ನೀರಿನ ತೊಟ್ಟಿಯಲ್ಲಿ ಕಾಡು ಕೋಣದ ಮೃತದೇಹ ಪತ್ತೆ

THIRTHAHALLI-NEWS-UPDATE.

ತೀರ್ಥಹಳ್ಳಿ: ತೋಟದ ಮನೆಯೊಂದರ ಸಮೀಪ ನೀರಿನ ತೊಟ್ಟಿಗೆ ಬಿದ್ದು ಕಾಡುಕೋಣ (Bison) ಮೃತಪಟ್ಟಿದೆ. ಶನಿವಾರ ಪ್ರಕರಣ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ತಾಲೂಕು ಉಂಟೂರುಕಟ್ಟೆ ಕೈಮರ ಸಮೀಪದ ದಂಡಿನಕುಡಿಗೆಯಲ್ಲಿ ಎರಡು ದಿನದ ಹಿಂದೆ ಕಾಡುಕೋಣ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ರವಿರಾಜ ಹೆಬ್ಬಾರ್ ಎಂಬ ರೈತರ ದಂಡಿನಕುಡಿಗೆ ತೋಟದ ಮನೆ ಸಮೀಪದಲ್ಲಿರುವ ನೀರಿನ ತೊಟ್ಟಿಯಲ್ಲಿ ಘಟನೆ ಸಂಭವಿಸಿದೆ. ಶನಿವಾರ ವಿಷಯ ಗೊತ್ತಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ … Read more

ಕಾರಿನ ಮೇಲೆ ಜಿಗಿದ ಕಾಡುಕೋಣ

061025-Bison-jumps-on-a-car-in-Thirthahalli.webp

ತೀರ್ಥಹಳ್ಳಿ: ಕಾಡು ಕೋಣವೊಂದು (Bison) ದಿಢೀರ್‌ ರಸ್ತೆಗೆ ಬಂದು ಕಾರಿನ ಮೇಲೆ ಜಿಗಿದಿದೆ. ಕಾರಿನ ಮುಂಭಾಗ ಜಖಂ ಆಗಿದ್ದು ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ನಾಲೂರು ಸಮೀಪ ಘಟನೆ ಸಂಭವಿಸಿದೆ. ಕಾರಿನ ಗಾಜು ಒಡೆದಿದ್ದು, ಬಾನೆಟ್‌ ಸೇರಿದಂತೆ ಕಾರಿನ ಮುಂಭಾಗ ಜಖಂ ಆಗಿದೆ. ಕಾರು ಹಾನಿಗೀಡಾಗಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಹಲವು ಸಬ್‌ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾರೆಲ್ಲ ಟ್ರಾನ್ಸ್‌ಫರ್‌ ಆಗಿದ್ದಾರೆ? Bison

ಹೊಸನಗರದಲ್ಲಿ ಕಾಡು ಕೋಣಗಳ ಕಳೇಬರ, ವರದಿ ಕೇಳಿದ ಸಚಿವ, ಏನಿದೆ ಮಿನಿಸ್ಟರ್‌ ಪತ್ರದಲ್ಲಿ?

Minister-Eshwara-Khandre-letter-about-Bison-killings.

SHIVAMOGGA LIVE NEWS | 24 JUNE 2024 HOSANGARA :  ನಾಲ್ಕು ಕಾಡುಕೋಣಗಳ (Bison) ಕಳೇಬರ ಪತ್ತೆಯಾದ ಪ್ರಕರಣ ಸಂಬಂಧ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೊಸನಗರ ತಾಲ್ಲೂಕಿನ ಹುಂಚ ಬಳಿಯ ನಾಗರಹಳ್ಳಿ ಗ್ರಾಮದ ಬಳಿ ಈಚೆಗೆ ಕಾಡುಕೋಣಗಳ ಕಳೇಬರ ದೊರೆತಿದ್ದರು. ನಾಡ ಬಂದೂಕು ಬಳಸಿ ಕಳ್ಳಬೇಟೆ ಮೂಲಕ ಕಾಡುಕೋಣಗಳ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಸಚಿವ ಈಶ್ವರ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಪತ್ರ … Read more

ಕೃಷಿ ಹೊಂಡದಲ್ಲಿ ಕಾಡು ಕೋಣದ ಮೃತದೇಹ

Bison-in-Shimoga-Tyavarekoppa-Simhadhama-Kadu-Kona

SHIVAMOGGA LIVE NEWS | 7 JANUARY 2024 SORABA : ಕೃಷಿ ಹೊಂಡದಲ್ಲಿ ಮುಳುಗಿ ಕಾಡುಕೋಣ ಮೃತಪಟ್ಟಿದೆ. ಸೊರಬ ತಾಲೂಕು ಅಂದವಳ್ಳಿ ಗ್ರಾಮದ ರೇಣುಕಮ್ಮ ಕೃಷ್ಣಪ್ಪ ಎಂಬುವರ ಜಮೀನಿನಲ್ಲಿ ಘಟನೆ ಸಂಭವಿಸಿದೆ. ಗುರುವಾರ ರಾತ್ರಿ ಜಮೀನಿಗೆ ಬಂದಿದ್ದ ಕಾಡುಕೋಣ ಆಯತಪ್ಪಿ ಕೃಷಿಹೊಂಡಕ್ಕೆ ಬಿದ್ದಿತ್ತು. ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ಕಾಡುಕೋಣದ ದೇಹವನ್ನು ಕೃಷಿ ಹೊಂಡದಿಂದ ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಕಾಡಿನಲ್ಲಿ … Read more

ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹಿಂದಿನಿಂದ ಬಂದು ಗುದ್ದಿದ ಕಾಡುಕೋಣ

Bison-in-Shimoga-Tyavarekoppa-Simhadhama-Kadu-Kona

SHIVAMOGGA LIVE NEWS | 29 NOVEMBER 2023 THIRTHAHALLI : ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣವೊಂದು ಹಿಂದಿನಿಂದ ಬಂದು ಗುದ್ದಿದ ಪರಿಣಾಮ ರೈತರೊಬ್ಬರ ಎಡಗೈ ಮೂಳೆ ಮುರಿದಿದೆ. ಮಂಜಪ್ಪ ಗೌಡ(60) ಗಾಯಗೊಂಡವರು. ಬಿದರಗೋಡು ಗ್ರಾಪಂ ವ್ಯಾಪ್ತಿಯ ಉಳ್ಳಾವೆ ಗ್ರಾಮದ ತೋಟದಲ್ಲಿ ಮಂಜಪ್ಪಗೌಡ ಹುಲ್ಲು ಕೊಯ್ಯುತ್ತಿದ್ದಾಗ ಕಾಡುಕೋಣ ದಾಳಿ ನಡೆಸಿದೆ. ಎಡಗೈ ಮೂಳೆ ಮುರಿದಿದೆ. ಮಂಜಪ್ಪ ಗೌಡ ಅವರನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ … Read more

ಸಾಗರದಲ್ಲಿ ಕಾಡೆಮ್ಮೆ ಹಿಂಡು ಪ್ರತ್ಯಕ್ಷ, ಬೆಳೆ ನಷ್ಟ, ರೈತರು ಕಂಗಾಲು

Wild-Bison-found-at-Sagara-Ulluru-Grama-Panchayath

SHIVAMOGGA LIVE NEWS | 14 DECEMBER 2022 ಸಾಗರ : ತಾಲೂಕಿನ ವಿವಿಧೆಡೆ ಕಾಡೆಮ್ಮೆ ಹಿಂಡು (A herd of bison) ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿವೆ. ಭತ್ತದ ಗದ್ದೆಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಕಲ್ಲುಕೊಪ್ಪ ಭಾಗದಲ್ಲಿ ಅರಣ್ಯದಲ್ಲಿ 15ಕ್ಕೂ ಹೆಚ್ಚು ಕಾಡು ಕೋಣಗಳು (A herd of bison) ಕಾಣಿಸಿಕೊಂಡಿವೆ. ಅವುಗಳಲ್ಲಿ ಕೆಲವು ಮರಿಗಳಿವೆ. ಇವುಗಳಲ್ಲಿ ಕೆಲವು ಮರಿಗಳು ಇದ್ದಾವೆ. ಕಾಡೆಮ್ಮೆ ಹಿಂಡು ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಜಮೀನಿಗೆ … Read more

ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್ ಪ್ರೆಸ್ ರೈಲು ಕಾಡು ಕೋಣಕ್ಕೆ ಡಿಕ್ಕಿ

Train-Collides-with-bison-near-Sagara

SAGARA | ಕುವೆಂಪು ಎಕ್ಸ್ ಪ್ರೆಸ್ (KUVEMPU EXPRESS) ರೈಲು ಡಿಕ್ಕಿ ಹೊಡೆದು ಕಾಡು ಕೋಣವೊಂದು ಸಾವನ್ನಪ್ಪಿದೆ. ಸಾಗರ ತಾಲೂಕು ಬಾಳೆಗುಂಡಿ ಬಳಿ ಘಟನೆ ಸಂಭವಿಸಿದೆ. ಮೈಸೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ಕುವೆಂಪು ಎಕ್ಸ್ ಪ್ರೆಸ್ (KUVEMPU EXPRESS) ರೈಲು ಬಾಳೆಗುಂಡಿ ಬಳಿ ಕಾಡು ಕೋಣಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಾಯಗೊಂಡಿದ್ದ ಕಾಡು ಕೋಣ ಹಳಿ ಪಕ್ಕದ ಚರಂಡಿ ದಾಟಲಾಗದೆ ಉರುಳಿದೆ. ಅಲ್ಲಿಯೆ ಕೊನೆ ಉಸಿರೆಳೆದಿದೆ. ಮಂಗಳವಾರ ರಾತ್ರಿ ಕುವೆಂಪು ಎಕ್ಸ್ ಪ್ರೆಸ್ ರೈಲು ಮೈಸೂರಿನಿಂದ ತಾಳಗುಪ್ಪಗೆ … Read more

ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗುದ್ದಿದ ಕಾಡುಕೋಣ, ಕೈ ಮುರಿತ

Bison-in-Shimoga-Tyavarekoppa-Simhadhama-Kadu-Kona

HOSANAGARA: ಮನೆಯಿಂದ ಅಂಗಡಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾಡುಕೋಣ (BISON ATTACK) ಗುದ್ದಿದೆ. ವ್ಯಕ್ತಿಯ ಕೈ ಮುರಿದಿದೆ. ಹೊಸನಗರ ತಾಲೂಕು ಸಂಪೇಕಟ್ಟೆ (sampekatte) ಸಮೀಪ ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಮನೆಯಿಂದ ಬೈಕ್‌ನಲ್ಲಿ ಅಂಗಡಿಗೆ ಹೋಗುವ ವೇಳೆ ಕಟ್ಟಿನಹೊಳೆ ಸಿಂಚನೂರು ನಿವಾಸಿ ಕೃಪಾನಂದ ದೇವರ ಭಟ್ ಎಂಬುವವರಿಗೆ ಕಾಡುಕೋಣ ಗುದ್ದಿದೆ. ಅವರು ತಮ್ಮ ಮನೆಯಿಂದ ಸಂಪೇಕಟ್ಟೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಚಕ್ರಾ ಚಾನಲ್‌ (chakra canal) ಬಳಿ ಕಾಡುಕೋಣ (BISON ATTACK) ದಿಢೀರನೆ ನುಗ್ಗಿದೆ. ಬೈಕ್‌ಗೆ ಗುದ್ದಿದ ಪರಿಣಾಮ ಪಲ್ಟಿ … Read more