ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ, ಶಿವಮೊಗ್ಗದ ಉಸ್ತುವಾರಿ ಯಾರಿಗೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga Live Editor Nitin Kaidotlu

SHIVAMOGGA LIVE | 7 JUNE 2023

BENGALURU : ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ (Incharge Ministers) ಸಚಿವರುಗಳನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.

ಯಾವ್ಯಾವ ಜಿಲ್ಲೆಗೆ ಯಾರು ಮಿನಿಸ್ಟರ್‌

ಡಿ.ಕೆ.ಶಿವಕುಮಾರ್‌ಬೆಂಗಳೂರು ನಗರ
ಡಾ.ಜಿ.ಪರಮೇಶ್ವರತುಮಕೂರು
ಹೆಚ್.ಕೆ.ಪಾಟೀಲ್ಗದಗ
ಕೆ.ಹೆಚ್.‌ ಮುನಿಯಪ್ಪಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿರಾಮನಗರ

ಕೆ.ಜೆ.ಜಾರ್ಜ್‌ಚಿಕ್ಕಮಗಳೂರು
ಎಂ.ಬಿ.ಪಾಟೀಲ್ವಿಜಯಪುರ
ದಿನೇಶ ಗುಂಡೂರಾವ್ದಕ್ಷಿಣ ಕನ್ನಡ
ಹೆಚ್.ಸಿ.ಮಹಾದೇವಪ್ಪಮೈಸೂರು
ಸತೀಶ್‌ ಜಾರಕಿಹೊಳಿಬೆಳಗಾವಿ

ಪ್ರಿಯಾಂಕ್‌ ಖರ್ಗೆಕಲಬುರಗಿ
ಶಿವಾನಂದ ಪಾಟೀಲ್ಹಾವೇರಿ
ಜಮೀರ್‌ ಅಹಮ್ಮದ್‌ ಖಾನ್ವಿಜಯನಗರ
ಶರಣ ಬಸಪ್ಪ ದರ್ಶನಾಪುರಯಾದಗಿರಿ
ಈಶ್ವರ ಬಿ.ಖಂಡ್ರೆಬೀದರ್

ಎನ್.ಚಲುವರಾಯ ಸ್ವಾಮಿಮಂಡ್ಯ
ಎಸ್‌.ಎಸ್.ಮಲ್ಲಿಕಾರ್ಜುನದಾವಣಗೆರೆ
ಸಂತೋಷ್‌ ಎಸ್.ಲಾಡ್‌ಧಾರವಾಡ
ಡಾ.ಶರಣ ಪ್ರಕಾಶ್‌ ಪಾಟೀಲರಾಯಚೂರು
ಆರ್.ಬಿ.ತಿಮ್ಮಾಪುರಬಾಗಲಕೋಟೆ

ಕೆ.ವೆಂಕಟೇಶ್ಚಾಮರಾಜ ನಗರ
ತಂಗಡಗಿ ಶಿವರಾಜ್‌ ಸಂಗಪ್ಪಕೊಪ್ಪಳ
ಡಿ.ಸುಧಾಕರ್ಚಿತ್ರದುರ್ಗ
ಬಿ.ನಾಗೇಂದ್ರಬಳ್ಳಾರಿ
ಕೆ.ಎನ್.ರಾಜಣ್ಣಹಾಸನ

ಇದನ್ನೂ ಓದಿ ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ಸಂಸ್ಥೆಗೆ ವಾರ್ನಿಂಗ್‌ ನೀಡಿದ ಎಂಪಿ, ವಿಳಂಬಕ್ಕೆ ಕಾರಣ ಬಯಲು, ಏನದು?


ಬಿ.ಎಸ್.ಸುರೇಶ್ಕೋಲಾರ
ಲಕ್ಷ್ಮಿ ಹೆಬ್ಬಾಳ್ಕರ್ಉಡುಪಿ
ಮಂಕಾಳ ವೈದ್ಯಉತ್ತರ ಕನ್ನಡ
ಮಧು ಬಂಗಾರಪ್ಪಶಿವಮೊಗ್ಗ
ಡಾ. ಎಂ.ಸಿ.ಸುಧಾಕರ್‌ಚಿಕ್ಕಬಳ್ಳಾಪುರ
ಎನ್.ಎಸ್.ಭೋಸರಾಜುಕೊಡಗು

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment