ಇದು ಯಡಿಯೂರಪ್ಪ ಅವರ ಕನಸಿನ ಯೋಜನೆ, ಇವತ್ತು ಅವರು ಇಲ್ಲಿಗೆ ದಿಢೀರ್ ಬಂದರೆ ಏನೆಲ್ಲ ಕಾಣುತ್ತೆ ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜುಲೈ 2020 ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣ, ಯಡಿಯೂರಪ್ಪ ಅವರ ಕನಸಿ ಯೋಜನೆಗಳಲ್ಲೊಂದು. ಇವತ್ತು ಇದೇ ಖಾಸಗಿ ಬಸ್ ನಿಲ್ದಾಣಕ್ಕೆ ಮುಖ್ಯಮಂತ್ರಿ ಅವರು ಭೇಟಿ ನೀಡಿದರೆ, ಹೌಹಾರುವುದು ಖಚಿತ. ಅದಕ್ಕೆ ಕಾರಣ, ಖಾಸಗಿ ಬಸ್ ನಿಲ್ದಾಣದ ದುಸ್ಥಿತಿ. ಹೇಗಿದೆ ಬಸ್ ನಿಲ್ದಾಣದ ಸ್ಥಿತಿ? ಸ್ವಾಗತ ಕೋರುತ್ತಾರೆ ಭಿಕ್ಷುಕರು | ಖಾಸಗಿ ಬಸ್ ನಿಲ್ದಾಣಕ್ಕೆ ಯಾರೆ ಬಂದರೂ ಮೊದಲು ಸ್ವಾಗತಕಾರರಂತೆ ಕಾಣುವುದು ಭಿಕ್ಷುಕರು. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಲಗಿರುವ ಭಿಕ್ಷುಕರು … Read more