ಶುಭೋದಯ ಶಿವಮೊಗ್ಗ | 11 ಸೆಪ್ಟೆಂಬರ್ 2025 | ಇಂದಿನ ಸುಭಾಷಿತಕ್ಕೆ ಭೀಷ್ಮ ಪ್ರತಿಜ್ಞೆಯ ಉದಾಹರಣೆ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಭೀಷ್ಮ ಮೇಲಿನ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಧರ್ಮವನ್ನು ಎತ್ತಿ ಹಿಡಿದರು. ತನ್ನ ತಂದೆ ಶಂತನು ಮಹಾರಾಜನಿಗಾಗಿ ರಾಜಪದವಿ ಮತ್ತು ವಿವಾಹವನ್ನೇ ತ್ಯಜಿಸುವ ಪ್ರತಿಜ್ಞೆ ಮಾಡಿದರು. ಅದನ್ನು ಭೀಷ್ಮ ಪ್ರತಿಜ್ಞೆ ಎನ್ನಲಾಗುತ್ತದೆ. ತನ್ನ ಗುರು ಪರಶುರಾಮರ ಕುರಿತು ಭಕ್ತಿ ಹೊಂದಿದ್ದರು. ಕುರುಕ್ಷೇತ್ರ ಯುದ್ದದಲ್ಲಿ ಕೌರವರ ಪರವಿದ್ದರು ಪಾಂಡವರ ಕುರಿತು ಸಹಾನುಭೂತಿ, ಕ್ಷಮೆ ಮತ್ತು ದಯೆಯನ್ನು ಹೊಂದಿದ್ದರು. ಧರ್ಮವನ್ನು ಎತ್ತಿ ಹಿಡಿದ ಕಾರಣಕ್ಕೆ ಭೀಷ್ಮರೆಂದರೆ ಪುರಾಣಗಳಲ್ಲಿ ವಿಭಿನ್ನ ಸ್ಥಾನ. … Read more

ಶುಭೋದಯ ಶಿವಮೊಗ್ಗ | 9 ಸೆಪ್ಟೆಂಬರ್ 2025 | ಹಿರಣ್ಯಕಶಿಪು, ಪ್ರಹ್ಲಾದನ ಉದಾಹರಣೆ ಸಹಿತ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಹಿರಣ್ಯಕಶಿಪು ತಾನೇ ಪರಮಾತ್ಮ ಎಂದು ಘೋಷಿಕೊಂಡ. ದ್ವೇಷ, ದುರಹಂಕಾರ, ಅಧಿಕಾರ ದಾಹದಿಂದ ನಡೆದುಕೊಂಡ. ಅಧಿಕಾರ ಮತ್ತು ಸಂಪತ್ತು ಇದ್ದರು ಹಿರಣ್ಯಕಶಿಪುವಿಗೆ ನಮ್ಮದಿ ಇರಲಿಲ್ಲ. ಆತನ ಪುತ್ರ ಪ್ರಹ್ಲಾದ ವಿಷ್ಣುವಿನ ಭಕ್ತನಾಗಿದ್ದ. ಇದನ್ನು ಅರಿತು ಹಿರಣ್ಯಕಶಿಪು, ಪ್ರಹ್ಲಾದನಿಗೆ ಅನೇಕ ಕಷ್ಟಗಳನ್ನು ನೀಡಿದ. ಆದರೆ ಇದನ್ನೆಲ್ಲ ಪ್ರಹ್ಲಾದ ಖುಷಿಯಿಂದ ಸ್ವೀಕರಿಸಿದ. ಕೊನೆಗೆ ದೇವರು ಹಿರಣ್ಯಕಶಿಪುವಿನ ವಧೆ ಮಾಡಿದ. ಪ್ರಹ್ಲಾದ ಲೋಕಾದ ಶಾಂತಿಗಾಗಿ ಕಾರ್ಯನಿರ್ವಹಿಸಿದ. ಇದನ್ನೂ ಓದಿ » ದಿನ … Read more

ಶುಭೋದಯ ಶಿವಮೊಗ್ಗ | 4 ಸೆಪ್ಟೆಂಬರ್ 2025 | ಭಸ್ಮಾಸುರ ಎಡವಿದ್ದೆಲ್ಲಿ? ಓದಿ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಭಸ್ಮಾಸುರನು ಶಿವನನ್ನು ಧ್ಯಾನಿಸಿ ಆತನಿಂದ ವರ ಪಡೆದನು. ತಾನು ಯಾರ ತಲೆ ಮೇಲೆ ಕೈ ಇಟ್ಟರು ಅವರು ಭಸ್ಮವಾಗಬೇಕು ಎಂದು ವರ ಸಂಪಾದಿಸಿದ. ಕೊನೆಗೆ ಶಿವನ ತಲೆ ಮೇಲೆ ಕೈ ಇಟ್ಟು ಭಸ್ಮ ಮಾಡಲು ಮುಂದಾದ. ಆಗ ವಿಷ್ಣು ಮೋಹನಿ ರೂಪದಲ್ಲಿ ಪ್ರತ್ಯಕ್ಷವಾಗಿ ನೃತ್ಯ ಮಾಡಿ, ಭಸ್ಮಾಸುರ ತನ್ನ ತಲೆ ಮೇಲೆ ತಾನೆ ಕೈ ಇಟ್ಟುಕೊಳ್ಳುವಂತೆ ಮಾಡಿದ. ಭಸ್ಮಾಸುರ ತನ್ನ ಅಜ್ಞಾನದಿಂದ ದುಃಖಿತನಾದ. ದುಃಖದಿಂದ ಭಸ್ಮವಾದ. … Read more

ಶುಭೋದಯ ಶಿವಮೊಗ್ಗ | 25 ಆಗಸ್ಟ್‌ 2025 | 27 ವರ್ಷ ಜೈಲಿನಲ್ಲಿದ್ದ ನಾಯಕನ ಉದಾಹರಣೆ ಸಹಿತ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಭೇದಭಾವ ತುತ್ತತುದಿಯಲ್ಲಿತ್ತು. ಇದರ ವಿರುದ್ಧ ಗಟ್ಟಿ ಧ್ವನಿ ಏರಿಸಿದ್ದಕ್ಕಾಗಿ ನೆಲ್ಸನ್‌ ಮಂಡೇಲಾ ಅವರನ್ನು ಜೈಲಿಗಟ್ಟಲಾಯಿತು. ಅಲ್ಲಿಯು ಅವರ ಹೋರಾಟ ಮುಂದುವರೆಯಿತು. ಬರೋಬರಿ 27 ವರ್ಷ ಜೈಲಿನಲ್ಲಿದ್ದ ನೆಲ್ಸನ್‌ ಮಂಡೇಲಾ ಭಯವನ್ನು ಗೆದ್ದರು. ಸಮಾನತೆಯ ಹೋರಾಟದ ಮುಂಚೂಣಿ ನಾಯಕರಾದರು. ಭಯವನ್ನು ಗೆದ್ದ ನೆಲ್ಸನ್‌ ಮಂಡೇಲಾ ಕೊನೆಗೆ ಜನರ ಮನಸು ಗೆದ್ದರು. ದಕ್ಷಿಣ ಆಫ್ರಿಕಾದ ಮೊದಲ ರಾಷ್ಟ್ರಪತಿಯಾದರು. ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಐದು ಗೇಟ್‌ … Read more

ಶುಭೋದಯ ಶಿವಮೊಗ್ಗ | 21 ಆಗಸ್ಟ್‌ 2025 | ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಮಹಾಭಾರತ ಯುದ್ದದ ವೇಳೆ ಅರ್ಜುನನು ಕೌರವರ ವಿರುದ್ಧ ಹೋರಾಡಲು ಹಿಂದೇಟು ಹಾಕುತ್ತಾನೆ. ಆಗ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ದದ ಮಹತ್ವ ತಿಳಿಸಿದ. ಆ ಬಳಿಕ ಅರ್ಜುನ ಯುದ್ದಕ್ಕೆ ಸಜ್ಜಾಗಿ ನಿಂತ. ಕೌರವರನ್ನು ನಿರ್ನಾಮ ಮಾಡಿ, ಧರ್ಮ ಸ್ಥಾಪನೆ ಮಾಡಿದ. ಅರ್ಜುನನ ಗುರಿಯ ಕುರಿತು ಶ್ರೀಕೃಷ್ಣನು ಸ್ಪಷ್ಟತೆ ನೀಡಿದ. ಇದರ ಆಧಾರದಲ್ಲಿಯೇ ಎದ್ದು ನಿಂತ ಅರ್ಜನ ಗುರಿ ತಲುಪಿದ. ಇದನ್ನೂ ಓದಿ » ಬಾವಿಗೆ ಬಿದ್ದ ಹಸು ರಕ್ಷಣೆ, ಹೇಗಾಯ್ತು … Read more

ಶುಭೋದಯ ಶಿವಮೊಗ್ಗ | 20 ಆಗಸ್ಟ್‌ 2025 | ಟೆಸ್ಲಾ ಸಂಸ್ಥೆಯ ಎಲಾನ್‌ ಮಸ್ಕ್‌ ಉದಾಹರಣೆ ಜೊತೆ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಭಗೀರಥ ರಾಜನು ಗಂಗೆಯನ್ನು ಭೂಮಿಗೆ ತಂದರು. ಇದಕ್ಕೆ ಎದುರಾದ ಅಡೆತಡೆಗಳು ಒಂದೆರಡಲ್ಲ. ಆದರೆ ಭಗೀರಥ ರಾಜನ ಗುರಿ, ಶಕ್ತಿ ಮತ್ತು ನಂಬಿಕೆ ಅವರನ್ನು ಅಜರಾಮರಗೊಳಿಸಿತು. ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌. ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರು ಕಂಡ ಕನಸು ಒಂದೆರಡಲ್ಲ. ಆದರೆ ಇದಕ್ಕೂ ಹಲವು ಅಡೆತಡೆಗಳಾದವು. ಹಲವು ವೈಫಲ್ಯ ಉಂಟಾಯಿತು. ಆದರೆ ಈಗ ಅವರ ಸ್ಪೇಸ್‌ಎಕ್ಸ್‌ ಸಂಸ್ಥೆ ಜಾಗತಿಕ ಮನ್ನಣೆ ಪಡೆದಿದೆ. ಅಚಲ ನಂಬಿಕೆಯೆ ಅವರ ಪ್ರಗತಿಗೆ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 22 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯ, ಅರ್ಜಿ ಸಲ್ಲಿಸುವ ದಿನಾಂಕ ಮುಂದಕ್ಕೆ ಮಹಾನಗರಿ ಮುಂಬೈಯನ್ನು ಕಾಂಕ್ರೀಟ್ ಜಂಗಲ್ ಎಂದೇ ಕರೆಯಲಾಗುತ್ತದೆ. ಇಲ್ಲಿನ ಡಬ್ಬಾವಾಲಾಗಳು ನಿಖರ ಮತ್ತು ದಕ್ಷ ಸೇವೆಗಾಗಿ ವಿಶ್ವಪ್ರಸಿದ್ಧರಾಗಿದ್ದಾರೆ. ಪ್ರತಿದಿನ ಯಾವುದೇ ಗೊಂದಲವಿಲ್ಲದೆ ಲಕ್ಷಾಂತರ ಊಟದ ಡಬ್ಬಿಗಳನ್ನು ತಲುಪಿಸುವ ಅವರ ವ್ಯವಸ್ಥೆ ಕಲ್ಪನೆಗು ನಿಲುಕದ್ದು. ಪ್ರತಿ ಸಣ್ಣ ಹೆಜ್ಜೆಯನ್ನೂ ನಿಖರವಾಗಿ ಮತ್ತು ಶಿಸ್ತಿನಿಂದ ಇಡುವುದರಿಂದಲೇ ಅದು ಸಾಧ್ಯವಾಗಿದೆ. ಸಣ್ಣ ಮತ್ತು ನಿರಂತರ ಹೆಜ್ಜೆಗಳು ದೊಡ್ಡ ಯಶಸ್ಸಿಗೆ ಕಾರಣವಾಗುತ್ತವೆ … Read more