ಸುವರ್ಣ ನ್ಯೂಸ್ ಫೇಸ್ ಬುಕ್ ಖಾತೆಯಲ್ಲಿ ಕಮೆಂಟ್, ಸಿ.ಎಂ.ಖಾದರ್ ವಿರುದ್ಧ ಭದ್ರಾವತಿಯಲ್ಲಿ ಕೇಸ್
SHIVAMOGGA LIVE NEWS | 5 ಏಪ್ರಿಲ್ 2022 ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿ ಭದ್ರಾವತಿಯಲ್ಲಿ ಶಾಂತಿ ಕದಡುವ ಯತ್ನ ನಡೆಸಿದ ಆರೋಪ ಸಂಬಂಧ ಸಿ.ಎಂ.ಖಾದರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ವಡಿವೇಲು ಎಂಬುವವರು ಸಿ.ಎಂ.ಖಾದರ್ ಅವರ ವಿರುದ್ಧ ಭದ್ರಾವತಿ ಹಳೆ ನಗರ ಠಾಣೆಗೆ ದೂರು ನೀಡಿದ್ದರು. ಸಿ.ಎಂ.ಖಾದರ್ ಕಮೆಂಟ್ ಏನು? ಸುವರ್ಣ ನ್ಯೂಸ್ ಫೇಸ್ ಬುಕ್ ಖಾತೆಯಲ್ಲಿ ಹಲಾಲ್ ಬೇಡ ಎಂಬ ವಿಚಾರ ಸಂಬಂಧ ಹಿಂದೂ ಜನಜಾಗೃತಿ ಸಮಿತಿಯ ಮನವಿ ಕುರಿತು ಸುದ್ದಿ … Read more