ಗುಡ್ಡೇಕಲ್ ಜಾತ್ರೆ, ಕಾವಡಿ, ತ್ರಿಶೂಲ ಹರಕೆ ತೀರಿಸುವವರಿಗೆ ಜೆಲ್ಲಿಯ ಸಮಸ್ಯೆ, ಪರಿಹಾರ ಮಾಡ್ತಾರಾ ಅಧಿಕಾರಿಗಳು?
SHIVAMOGGA LIVE NEWS | 7 AUGUST 2023 SHIMOGA : ಗುಡ್ಡೇಕಲ್ನ ಆಡಿಕೃತ್ತಿಕೆ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಜಾತ್ರೆಗೆ ಬರುವ ಭಕ್ತರು ಅಕ್ಷರಶಃ ಕಲ್ಲು ಮುಳ್ಳಿನ (stones) ಹಾದಿಯಲ್ಲೇ ಕ್ರಮಿಸಿ ದೇವರ ದರ್ಶನ ಪಡೆಯಬೇಕಾಗಿದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆ ಗುಡ್ಡೇಕಲ್ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ ಹಾನಿಯಾಗಿದೆ. ರಸ್ತೆಯ ತುಂಬೆಲ್ಲ ಜೆಲ್ಲಿ ಕಲ್ಲು ಹರಡಿಕೊಂಡಿದೆ. ಇದೆ ಹಾದಿಯಲ್ಲೆ ಭಕ್ತರು ಕಾವಡಿ ಹೊತ್ತು … Read more