ಆಯನೂರು ಬಳಿ ಜಮೀನಿನಲ್ಲಿ ಕರೆಂಟ್ ಶಾಕ್, ತಾಯಿ ಚೇತರಿಕೆ, ಮಗನ ಸ್ಥಿತಿ ಗಂಭೀರ
ಶಿವಮೊಗ್ಗ: ಜಮೀನಿನಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಯರ್ (Wire) ತಗುಲಿ ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಮಗ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆಯನೂರು ಕೋಟೆ ವಾಸಿ ತಸ್ಮಿಯಾ ಮತ್ತು ಮಗ ಮೊಹಮ್ಮದ್ ಅನಿಸ್ ಉಲ್ಲಾ ಗಾಯಗೊಂಡಿದ್ದಾರೆ. ನಾಗರಬಾವಿ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ನಡೆದು ಹೋಗುವಾಗ ಘಟನೆ ಸಂಭವಿಸಿದೆ. ಜಮೀನಿನ ಮಧ್ಯದಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಯರ್ ನೆಲಕ್ಕೆ ತಾಗುವಂತಿದ್ದು, ಮೊಹಮ್ಮದ್ ಅನಿಸ್ ಉಲ್ಲಾ ಅವರಿಗೆ ತಗುಲಿ ಶಾಕ್ ಹೊಡೆದಿದೆ. ಅವರನ್ನು … Read more