ಸಿಎಂ ಸಿದ್ದರಾಮಯ್ಯ ಬಗ್ಗೆ ಫೇಸ್‌ಬುಕ್‌ನಲ್ಲಿ ಕಾಮೆಂಟ್‌, ಭದ್ರಾವತಿಯಲ್ಲಿ ದಾಖಲಾಯ್ತು ಕೇಸ್‌

facebook-general-image.webp

ಭದ್ರಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ (Comment) ಪ್ರಕಟಿಸಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ವಿಡಿಯೋಗೆ ಷಡಾಕ್ಷರಿ ಎಂಬ ಫೇಸ್‌ಬುಕ್‌ ಖಾತೆಯಿಂದ ಅವಾಚ್ಯ ಪದಗಳಿಂದ ನಿಂದಿಸಲಾಗಿದೆ. ಈ ಸಂಬಂಧ ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ » ಅಪಘಾತಕ್ಕೀಡಾದ ಕಾರಿನಲ್ಲಿ ಫೋನ್‌ಗಳು, ಪರ್ಸ್‌, ನಗದು ಕಳ್ಳತನ

ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಅತಿ ವೇಗದ ಬೈಕ್‌ ಚಾಲನೆಗೆ ದಾಖಲಾಯ್ತು ಮೊದಲ ಎಫ್‌ಐಆರ್‌

Sagara-Road-Gadikoppa-Shimoga-city

SHIMOGA, 4 AUGUST 2024 : ನಿಗದಿಗಿಂತಲು ವೇಗವಾಗಿ (Speed) ವಾಹನ ಚಲಾಯಿಸುವವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ವಾಹನ ಸವಾರನೊಬ್ಬನ ವಿರುದ್ಧ ಮೊದಲ ಎಫ್‌ಐಆರ್‌ ದಾಖಲಾಗಿದೆ. 83 ಕಿ.ಮೀ ಸ್ಪೀಡ್‌ನಲ್ಲಿ ಬಂದ ಬೈಕ್‌ ಶಿವಮೊಗ್ಗ – ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಡಿಕೊಪ್ಪದ ಸೇತುವೆ ಸಮೀಪ ಬೈಕ್‌ ಒಂದು 83 ಕಿ.ಮೀ ವೇಗದಲ್ಲಿ ಸಂಚರಿಸಿದೆ. ಅಲ್ಲದೆ ಬೈಕ್‌ನಲ್ಲಿ ಸವಾರ ಸೇರಿ ಮೂರು ಸಂಚರಿಸುತ್ತಿದ್ದರು. ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆ ಸಮೀಪ ಇರುವ ಸ್ಮಾರ್ಟ್‌ ಸಿಟಿ … Read more

ಅಮೆರಿಕಾದಿಂದ ಬಂದ ಫೇಸ್‌ಬುಕ್‌ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಶಿವಮೊಗ್ಗದ ಯುವಕನಿಗೆ ಕಾದಿತ್ತು ಶಾಕ್

Online-Fraud-Case-image

SHIVAMOGGA LIVE NEWS | 15 APRIL 2023 SHIMOGA : ನಾಲ್ಕೈದು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ (Facebook) ಬಂದ ಫ್ರೆಂಡ್‍ ರಿಕ್ವೆಸ್ಟ್‌ (Friend Request) ಅಕ್ಸೆಪ್ಟ್‌ ಮಾಡಿದ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬ 3.60 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ. ಅಮೆರಿಕಾದಿಂದ ಬಂತು ರಿಕ್ವೆಸ್ಟ್‌ ಶಿವಮೊಗ್ಗದ ಯುವಕನ (ಹೆಸರು ಗೌಪ್ಯ) ಫೇಸ್‍ಬುಕ್‍ (Facebook)  ಖಾತೆಗೆ ನಾಲ್ಕೈದು ತಿಂಗಳ ಹಿಂದೆ ವಿಲ್ಲೀಸ್‍ ಮೈಕಲ್ ಎಂಬ ಹೆಸರಿನ ಫ್ರೆಂಡ್ ರಿಕ್ವೆಸ್ಟ್‍ ಬಂದಿದೆ. ಶಿವಮೊಗ್ಗದ ಯುವಕ ರಿಕ್ವೆಸ್ಟ್‌ ಅಕ್ಸೆಪ್ಟ್ ಮಾಡಿದ್ದಾನೆ. ಆಗ … Read more

100 ರುಪಾಯಿ ವಿಚಾರಕ್ಕೆ ಎದೆಗೆ ಚಾಕು ಹಾಕಿದ ಆರೋಪಿಗಳು

Shimoga-Chore-Bazaar-Stabbing

SHIVAMOGGA LIVE NEWS | 17 DECEMBER 2022 ಶಿವಮೊಗ್ಗ : ಗಾಂಧಿ ಬಜಾರ್ ಚೋರ್ ಬಜಾರ್ ನಲ್ಲಿ ಚಾಕು ಇರಿತ (stabbing) ಪ್ರಕರಣ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 100 ರೂ.ಗಾಗಿ ಗಲಾಟೆಯಾಗಿ, ಚಾಕುವಿನಿಂದ ಇರಿಯಲಾಗಿದೆ ಎಂದು ಗಾಯಾಳು ಫಯಾಜ್ ಅಹಮದ್ ಆರೋಪಿಸಿದ್ದಾನೆ. ಫಯಾಜ್ ಅಹಮದ್, ಗಾಂಧಿ ಬಜಾರ್ ನ ಚೋರ್ ಬಜಾರ್ ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾಗ ಹರ್ಬಾಜ್ ಮತ್ತು ಶೊಯಬ್ ಎಂಬುವವರು ಬಂದಿದ್ದಾರೆ. 100 ರೂ. ಕೊಡು ಯಾರಿಗೋ ಕೊಡಬೇಕಿದೆ ಎಂದು … Read more

ಮಹಿಳೆಯ ಕುತ್ತಿಗೆ, ಹೊಟ್ಟೆಗೆ ಚಾಕು ಗುರಿಯಾಗಿಸಿ ಮಾಂಗಲ್ಯ ಸರ ಕಿತ್ತುಕೊಂಡ ದುಷ್ಕರ್ಮಿಗಳು

crime name image

SHIVAMOGGA LIVE NEWS | SHIMOGA | 16 ಜುಲೈ 2022 ಮಹಿಳೆಯ ಕುತ್ತಿಗೆ ಮತ್ತು ಹೊಟ್ಟೆಗೆ ಚಾಕುವನ್ನು ಗುರಿಯಾಗಿಸಿ ಬೆದರಿಕೆ ಒಡ್ಡಿದ ಮೂವರು ದುಷ್ಕರ್ಮಿಗಳು ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್ ಸಮೀಪ ಘಟನೆ ಸಂಭವಿಸಿದೆ. ಪಾಲಿಟೆಕ್ನಿಕ್ ಕಾಲೇಜು ಸಿಬ್ಬಂದಿ ಸುಮಾಬಾಯಿ ಅವರನ್ನು ಅಡ್ಡಗಟ್ಟಿದ ಮೂವರು ಯುವಕರು ಕೃತ್ಯ ಎಸಗಿದ್ದಾರೆ. ಕಾಲೇಜು ಮುಗಿಸಿಕೊಂಡು ಗಾಡಿಕೊಪ್ಪದಲ್ಲಿರುವ ತಾಯಿ ಮನೆಗೆ ತೆರಳುತ್ತಿದ್ದಾಗ ಮೂವರು ಯುವಕರು ಸುಮಾ ಬಾಯಿ ಅವರನ್ನು ಅಡ್ಡಗಟ್ಟಿದ್ದಾರೆ. ಕುತ್ತಿಗೆ … Read more

ಗೋಡೆ ಕೊರೆದು ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಕಳವು, ಇಬ್ಬರು ಪೊಲೀಸ್ ಬಲೆಗೆ

Bhadravathi-jewellery-shop-theft

SHIVAMOGGA LIVE NEWS | BHADRAVATHI | 12 ಜುಲೈ 2022 ಗೋಡೆ ಕೊರೆದು ಚಿನ್ನಾಭರಣ ಅಂಗಡಿಯಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಆಭರಣ ಕಳವು (GOLD THEFT) ಮಾಡಿದ್ದ ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಭದ್ರಾವತಿಯ ಚನ್ನಗಿರಿ (CHANNAGIRI ROAD) ರಸ್ತೆಯಲ್ಲಿರುವ ಎಸ್.ಎಸ್.ಜ್ಯುವೆಲರ್ಸ್ ಮಳಿಗೆಯ ಗೋಡೆ ಕೊರೆದು, ಶನಿವಾರ ರಾತ್ರಿ ಚಿನ್ನಾಭರಣ (GOLD ORNAMENTS) ಕಳವು ಮಾಡಲಾಗಿತ್ತು. 1.25 ಕೆ.ಜಿ ಚಿನ್ನದ ಆಭರಣ, 50 ಕೆಜಿ ಬೆಳ್ಳಿ ವಸ್ತುಗಳು ಕಳ್ಳತನವಾಗಿದ್ದವು. ಇಬ್ಬರು … Read more

ಈತನ ಬಗ್ಗೆ ಸುಳಿವು ನೀಡಿದರೆ 50 ಸಾವಿರ ರೂ. ನಗದು ಬಹುಮಾನ

50-thousand-Cash-award-for-kidnapper.

SHIVAMOGGA LIVE NEWS | SHIMOGA | 5 ಜುಲೈ 2022 ಆರೋಪಿಯೊಬ್ಬನ ಕುರಿತು ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಪೊಲೀಸರು (POLICE) ಬಹುಮಾನ ಘೋಷಣೆ ಮಾಡಿದ್ದಾರೆ. ಶಿವಮೊಗ್ಗದ ಅಪ್ರಾಪ್ತೆ ಅಪಹರಣ ಪ್ರಕರಣದ ಆರೋಪಿ ಕುರಿತು ಸುಳಿವು ನೀಡಿದರೆ 50 ಸಾವಿರ ರೂ. ನಗದು ಬಹುಮಾನ ಘೋಷಿಸಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ಅಪ್ರಾಪ್ತೆಯೊಬ್ಬಳನ್ನು ಬೆಂಗಳೂರಿನ ಕೆಪಿ ಅಗ್ರಹಾರದ ಲಿಂಗರಾಜು ಎಂಬಾತ ಅಪಹರಣ ಮಾಡಿದ್ದಾನೆ. 2021ರ ಡಿಸೆಂಬರ್ ತಿಂಗಳಲ್ಲಿ ಈ ಕುರಿತು … Read more

12 ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿರುವವನು ಸೇರಿ ಇಬ್ಬರ ವಿರುದ್ಧ ಎಫ್ಐಆರ್, ಯಾರದು?

Thirthahalli Name Graphics

SHIVAMOGGA LIVE NEWS | THIRTHAHALLI | 4 ಜುಲೈ 2022 ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಎಫ್ ಕೇಸ್ ಐಆರ್ ದಾಖಲಾಗಿದೆ. ಮಾರಣಾಂತಿಕ ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ತೀರ್ಥಹಳ್ಳಿ ಇಂದಿರಾನಗರ ನಿವಾಸಿ ಬಶೀರ್ ಎಂಬಾತನಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಆತ ಸಮನ್ಸ್ ಸ್ವೀಕರಿಸಿದ್ದ. ಆದರೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬಳಿಕ ವಾರಂಟ್ ಜಾರಿಯಾದರೂ ತಲೆಮರೆಸಿಕೊಂಡಿದ್ದ. ತೀರ್ಥಹಳ್ಳಿ ತಾಲೂಕು ಸಂಪಿಗೆಕಟ್ಟೆಯ ನಿವಾಸಿ ಗಜಾನನ ಎಂಬಾತನ ವಿರುದ್ಧ … Read more

ಭದ್ರಾವತಿ ಬಸ್ ನಿಲ್ದಾಣದ ಮುಂದೆ ಬೆಳಗಿನ ಜಾವ ದ್ವಿಚಕ್ರ ವಾಹನ ಕಳ್ಳತನ

bike theft reference image

SHIVAMOGGA LIVE NEWS | BHADRAVATHI | 29 ಜೂನ್ 2022 ಭದ್ರಾವತಿ ಬಸ್ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಹೋಂಡಾ ಆಕ್ಟೀವಾ ಕಳ್ಳತನವಾಗಿದೆ (BIKE THEFT). ಮಹಿಳೆಯೊಬ್ಬರು ತಮ್ಮ ಮಗನನ್ನು ಕರೆದೊಯ್ಯಲು ಬೆಳಗಿನ ಜಾವ ಬಸ್ ನಿಲ್ದಾಣದ ಬಳಿ ಬಂದಾಗ ಘಟನೆ ಸಂಭವಿಸಿದೆ. ತ್ಯಾಗರಾಜನಗರದ ತಮಿಳು ಸೆಲ್ವಿ ಎಂಬುವವರಿಗೆ ಸೇರಿದ ಹೋಂಡಾ ಆಕ್ಟೀವಾ ಕಳ್ಳತನವಾಗಿದೆ. ತಮಿಳು ಸೆಲ್ವಿ ಅವರ ಮಗ ಬೆಂಗಳೂರಿನಿಂದ KSRTC BUSನಲ್ಲಿ ಭದ್ರಾವತಿಗೆ ಆಗಮಿಸಿದ್ದರು. ಮಗನನ್ನು ಕರೆದುಕೊಂಡು ಬರಲು ಬೆಳಗಿನ ಜಾವ ಬೈಕ್ ತಂದಿದ್ದರು. … Read more

ದೇವಸ್ಥಾನದಲ್ಲಿ ಅಪ್ರಾಪ್ತೆಯ ಮದುವೆ, 8 ಮಂದಿ ವಿರುದ್ಧ ಕೇಸ್, ಆರೋಪಿಗಳು ನಾಪತ್ತೆ

HIVAMOGGA-NEWS- map

SHIVAMOGGA LIVE NEWS | SHIMOGA | 28 ಜೂನ್ 2022 ದೇವಸ್ಥಾನ ಒಂದರಲ್ಲಿ ಅಪ್ರಾಪ್ತೆಯೊಬ್ಬಳಿಗೆ ವಿವಾಹ ಮಾಡಿಸಲಾಗಿದೆ. ದೂರದ ಸಂಬಂಧಿಯೊಬ್ಬರ ಜೊತೆಗೆ ವಿವಾಹವಾಗಿದೆ (CHILD MARRIAGE). ಈಗ ಬಾಲಕಿಯನ್ನು ರಕ್ಷಣೆ ಮಾಡಿ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ದೇವಸ್ಥಾನದಲ್ಲಿ ಬಾಲಕಿಗೆ ವಿವಾಹ (CHILD MARRIAGE) ಮಾಡಿಸಲಾಗಿತ್ತು. ಚಿಕ್ಕಮಗಳೂರಿನ ದೂರದ ಸಂಬಂಧಿಯೊಬ್ಬರ ಜೊತೆಗೆ ಬಾಲಕಿ ಮದುವೆಯಾಗಿದ್ದಳು. 17 ವರ್ಷದ ಬಾಲಕಿಗೆ ವಿವಾಹ ಮಾಡಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. … Read more