ಕನ್ನಯ್ಯ ಲಾಲ್ ಹತ್ಯೆ ಕೇಸ್, ಮಾಜಿ ಸಚಿವ ಈಶ್ವರಪ್ಪ ಗರಂ, ಏನಂತ ಹೇಳಿಕೆ ನೀಡಿದ್ದಾರೆ?

-KS-Eshwarappa-Press-Meet

SHIVAMOGGA LIVE NEWS | SHIMOGA | 29 ಜೂನ್ 2022 ಮದರಸಾಗಳಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಮದರಸಾಗಳನ್ನು ಬ್ಯಾನ್ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ರಾಜಸ್ಥಾನದಲ್ಲಿ ಕನ್ನಯ್ಯ ಲಾಲ್ ಅವರ ಕಗ್ಗೊಲೆ (MURDER), ಕೇವಲ ಒಬ್ಬ ವ್ಯಕ್ತಿಯನ್ನು ಇಬ್ಬರು ಕೊಂದರು ಎಂಬುದಕ್ಕೆ ಸೀಮಿತವಾಗಲ್ಲ. ಇಡೀ ಹಿಂದು ಸಮಾಜಕ್ಕೆ ಇಡೀ ದೇಶದಲ್ಲೇ ಇದು ಸವಾಲಾಗಿದೆ ಎಂದು ಹೇಳಿದರು. ನಮ್ಮ ಶ್ರದ್ಧಾಕೇಂದ್ರಗಳು … Read more

ರಾಜಸ್ತಾನದ ಮೂವರು ಅರೆಸ್ಟ್, ಶಿವಮೊಗ್ಗ ನಗರದ ನಾಲ್ಕು ಠಾಣೆಯಲ್ಲಿ ಇವರ ವಿರುದ್ಧ ಇದೆ ಕೇಸ್

chain-theft-case-3-arrest-in-shimoga

SHIVAMOGGA LIVE NEWS | SHIMOGA | 9 ಜೂನ್ 2022 ನಗರದ ವಿವಿಧೆಡೆ ಸರಗಳ್ಳತನ ಮಾಡಿದ್ದ ಆರೋಪದ ಮೇಲೆ ರಾಜಸ್ತಾನದ ಮೂವರನ್ನು ಪೊಲೀಸರು ಎರಡು ಬೈಕ್ ಮತ್ತು ಚಿನ್ನಾಭರಣ ಬಂಧಿಸಿ 225 ಗ್ರಾಂ. ವಶಪಡಿಸಿಕೊಂಡಿದ್ದಾರೆ. ಅಶೋಕ್‌ಕುಮಾರ್ (24), ಅಶ್ವಿನ್ (23) ಮತ್ತು ವಿಕಾಸ್ ಕುಮಾರ್ (22) ಬಂಧಿತರು. ಆರೋಪಿಗಳು ಕೋಟೆ, ವಿನೋಬನಗರ ಠಾಣೆಯಲ್ಲಿ ತಲಾ ಎರಡು, ತುಂಗಾನಗರ ಮತ್ತು ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ ಮೇ 23 ರಂದು ಸಂಜೆ … Read more