ಸೂರ್ಯ ಗ್ರಹಣ | ಶಿವಮೊಗ್ಗ ಸಿಟಿಯಲ್ಲಿ ಬಂದ್ ವಾತಾವರಣ, ಬಸ್ಸಲ್ಲಿ ಜನರಿಲ್ಲ, ಸ್ಕೂಲಲ್ಲಿ ಮಕ್ಕಳಿಲ್ಲ, ಅಂಗಡಿ, ಹೊಟೇಲ್ ತೆಗೆದಿಲ್ಲ
ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಕಂಕಣ ಸೂರ್ಯಗ್ರಹಣದ ಪರಿಣಾಮ ಇವತ್ತು ಬೆಳಗ್ಗೆ ಶಿವಮೊಗ್ಗ ನಗರ ಬಿಕೋ ಅನ್ನುತ್ತಿತ್ತು. ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ 11 ಗಂಟೆಯಾದರು ರಸ್ತೆಯಲ್ಲಿ ವಾಹನ ಸಂಚಾರವಿಲ್ಲ, ಅಂಗಡಿಗಳು ತೆಗೆದಿಲ್ಲ, ಸ್ಕೂಲು ಕಾಲೇಜುಗಳಲ್ಲಿ ಮಕ್ಕಳಿಲ್ಲ, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಎಲ್ಲೆಲ್ಲಿ ಹೇಗಿತ್ತು ಪರಿಸ್ಥಿತಿ? ಕಚೇರಿಗಳು, ಸ್ಕೂಲು, ಕಾಲೇಜಿನ ಟೈಮ್ ಆಗಿರುವುದರಿಂದ ಬೆಳಗ್ಗೆ 9 ಗಂಟೆ ಹೊತ್ತಿಗೆ ಶಿವಮೊಗ್ಗ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಆದರೆ … Read more