ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA
♦ ಮೇಷ : ಈದಿನ ನೆಮ್ಮದಿ ನಿಮ್ಮದು. ಹಣಕಾಸಿನ ಸ್ಥಿತಿ ಚುರುಕು. ಆರೋಗ್ಯ ಸ್ಥಿರ. ಆದರೆ ಅಧಿಕ ಖರ್ಚು. ನಾಗನ ಪೂಜೆ ಮಾಡಿಸಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
♦ ವೃಷಭ : ನಿಮ್ಮ ದಿನ ಅನುಕೂಲಕರವು – ಅನಾನುಕೂಲವೂ ಆಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಆರೋಗ್ಯ ಚೇತರಿಕೆ. ಉದ್ಯೋಗದಲ್ಲಿ ಉತ್ತಮ. ದೇವಿಗೆ 16 ನಮಸ್ಕಾರ ಮಾಡಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಇದನ್ನೂ ಓದಿ » ಖಾಸಗಿ ಬಸ್, ಕಾರು ಮುಖಾಮುಖಿ ಡಿಕ್ಕಿ, ಕಾರಿನ ಮುಂಭಾಗ ನಜ್ಜುಗುಜ್ಜು
♦ ಮಿಥುನ : ಸಿಟ್ಟಿನ ಮಾತು ತೊಂದರೆ ನೀಡಬಹುದು. ಹಿರಿಯರನ್ನ ಗೌರವಿಸಿ. ಉನ್ನತ ವಿದ್ಯಾಭ್ಯಾಸದ ಯೋಗ. ನಿರಂತರ ಭಾಗ್ಯ ನಡೆಯುತ್ತದೆ. ನಾಗನಿಗೆ ಪಂಚಾಮೃತ ಪೂಜೆ ಮಾಡಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

♦ ಕರ್ಕ : ಚಂದ್ರ ಲಾಭದಲ್ಲಿ ಇರುವುದು ಹಿತ. ಕುಟುಂಬದಲ್ಲಿ ಸೌಖ್ಯ. ಅಷ್ಟಮದ ಶನಿ ಹೆಚ್ಚು ಬಾಧಿಸಲಾರ. ಮನಸ್ಸಿಗೆ ನೆಮ್ಮದಿಯ ದಿನ. ಕಾರ್ಯ ಸ್ಥಾನದಲ್ಲಿ ಒತ್ತಡ ಮುಂದುವರಿಕೆ. ಶನೈಶ್ಚರನಿಗೆ ನಮಸ್ಕರಿಸಿ.
ಶುಭ ಸಂಖ್ಯೆ 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
♦ ಸಿಂಹ : ಆರ್ಥಿಕ ಚೇತರಿಕೆ ಇದ್ದರೂ ಖುಷಿ ಇಲ್ಲ. ಮಡದಿಯ ಚಿಂತೆ ಬೇಡ. ಉದ್ಯೋಗ ಚೆನ್ನಾಗಿದೆ. ಈದಿನ ಉತ್ತಮ. ದೇವರ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
♦ ಕನ್ಯಾ : ಖುಷಿಯ ದಿನ. ಆರ್ಥಿಕ ಸಬಲೀಕರಣ. ಮನಸ್ಸಿನ ನೆಮ್ಮದಿ. ಆರೋಗ್ಯ ಪ್ರಗತಿ. ಅಧಿಕ ವ್ಯಯ ಇಲ್ಲ. ಉತ್ತಮದ ದಿನ ನಿಮ್ಮದು. ದುರ್ಗಾದೇವಿ ಪೂಜೆ ಮಾಡಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

♦ ತುಲಾ : ನೀವು ಅಂದುಕೊಂಡದ್ದು ಆಗುತ್ತಿದೆ. ಪಂಚಮದ ಶನಿ ಲಾಭದಾಯಕ. ಭಾಗ್ಯೋದಯ. ಮನಸ್ಸಿನಂತೆ ಮನೆ. ಸ್ವಲ್ಪ ಖರ್ಚು. ನಾಗನನ್ನು ಪೂಜಿಸಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
♦ ವೃಶ್ಚಿಕ : ಪಂಚಮದ ರಾಹು ಬಾಧಿಸುತ್ತಿದ್ದಾನೆ. ವಿವಾಹದಲ್ಲಿ ಬೇಸರ. ವ್ಯಯ ಕಡಿಮೆ. ಮನೆಯ ವಾತಾವರಣ ಖುಷಿ. ಲಾಭ ಕಾಣಸಿಗುತ್ತಿಲ್ಲ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
♦ ಧನು : ಯೋಚನೆ ಬಿಡಿ. ಕೆಲಸ ಮಾಡಿ. ಕುಟುಂಬದಲ್ಲಿ ಪ್ರಗತಿ. ಆರೋಗ್ಯ ಚೇತರಿಕೆ. ಲಾಭ ಹೆಚ್ಚು. ಈಶ್ವರನ ಜಪ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
♦ ಮಕರ : ಮನೋನಂದನ ಇಂದು. ಸಹೋದರರ ಬಾಂಧವ್ಯ ಕಡಿಮೆ. ಆರೋಗ್ಯದಲ್ಲಿ ಸಮ. ಹೆಚ್ಚು ಖುಷಿ ಇಲ್ಲ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ: 10-11-02 ಬಣ್ಣ: ನೀಲಿ-ಬೂದು-ಕಪ್ಪು
♦ ಕುಂಭ : ಅಸೂಯೆ ಹೆಚ್ಚಿದೆ. ಸಾಡೇಸಾತಿ ಕಾಡಿದೆ. ಕುಟುಂಬದಲ್ಲಿ ಆರ್ಥಿಕ ಪ್ರಗತಿ. ನೆಮ್ಮದಿಯಿಂದ ಜೀವನ. ಈದಿನ ಮಿಶ್ರ ಫಲ.
ಶುಭ ಸಂಖ್ಯೆ : 11-03-06 ಬಣ್ಣ: ನೀಲಿ-ಬೂದು
♦ ಮೀನ : ನಿಮ್ಮ ಚಾಂಚಲ್ಯ ನಿಮಗೆ ತೊಂದರೆ. ಕುಟುಂಬದಲ್ಲಿ ಮಿಶ್ರ ಫಲ. ಆರೋಗ್ಯದ ಕಡೆ ಗಮನ ಅಗತ್ಯ. ಅಧಿಕ ವ್ಯಯದ ಗಮನ ಕೊಡಿ. ನಾಗನನ್ನು ನೆನೆಯಿರಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು















