ಶಿವಮೊಗ್ಗದಲ್ಲಿ ಹಾಡಹಗಲೆ ಗನ್ ತೋರಿಸಿ ಬೈಕ್ ಡೀಲರ್‌ಗೆ ಬೆದರಿಕೆ

Crime-News-General-Image

SHIVAMOGGA LIVE NEWS | 10 APRIL 2023 SHIMOGA : ಸಕೆಂಡ್ ಹ್ಯಾಂಡ್ ಬೈಕ್ ಡೀಲರ್ ‍ಒಬ್ಬರಿಗೆ ಗನ್ (Gun) ತೋರಿಸಿ ಬೆದರಿಕೆ ಒಡ್ಡಲಾಗಿದೆ. ಇಲಿಯಾಸ್ ನಗರದ ನ್ಯಾಮತ್ ಶಾದಿ ಮಹಲ್ ಬಳಿ ಘಟನೆ ಸಂಭವಿಸಿದೆ. ಸಕೆಂಡ್ ಹ್ಯಾಂಡ್ ಬೈಕ್ ಡೀಲರ್ ಮೊಹಮ್ಮದ್ ರಿಯಾಬ್ ‍ಎಂಬುವವರ ಬಳಿ ಅಜರ್ ಎಂಬಾತ 40 ಸಾವಿರ ರೂ.ಗೆ ಹೋಂಡಾ ಶೈನ್ ಬೈಕ್ ಖರೀದಿಸಿದ್ದ. ಸ್ವಲ್ಪ ಸಮಯದ ಬಳಿಕ ಹಣ ಕೊಡುವುದಾಗಿ ತಿಳಿಸಿದ್ದ. ಇಲಿಯಾಜ್ ನಗರದಲ್ಲಿ ಅಜರ್ ಸಿಕ್ಕಿದ್ದರಿಂದ ಮೊಹಮ್ಮದ್ … Read more

ಬಿಜೆಪಿ ಮೊದಲ ಪಟ್ಟಿ, ಶಿವಮೊಗ್ಗದ ಯಾವೆಲ್ಲ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗುತ್ತೆ? ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

BJP-Flag-in-Shimoga

SHIVAMOGGA LIVE NEWS | 9 APRIL 2023 SHIMOGA : ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ (BJP List) ಸೋಮವಾರ ಪ್ರಕಟವಾಗಲಿದೆ. ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗುತ್ತದೆ ಎಂಬುದು ಸದ್ಯದ ಕುತೂಹಲ. ಶಿಕಾರಿಪುರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳ ಹೊರತು ಉಳಿದ್ಯಾವ ಕ್ಷೇತ್ರದಲ್ಲಿಯು ‘ತಾನೆ ಅಭ್ಯರ್ಥಿ’ ಎಂದು ಆಕಾಂಕ್ಷಿಗಳು ಧೈರ್ಯವಾಗಿ ಹೇಳಿಕೊಳ್ಳಲಾಗಿದ ಸ್ಥಿತಿ ಇದೆ. ಹಾಗಾಗಿ ಮೊದಲ ಪಟ್ಟಿಯ (BJP List) ಕುರಿತು ಕಾರ್ಯಕರ್ತರ ನಡುವೆ ಲೆಕ್ಕಾಚಾರಗಳು ಆರಂಭವಾಗಿದೆ. ಆರು ಕ್ಷೇತ್ರ … Read more

ಶಿವಮೊಗ್ಗದ ಫ್ಲೈ ಓವರ್ ಬಳಿ ಅಪಘಾತ, ಲಾರಿ ಕೆಳಗೆ ಸಿಲುಕಿದ ಬೈಕ್ ಸವಾರ, ಚಾಲಕ ಎಸ್ಕೇಪ್

Shimoga-Honnali-Bridge-near-Railway-Station

SHIVAMOGGA LIVE NEWS | 9 APRIL 2023 SHIMOGA : ಚಾಲಕ ಲಾರಿಯನ್ನು (Lorry) ದಿಢೀರ್ ತಿರುಗಿಸಿದ್ದರಿಂದ ಬೈಕ್ ಸವಾರ ಲಾರಿ ಕೆಳಗೆ ಸಿಕ್ಕಿಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಿಳ್ಳಂಗೆರೆಯ ಹೊಸಮನೆ ತಾಂಡದ ರಮೇಶ್ ಎಂಬುವವರು ಗಾಯಗೊಂಡಿದ್ದಾರೆ. ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಲ್ಲಿ ಘಟನೆ ಸಂಭವಿಸಿದೆ. ರಮೇಶ್ ಅವರು ಕೆಇಬಿ ಸರ್ಕಲ್ ಕಡೆಯಿಂದ ಶಂಕರಮಠ ಸರ್ಕಲ್ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಕೆಇಬಿ ಸರ್ಕಲ್‍ ಕಡೆಯಿಂದ ವೇಗವಾಗಿ ಬಂದ ಲಾರಿ, ಸಂಗೊಳ್ಳಿ ರಾಯಣ್ಣ … Read more

ಬನ್ ತರಲು ಬಿ.ಹೆಚ್.ರಸ್ತೆ ದಾಟುತ್ತಿದ್ದ MSIL ಉದ್ಯೋಗಿಗೆ ಟಾಟಾ ಸುಮೋ ಡಿಕ್ಕಿ

crime name image

SHIVAMOGGA LIVE NEWS | 9 APRIL 2023 SHIMOGA : ರಸ್ತೆ ದಾಟುತ್ತಿದ್ದ ಯುವಕನಿಗೆ ಟಾಟಾ ಸುಮೋ (Tata Sumo) ಕಾರು ಡಿಕ್ಕಿ ಹೊಡದಿದ್ದು ಕಾಲು, ಹೊಟ್ಟೆ, ಕೈಗೆ ಗಾಯವಾಗಿದೆ. ಮಲವಗೊಪ್ಪ ಗ್ರಾಮದ ಯಲವಟ್ಟಿ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಭದ್ರಾವತಿಯ ಪ್ರವೀಣ್ ಎಂಬಾತ ಗಾಯಗೊಂಡಿದ್ದಾನೆ. ಶಿವಮೊಗ್ಗದ ಎಂಎಸ್‍ಐಎಲ್‍ನಲ್ಲಿ ಕೆಲಸ ಮುಗಿಸಿ ಶ್ರೀಕಾಂತ್ ಎಂಬುವವರ ಜೊತೆಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಯಲವಟ್ಟಿ ಕ್ರಾಸ್ ಬಳಿ ಅಂಗಡಿಯಲ್ಲಿ ಟೀ ಕುಡಿಯುಲು ಬೈಕ್ ನಿಲ್ಲಿಸಿದ್ದರು. ಇದನ್ನೂ ಓದಿ – ದೇವರ … Read more

ಎರಡು ದಿನ ರಜೆ ಕಳೆದು ಮನೆಯ ಪಕ್ಕದ ರಸ್ತೆಗೆ ಬಂದ ಬ್ಯಾಂಕ್ ಉದ್ಯೋಗಿಗೆ ಕಾದಿತ್ತು ಶಾಕ್

Vinobanagara-Police-Station.

SHIVAMOGGA LIVE NEWS | 9 APRIL 2023 SHIMOGA : ಎರಡು ದಿನ ರಜೆ ಹಿನ್ನೆಲೆ ಮನೆ ಪಕ್ಕದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ (Bike Missing). ಕೆಲಸಕ್ಕೆ ಹೊರಡಲು ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಮಾಲೀಕನಿಗೆ ಆಘಾತವಾಗಿದೆ. ಅಶ್ವಥ ನಗರದಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ – ದೇವರ ಕಾರ್ಯಕ್ಕೆ ಊರಿಗೆ ಹೋದವರಿಗೆ ಎದುರು ಮನೆಯವರಿಂದ ಬಂತು ಆಘಾತಕಾರಿ ಫೋನ್ ಕರೆ ಬ್ಯಾಂಕ್ ಉದ್ಯೋಗಿ ಅಖಿಲೇಶ್ ರಂಜನ್ ಎಂಬುವವರ ಸುಜುಕಿ ಗಿಕ್ಸರ್ ಬೈಕ್ ಕಳ್ಳತನವಾಗಿದೆ. … Read more

ದುರ್ಗಿಗುಡಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ರಾತ್ರೋರಾತ್ರಿ ನಾಪತ್ತೆ

bike theft reference image

SHIVAMOGGA LIVE NEWS | 9 APRIL 2023 SHIMOGA : ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (Bike Theft). ದುರ್ಗಿಗುಡಿಯಲ್ಲಿ ಘಟನೆ ಸಂಭವಿಸಿದೆ. ಪಾರ್ಕ್ ಬಡಾವಣೆಯ ರಘುನಂದನ್ ಎಂಬುವವರಿಗೆ ಸೇರಿದ ಸ್ಟಾರ್ ಸಿಟಿ ಬೈಕ್ ಕಳ್ಳತನವಾಗಿದೆ. ಮಾ.27ರಂದು ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಮನೆಯಿಂದ ಹೊರ ಬಂದು ನೋಡಿದಾಗ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದ ರಘುನಂದನ್ ಅವರು ಜಯನಗರ ಪೊಲೀಸ್ ಠಾಣೆಗೆ ದೂರು … Read more

ತೀರ್ಥಹಳ್ಳಿಯಲ್ಲಿ ಆತಂಕ ಮೂಡಿಸಿದ್ದ ಚಿರತೆಯ ಮೃತದೇಹ ಪತ್ತೆ

Cheetah-Found-dead-at-Thirthahalli

SHIVAMOGGA LIVE NEWS | 9 APRIL 2023 THIRTHAHALLI : ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದು (Cheetah) ಸಾವನ್ನಪ್ಪಿದೆ. ಗ್ರಾಮದಲ್ಲಿಯೇ ಚಿರತೆಯ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ತಾಲೂಕು ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಸರ ಗ್ರಾಮದ ಜನವಸತಿ ಪ್ರದೇಶದ ಸಿಂಧೋಡಿ ಕಾಡಂಚಿನಲ್ಲಿ ಚಿರತೆ ಮೃತದೇಹ ಪತ್ತೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು, ವನ್ಯಜೀವಿ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಗೃಹಿಣಿ ಆತ್ಮಹತ್ಯೆ ಕೇಸ್, ಗಂಡ, ಅತ್ತೆ, ನಾದಿನಿಗೆ ಜೈಲು, … Read more

ಖಾಲಿ ಕೊಡ ಹಿಡಿದು ಮಹಿಳೆಯರ ಆಕ್ರೋಶ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದಿಗ್ಬಂಧನದ ಎಚ್ಚರಿಕೆ

protest-for-drinking-water-in-Chandaladimba-near-ripponpete

SHIVAMOGGA LIVE NEWS | 9 APRIL 2023 RIPPONPETE : ಗ್ರಾಮ ಪಂಚಾಯಿತಿಯಿಂದ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ (Protest) ನಡೆಸಿದರು. ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಾಳದಿಂಬ ಗ್ರಾಮದಲ್ಲಿ ಮಹಿಳೆಯರು ಪ್ರತಿಭಟಿಸಿದರು. ಚಂದಾಳದಿಂಬ ಗ್ರಾಮದಲ್ಲಿ 50ಕ್ಕಿಂತಲೂ ಹೆಚ್ಚು ಮನೆಗಳಿವೆ. ಶುದ್ಧ ಕುಡಿಯುವ ನೀರು ಸಿಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ನಲ್ಲಿ ಸಂಪರ್ಕ ನೀಡಿದ್ದರೂ ನೀರು ಪೂರೈಕೆಯಾಗುತ್ತಿಲ್ಲ. ಜನರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಟ್ಯಾಂಕರ್‍ನಲ್ಲಿ ನೀರು ಪೂರೈಕೆ ಮಾಡಲಾಯಿತು. … Read more

ದೇವರ ಕಾರ್ಯಕ್ಕೆ ಊರಿಗೆ ಹೋದವರಿಗೆ ಎದುರು ಮನೆಯವರಿಂದ ಬಂತು ಆಘಾತಕಾರಿ ಫೋನ್ ಕರೆ

Crime-News-General-Image

SHIVAMOGGA LIVE NEWS | 9 APRIL 2023 SHIMOGA : ದೇವರ ಕಾರ್ಯಕ್ಕೆಂದು ಊರಿಗೆ ಹೋಗಿದ್ದಾಗ ಶಿವಮೊಗ್ಗದಲ್ಲಿದ್ದ ಮನೆಯ ಹೆಂಚು ತೆಗೆದು ಕಳ್ಳತನ (theft) ಮಾಡಲಾಗಿದೆ. ಮನೆಯ ಬೀರುವಿನಲ್ಲಿದ್ದ 75 ಸಾವಿರ ರೂ. ನಗದು ಕಳ್ಳತನವಾಗಿದೆ. ಮೇಲಿನ ತುಂಗಾನಗರದ ಚೆಲ್ಲಾದೊರೆ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (theft). ಚೆಲ್ಲಾದೊರೆಯವರು ದೇವರ ಪೂಜೆಗೆಂದು ತಮಿಳುನಾಡಿನ ಮಧುರೈಗೆ ತೆರಳಿದ್ದರು. ಮನೆಯಲ್ಲಿ ಸಾಕಿದ್ದ ಬೆಕ್ಕಿಗೆ ನಿತ್ಯ ಹಾಲು ಹಾಕುವಂತೆ ಎದುರು ಮನೆಯವರಿಗೆ ಬೀಗ ಕೊಟ್ಟಿದ್ದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ KSRTC ಬಸ್ಸಿನಲ್ಲಿ … Read more

ಈಶ್ವರಪ್ಪ ವಿರುದ್ಧ ಶಿವಮೊಗ್ಗ ಕಾಂಗ್ರೆಸ್ ನಾಯಕರು ಗರಂ, ಪದೇ ಪದೆ ಸಿದ್ದರಾಮಯ್ಯ ಟೀಕೆಗೆ ಕಾರಣ ಬಿಚ್ಚಿಟ್ಟ ಮುಖಂಡರು

KB-Prasanna-Kumar-Press-Meet-against-Eshwarappa

SHIVAMOGGA LIVE NEWS | 9 APRIL 2023 SHIMOGA : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ (criticize) ಭರದಲ್ಲಿ ಅಲೆಮಾರಿ ಸಮುದಾಯಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಪಮಾನ ಮಾಡಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಬಿ.ಪ್ರಸನ್ನ ಕುಮಾರ್ ಅವರು, ಈಶ್ವರಪ್ಪ ಅವರು ಅಲೆಮಾರಿ ಸಮುದಾಯವನ್ನು ಅವಮಾನಿಸಿದ್ದಾರೆ. 40 ಪರ್ಸೆಂಟ್ ಕಮಿಷನ್ ಆರೋಪದಲ್ಲಿ ಅಧಿಕಾರ ಕಳೆದುಕೊಂಡಿರುವ ಈಶ್ವರಪ್ಪ ಅವರಿಗೆ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕತೆ ಇಲ್ಲ ಎಂದರು. ಇದನ್ನೂ … Read more