಸಿಗೆ ದೂರು

KRS-YOUTH-WING-PROTEST-IN-SHIMOGA

SHIVAMOGGA LIVE NEWS | SHIMOGA | 26 ಜುಲೈ 2022 ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸುವುದಿಲ್ಲ. ಪಾಸ್ ಇರುವ ವಿದ್ಯಾರ್ಥಿಗಳನ್ನು (STUDENTS) ಹತ್ತಿಸಿಕೊಳ್ಳುವುದಿಲ್ಲ. ಕಂಡಕ್ಟರ್’ಗಳು ಕೆಟ್ಟದಾಗಿ ನಿಂದಿಸುತ್ತಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಲೂಕಿನ ತುಪ್ಪೂರು (TUPPURU) ಸೇರಿದಂತೆ ಹಲವು ಗ್ರಾಮಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆ ಮಾಡದೇ ಇರುವುದರಿಂದ ಪ್ರತಿದಿನ ಶಿವಮೊಗ್ಗ, ಆಯನೂರು ಮುಂತಾದ ಭಾಗಗಳಿಗೆ ಶಾಲೆ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಷ್ಟ್ರ … Read more

ರಸ್ತೆ ಕಾಮಗಾರಿ ಕಳಪೆ, ಜಿಲ್ಲಾಧಿಕಾರಿಯಿಂದಲೇ ಆಗಲಿ ಪರಿಶೀಲನೆ

AAP-protest-against-road-work-in-Shimoga

SHIVAMOGGA LIVE NEWS | SHIMOGA | 26 ಜುಲೈ 2022 ನಿರ್ಮಾಣ ಹಂತದ ರಸ್ತೆ (ROAD WORK) ಕಾಮಗಾರಿ ಕಳಪೆಯಾಗಿದ್ದು, ಜಿಲ್ಲಾಧಿಕಾರಿ ಅವರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ಮುಖಂಡರು, ನಗರದ ಸೋಮಿನಕೊಪ್ಪ ಆಟೋ ಕಾಲನಿಯಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆ ಕಾಮಗಾರಿ ಕಳಪೆಯಾಗಿದೆ. ಇದನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಸೂಕ್ತ ಆದೇಶ ನೀಡಬೇಕು ಎಂದು ಆಗ್ರಹಿಸಿದರು. ಡಿವಿಎಸ್ … Read more

BREAKING NEWS | ಮಂಗೋಟೆಯಲ್ಲಿ ಗ್ರಾಮಸ್ಥರಿಂದ ದಿಢೀರ್ ಪ್ರತಿಭಟನೆ, KSRTC ಬಸ್’ಗಳನ್ನು ತಡೆದು ಆಕ್ರೋಶ

Bhadravathi-Mangote-Villagers-Held-Protest-against-KSRTC

SHIVAMOGGA LIVE NEWS | BHADRAVATHI | 26 ಜುಲೈ 2022 ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ಕೈಗೊಂಡಿದ್ದಾರೆ. KSRTC ಬಸ್’ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಭದ್ರಾವತಿ ತಾಲೂಕು ಮಂಗೋಟೆ ಗ್ರಾಮದ ಜನರು KSRTC ಬಸ್’ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊನ್ನಾಳಿ ಕಡೆಯಿಂದ ಸಾಸ್ವೆಹಳ್ಳಿ ಮೂಲಕ ಶಿವಮೊಗ್ಗಕ್ಕೆ ಬರುತ್ತಿರುವ ಬಸ್ಸುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ತಡೆಯಲು ಕಾರಣವೇನು? ಮಂಗೂಟೆಯಲ್ಲಿ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ನಿತ್ಯ … Read more

‘ವೀರಶೈವ ಲಿಂಗಾಯತ ಜಂಗಮರ ಹೋರಾಟಕ್ಕೆ ಸರ್ಕಾರ ಮಣಿಯಬಾರದು’

DSS-Gurumurthy-press-meet-in-Shimoga

SHIVAMOGGA LIVE NEWS | SHIMOGA| 26 ಜುಲೈ 2022 ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯಿತ ಜಂಗಮರಿಗೆ (JANGAMA) ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನದ  ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ ಬೇಡ ಜಂಗಮ ಜಾತಿ ಕೂಡ ಒಂದಾಗಿದೆ. ಆದರೆ ಇತ್ತೀಚೆಗೆ ಮುಂದುವರೆದ ವೀರಶೈವ ಲಿಂಗಾಯಿತ ಸಮಾಜದವರು ನಾವೇ ನಿಜವಾದ ಬೇಡ ಜಂಗಮರು ಎಂದು ಹೋರಾಟ ಕೈಗೊಂಡಿದ್ದಾರೆ ಎಂದು … Read more

ನಂಜಪ್ಪ ಆಸ್ಪತ್ರೆ ಬಳಿ ಬೈಕ್ ಕಳ್ಳತನ ಕೇಸ್, ಸಿಕ್ಕಿಬಿತ್ತು ‘ಬ್ರಹ್ಮಾಂಡ’ ಟೀಮ್

Bike-theives-arrest-in-Shimoga-Jayanagara-police-station.

SHIVAMOGGA LIVE NEWS | SHIMOGA | 26 ಜುಲೈ 2022 ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಹಿಂಭಾಗ ಬೈಕ್ ಕಳವು (BIKE THEFT) ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ 10 ಬೈಕ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಸಮನೆ ಬಡಾವಣೆಯ ರಾಹುಲ್ ಅಲಿಯಾಸ್ ಬ್ರಹ್ಮಾಂಡ (21), ಕಾಮಾಕ್ಷಿ ಬೀದಿಯ ಹರ್ಷ (18) ಮತ್ತು ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ನಂಜಪ್ಪ ಆಸ್ಪತ್ರೆ ಹಿಂಭಾಗ ಬೈಕ್ ಕಳ್ಳತನವಾಗಿತ್ತು (BIKE THEFT). ಈ ಸಂಬಂಧ ಜಯನಗರ … Read more