ವಿದ್ಯಾನಗರ, ಪುರಲೆ ಸುತ್ತಮುತ್ತ ನ.7ರಂದು ಬೆಳಗ್ಗೆಯಿಂದ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ ಕರೆಂಟ್ ಇರಲ್ಲ?

power cut graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ನವೆಂಬರ್ 2021 ಹಾಳಾದ ವಿದ್ಯುತ್ ಕಂಬಗಳ ಬದಲಾವಣೆ ಕಾರ್ಯ ನಡೆಸುತ್ತಿರುವ ಹಿನ್ನೆಲೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನವೆಂಬರ್ 7ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ. ಶಿವಮೊಗ್ಗ ನಗರ ವ್ಯಾಪ್ತಿಯ ವಿದ್ಯಾನಗರ, ಕಂಟ್ರಿ ಕ್ಲಬ್ ರಸ್ತೆ, ಚಿಕ್ಕಲ್, ಸಿದ್ದೇಶ್ವರ ನಗರ, ಗುರುಪುರ, ವೆಂಕಟೇಶ ನಗರ, ಪುರಲೆ, ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲಿನ … Read more

ವಿದ್ಯಾನಗರದ ಮೇಲ್ಸೇತುವೆ, ಚಿತ್ರದುರ್ಗವರೆಗಿನ ಹೈವೇ, ಶಿವಮೊಗ್ಗ ಹೊಸ ಸೇತುವೆ ಕೆಲಸ ಇವತ್ತಿಂದ ಶುರು

050921 Shivamogga Vidyanagara ROB Bridge

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 ಸೆಪ್ಟೆಂಬರ್ 2021 ಶಿವಮೊಗ್ಗದಲ್ಲಿ ಇವತ್ತು ಶಂಕುಸ್ಥಾಪನೆಯಾದ ಕಾಮಗಾರಿಗಳು ಕಾಲಮಿತಿಯೊಳಗೆ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಶಿವಮೊಗ್ಗದ ಅರಕೇಶ್ವರ ದೇಗುಲದ ಬಳಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಅವರ ಅವಧಿಯಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳಿಗೆ ನಮ್ಮ ಇಲಾಖೆಯಿಂದ ಸಹಕಾರ ನೀಡುತ್ತೇವೆ … Read more

ಶಿವಮೊಗ್ಗ ವಿದ್ಯಾನಗರದಲ್ಲಿ ಯುವಕರ ಮಧ್ಯೆ ಕಿರಿಕ್, ಜಗಳ ಬಿಡಿಸಲು ಹೋದ ಸ್ನೇಹಿತನಿಗೆ ಗಂಭೀರ ಗಾಯ

Kote Police Station 1

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜೂನ್ 2021 ಕ್ಷುಲಕ ಕಾರಣಕ್ಕೆ ಶಿವಮೊಗ್ಗದ ವಿದ್ಯಾನಗರದಲ್ಲಿ ಯುವಕರ ನಡುವೆ ಗಲಾಟೆಯಾಗಿದೆ. ಘಟನೆಯಲ್ಲಿ ಓರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾಜೀವ್ ಗಾಂಧಿ ಬಡಾವಣೆಯ ಚಿತಾಗಾರದ ಬಳಿ ಗಲಾಟೆ ಸಂಭವಿಸಿದೆ. ಪರಶುರಾಮ್, ಅಬ್ಬು, ತಿಪ್ಪಗೆ ಸಾದಿಕ್, ಅಂಗೂರಿ ಸೇರಿದಂತೆ ಕೆಲವರು ಮಾಲತೇಶ್ ಎಂಬಾತನ ಜೊತೆಗೆ ಜಗಳವಾಡುತ್ತಿದ್ದರು. ಇದೆ ದಾರಿಯಲ್ಲಿ ಬಂದ ಮಾಲತೇಶ್‍ನ ಸ್ನೇಹಿತರಾದ ಗುರುರಾಜ್, ತಿಲಕ್, ದರ್ಶನ್ ಅವರು ಜಗಳ … Read more

ಶಿವಮೊಗ್ಗ ವಿದ್ಯಾನಗರದ ಮನೆ ಕಾಂಪೌಂಡ್ನೊಳಗೆ ಬಂದಿದ್ದ ಜಿಂಕೆ ರಕ್ಷಣೆ

170421 Deer at Shimoga Vidyanagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 APRIL 2021 ಶಿವಮೊಗ್ಗದ ವಿದ್ಯಾನಗರದ ಮನೆಯೊಂದರ ಕಾಂಪೌಂಡ್‍ನಲ್ಲಿ ಜಿಂಕೆಯೊಂದು ಕಾಣಿಸಿಕೊಂಡಿದೆ. ಅಪರೂಪದ ಅತಿಥಿ ಕಂಡು ಮನೆಯವರು ಗಾಬರಿಯಾದರು. ಅಕ್ಕಪಕ್ಕದವರೆಲ್ಲ ಸೇರಿದ್ದರಿಂದ ಜಿಂಕೆ ಆತಂಕದಿಂದ ಎಲ್ಲರತ್ತ ಕಣ್ಣು ಹಾಯಿಸಿತು. ವಿದ್ಯಾನಗರದ ಕರ್ಲಟ್ಟಿ ಕೆರೆ ಸಮೀಪ ಲಕ್ಷ್ಮಮ್ಮ ಎಂಬುವವರ ಮನೆಯ ಕಾಂಪೌಂಡ್‍ನಲ್ಲಿ ಬೆಳಗ್ಗೆ ಜಿಂಕೆ ಕಾಣಿಸಿಕೊಂಡಿದೆ. ವಾಹನಗಳ ಶಬ್ದ, ಜನರ ಓಡಾಟ ಕಂಡು ಭಯದಿಂದ, ಮನೆಯ ಕಾಂಪೌಂಡ್‍ನಲ್ಲಿ ಅವಿತುಕೊಳ್ಳಲು ಯತ್ನಿಸಿರುವ ಸಾದ್ಯತೆ ಇದೆ. ಉಂಬ್ಳೆಬೈಲು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಜಿಂಕೆಯನ್ನು … Read more

ಡಾಕ್ಟರ್ ನಿರ್ಲಕ್ಷ್ಯಕ್ಕೆ ವಿದ್ಯಾನಗರದ ಯುವಕ ಬಲಿ, ಆಸ್ಪತ್ರೆ, ಡಾಕ್ಟರ್ ವಿರುದ್ಧ ಕಂಪ್ಲೇಂಟ್

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 27 ಸೆಪ್ಟೆಂಬರ್ 2019 ವೈದ್ಯರ ನಿರ್ಲಕ್ಷ್ಯಕ್ಕೆ ಶಿವಮೊಗ್ಗ ವಿದ್ಯಾನಗರದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರತಾಪ್ ಸಿಂಗ್ (23) ಮೃತ ಯುವಕ. ಮೂರು ವರ್ಷದ ಹಿಂದೆ ಅಪಘಾತಕ್ಕೀಡಾಗಿ ಪ್ರತಾಪ್ ಸಿಂಗ್ ಗಾಯಗೊಂಡಿದ್ದರು. ಅದರ ಮುಂದುವರೆದ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆ.24ರಂದು ಆಪರೇಷನ್ ಮಾಡಲಾಗಿತ್ತು. ಮರುದಿನ ಪ್ರತಾಪ್ ಸಿಂಗ್’ನನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಮನೆಗೆ ಹಿಂತಿರುಗುವಾಗ ಪ್ರತಾಪ್ … Read more