ಹಂದಿ ಅಣ್ಣಿ ಬರ್ಬರ ಹತ್ಯೆಗೆ ಇತ್ತು 2 ಕಾರಣ, ಏನದು? ಆರೋಪಿಗಳು ಬಾಯಿ ಬಿಟ್ಟಿದ್ದೇನು?

Handi-Anni-Attacking-CCTV-Footage

SHIVAMOGGA LIVE NEWS | SHIMOGA | 25 ಜುಲೈ 2022 ರೌಡಿ ಶೀಟರ್ ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿ (HANDI ANNI) ಬರ್ಬರ ಹತ್ಯೆ (MURDER) ಪ್ರಕರಣದ ತನಿಖೆ (INVESTIGATION) ಬಿರುಸುಗೊಂಡಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳ ವಿಚಾರಣೆ ತೀವ್ರಗೊಂಡಿದೆ. ಈಗಾಗಲೇ ಹತ್ಯೆಗೆ ಎರಡು ಕಾರಣವನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಜುಲೈ 14ರಂದು ವಿನೋಬನಗರ (VINOBANAGARA) ಪೊಲೀಸ್ ಚೌಕಿ ಸರ್ಕಲ್’ನಲ್ಲಿ (POLICE CHOWKI) ರೌಡಿ ಶೀಟರ್ ಹಂದಿ ಅಣ್ಣಿ ಬರ್ಬರ ಹತ್ಯೆಯಾಗಿತ್ತು. ಘಟನೆ ಸಂಬಂಧ ಎಂಟು ಆರೋಪಿಗಳು … Read more