ಗಾಜನೂರು ಶಾಲೆಗೆ ಹಣ್ಣು ಸಾಗಿಸುತ್ತಿದ್ದ ಗೂಡ್ಸ್‌ ಗಾಡಿಗೆ ಕಾರು ಡಿಕ್ಕಿ

081223-Car-Goods-mishap-near-Gajanuru-in-Thirthahalli-road.webp

SHIMOGA : ರಸ್ತೆಯ ರಾಂಗ್‌ ಸೈಡ್‌ನಲ್ಲಿ ಬಂದ ಕಾರೊಂದು ಗೂಡ್ಸ್‌ ವಾಹನಕ್ಕೆ ಡಿಕ್ಕಿ (collied) ಹೊಡೆದಿದೆ. ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯ ಹಳೇಹೊನ್ನಾಪುರ ಗ್ರಾಮದ ಕೆರೆ ಹತ್ತಿರ ಡಿ.5ರಂದು ಘಟನೆ ಸಂಭವಿಸಿದೆ. ತೋಟಗಾರಿಕೆ ಇಲಾಖೆಗೆ ಸೇರಿದ ಗೂಡ್ಸ್‌ ವಾಹನವು ಗಾಜನೂರಿನ ನವೋದಯ ಶಾಲೆಗೆ ಹಣ್ಣು ಮತ್ತು ತರಕಾರಿ ಪೂರೈಕೆ ಮಾಡಲು ತೆರಳುತ್ತಿತ್ತು. ತೀರ್ಥಹಳ್ಳಿ ಕಡೆಯಿಂದ ರಸ್ತೆಯ ರಾಂಗ್‌ ಸೈಡ್‌ನಲ್ಲಿ (wrong side) ಬಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡು ವಾಹನಗಳ ಮುಂಭಾಗ ಜಖಂ ಆಗಿದೆ. ತುಂಗಾ ನಗರ … Read more

ಆರ್ಯ ಈಡಿಗ ಸಂಘದ ಅಮೃತ ಮಹೋತ್ಸವ, ಜಾಗೃತಿ ಸಮಾವೇಶ, ಉದ್ಘಾಟನೆಗೆ ಸಿಎಂ, ಡಿಸಿಎಂ

081223-Hulthikoppa-Shridhar-press-meet-in-Shimoga.webp

SHIVAMOGGA LIVE NEWS | 8 DECEMBER 2023 SHIMOGA : ರಾಜ್ಯ ಪ್ರದೇಶ ಆರ್ಯ ಈಡಿಗ (Ediga) ಸಂಘದ ಅಮೃತ ಮಹೋತ್ಸವ ಹಾಗೂ ಜಾಗೃತಿ ಸಮಾವೇಶ ಡಿ.10ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದರು‌. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಧರ್‌ ಹುಲ್ತಿಕೊಪ್ಪ, ಸಂಘಕ್ಕೆ 75 ವರ್ಷ ತುಂಬಿದ ಹಿನ್ನೆಲೆ ಸಮಾಜದವರ ಅಹವಾಲು, ಸಲಹೆ, ಸೂಚನೆ ಆಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು‌. ಉಪ ಮುಖ್ಯಮಂತ್ರಿ … Read more

ಆಸ್ಪತ್ರೆಯಲ್ಲಿ ನೈಟ್‌ ಶಿಫ್ಟ್‌ ಮುಗಿಸಿ ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್

crime name image

SHIVAMOGGA LIVE NEWS | 8 DECEMBER 2023 SHIMOGA : ಆಸ್ಪತ್ರೆಯಲ್ಲಿ ನೈಟ್‌ ಶಿಫ್ಟ್‌ ಕೆಲಸ ಮುಗಿಸಿ ಮರಳಿದಾಗ ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನವಾಗಿದೆ (Theft). ಶಿವಮೊಗ್ಗ ತಾಲೂಕು ಮುದುವಾಲ ಗ್ರಾಮದ ಕುಸುಮಾ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಕುಸುಮಾ ಅವರು ಮಲ್ನಾಡ್‌ ಲೈಫ್‌ ಲೈನ್‌ ಆಸ್ಪತ್ರೆಯಲ್ಲಿ ಹೌಸ್‌ ಕೀಪಿಂಗ್‌ (house keeping) ಕೆಲಸ ಮಾಡುತ್ತಿದ್ದಾರೆ. ಡಿ.2ರಂದು ರಾತ್ರಿ ನೈಟ್‌ ಶಿಫ್ಟ್‌ ಕೆಲಸಕ್ಕೆ ತೆರಳಿದ್ದರು. ಮರುದಿನ ಬೆಳಗ್ಗೆ ಮನೆ ಬಂದಾಗ ಬೀಗ … Read more

ರೈತರ ಮಹಾ ಅಧಿವೇಶನದ ದಿನಾಂಕ ಪ್ರಕಟ, ಪೋಸ್ಟರ್‌ ರಿಲೀಸ್‌, ಏನೆಲ್ಲೆ ಚರ್ಚೆ ಆಗಲಿದೆ?

081223-Kuruburu-Shanthakumar-Press-meet-in-Shimoga.webp

SHIVAMOGGA LIVE NEWS | 8 DECEMBER 2023 SHIMOGA : ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ರಾಜ್ಯ ಸಂಘದ ವತಿಯಿಂದ ಬೆಂಗಳೂರಿನ ಫ್ರೀಡಂ ‍ಪಾರ್ಕ್‌ನಲ್ಲಿ (freedom park) ಡಿ.23ರಂದು ಬೆಳಿಗ್ಗೆ 11 ಗಂಟೆಗೆ ರೈತರ ಮಹಾ ಅಧಿವೇಶನ (session)  ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾ‍ಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿದರು. ಇದನ್ನೂ ಓದಿ- ಶಿವಮೊಗ್ಗದಲ್ಲಿ ಡಿಎಸ್‌ಎಸ್‌ ಸಮಾವೇಶ, ಸಂವಿಧಾನದ ಕುರಿತು ಯಾರೆಲ್ಲ ಏನೇನು ಹೇಳಿದರು? ಇಲ್ಲಿದೆ ಡಿಟೇಲ್ಸ್‌ ಸುದ್ದಿಗೋಷ್ಠಿಯಲ್ಲಿ … Read more

ಮಾಚೇನಹಳ್ಳಿಯಲ್ಲಿ ಕಂಪನಿ ಮೇಲೆ ಅಧಿಕಾರಿಗಳಿಂದ ದಾಳಿ, ಕಾರಣವೇನು?

MACHENAHALLI-BDVT-NEWS-1.jpg

SHIVAMOGGA LIVE NEWS | 8 DECEMBER 2023 BHADRAVATHI : ಅನುಮತಿ ಇಲ್ಲದೆ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮತ್ತು ಉತ್ಪಾದನೆ ಆರೋಪದ ಹಿನ್ನೆಲೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಗ್ರೋ ಕೆಮಿಕಲ್ಸ್‌ ಕಂಪನಿಯೊಂದರ ಮೇಲೆ ದಾಳಿ (Raid) ನಡೆಸಲಾಗಿದೆ. 1.31 ಕೋಟಿ ರೂ. ಮೊತ್ತದ ರಸಗೊಬ್ಬರ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮತ್ತು ಉತ್ಪಾದನೆ ಮಾಡಿದ ಮಾಹಿತಿ ಆಧಾರದಲ್ಲಿ ಜಾಗೃತ ಕೋಶದ ಅಪರ ಕೃಷಿ ನಿರ್ದೇಶಕರು, ಮೈಸೂರು ಜಾಗೃತ ಕೋಶದ ಜಂಟಿ ನಿರ್ದೇಶಕರು ಮತ್ತು ಶಿವಮೊಗ್ಗ … Read more

ಭದ್ರಾವತಿ VISL ಕಾರ್ಮಿಕ ನಿಯೋಗದಿಂದ ಕುಮಾರಸ್ವಾಮಿ ಭೇಟಿ, ಏನೆಲ್ಲ ಚರ್ಚೆಯಾಯ್ತು? ಸಿಕ್ಕ ಭರವಸೆ ಏನು?

081223-VISL-Delegation-meets-HD-Kumaraswamy-with-MA-Ajith-Gowda.webp

SHIVAMOGGA LIVE NEWS | 8 DECEMBER 2023 BHADRAVATHI: ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಉಳಿಸಿಕೊಡುವಂತೆ ಒತ್ತಾಯಿಸಿ ಕಾರ್ಖಾನೆಯ ಕಾರ್ಮಿಕರ ನಿಯೋಗ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಭದ್ರಾವತಿ ಜೆಡಿಎಸ್‌ ಪಕ್ಷದ ಯುವ ಮುಖಂಡ ಎಂ.ಎ.ಅಜಿತ್ ನೇತೃತ್ವದ ನಿಯೋಗ ಕುಮಾರಸ್ವಾಮಿ ಅವರನ್ನು ಭೇಟಿಯಾಯಿತು. ಇದನ್ನೂ ಓದಿ- ಶಿವಮೊಗ್ಗದಲ್ಲಿ ವಿಲಿಂಗ್‌, ಇಬ್ಬರಿಗೆ ದಂಡ, ಬೈಕ್‌ ಕೊಟ್ಟ ತಪ್ಪಿಗೆ ಯಮಹಾ RX ಮಾಲೀನಿಗೂ ಫೈನ್‌ ಪ್ರಧಾನಿ ಜೊತೆ ಚರ್ಚೆಗೆ ಮನವಿ ವಿಐಎಸ್‌ಎಲ್‌ … Read more

ತೋಟದಲ್ಲಿ 120 ಅಡಿಕೆ ಮರಗಳಿಂದ ಗೊನೆ ಕದ್ದ ಖದೀಮರು

Areca-Farm-Adike-tota-in-Shimoga

SHIVAMOGGA LIVE NEWS | 8 DECEMBER 2023 BHADRAVATHI : ಮರದಿಂದ ಅಡಿಕೆ ಗೊನೆ ಕೊಯ್ದು ಕಳ್ಳತನ (Areca theft) ಮಾಡಲಾಗಿದೆ. ತೋಟದಲ್ಲಿರುವ ಸುಮಾರು 120 ಮರಗಳಲ್ಲಿ ಗೊನೆ ಕಳವು ಮಾಡಲಾಗಿದೆ. ಇದರಿಂದ 50 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಭದ್ರಾವತಿ ತಾಲೂಕು ಕಂಬದಾಳು ಹೊಸೂರು ಗ್ರಾಮದ ಬಸಪ್ಪ ಎಂಬುವವರ ತೋಟದಲ್ಲಿ ಘಟನೆ ಸಂಭವಿಸಿದೆ. ತೋಟದಲ್ಲಿ ಬಸಪ್ಪ ಅವರು ಪರಿಶೀಲನೆ ನಡೆಸಿದಾಗ ಅಡಿಕೆ ಮರಗಳಿಂದ ಗೊನೆ ಕಳ್ಳತನವಾಗಿರುವ (Areca theft) ಅನುಮಾನ ಬಂದಿದೆ. ಈ … Read more

ವಿದ್ಯಾನಗರ ರೈಲ್ವೆ ಮೆಲ್ಸೇತುವೆ ಉದ್ಘಾಟನೆ ಸಮಯ ನಿಗದಿ, ಸಿಗಂದೂರು ಸೇತುವೆ ಬಗ್ಗೆ ಸಂಸದ ರಾಘವೇಂದ್ರ ಹೇಳಿದ್ದೇನು?

081223-BY-Raghavendra-about-vidyangara-bridge.webp

SHIVAMOGGA LIVE NEWS | 8 DECEMBER 2023 SHIMOGA : ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಬೆಕ್ಕೋಡಿ ಸೇತುವೆ (Bridge) ಕಾಮಗಾರಿಗಳ ಉದ್ಘಾಟನೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಆಹ್ವಾನಿಸಲಾಗುತ್ತಿದೆ. ಜನವರಿ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಕಾಮಗಾರಿಗಳ ಉದ್ಘಾಟನೆ ಮತ್ತು ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ ಪ್ರಮುಖ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಸಂಸದ ರಾಘವೇಂದ್ರ ತಿಳಿಸಿದ 4 ಪ್ರಮುಖಾಂಶ … Read more

ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲುಗಳು, ಯಾವ್ಯಾವ ರೈಲಿನ ಟೈಮಿಂಗ್‌ ಏನು? ಇಲ್ಲಿದೆ ಲಿಸ್ಟ್‌

Shimoga-Yeshwanthapura-Train-South-Western-Railway

SHIVAMOGGA LIVE NEWS | 7 DECEMBER 2023 RAILWAY NEWS : ನೈಋತ್ಯ ರೈಲ್ವೆ (Railway) ವಿಭಾಗದಲ್ಲಿ ಜನಪ್ರಿಯವಾಗುತ್ತಿರುವ ಮಾರ್ಗ ಮೈಸೂರು – ಶಿವಮೊಗ್ಗ ರೈಲ್ವೆ ರೂಟ್.‌ ಸದ್ಯ ಈ ಮಾರ್ಗದಲ್ಲಿ ನಾಲ್ಕು ರೈಲುಗಳು ಸಂಚರಿಸುತ್ತಿವೆ. ಎಲ್ಲ ರೈಲುಗಳಲ್ಲು ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಯಾವ್ಯಾವ ರೈಲಿನ ಟೈಮಿಂಗ್‌ ಏನು? ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16206) – ಬೆಳಗ್ಗೆ 6 ಗಂಟೆಗೆ ಹೊರಡಲಿದೆ. ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ತಾಳಗುಪ್ಪ ತಲುಪಲಿದೆ. … Read more

ಶಿವಮೊಗ್ಗದಲ್ಲಿ ಡಿ.8ರಂದ ದೀಪಕ್‌ ಸಿಂಗ್‌ ಅಧಿಕಾರ ಸ್ವೀಕಾರ | ನಗರದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆ – ಫಟಾಫಟ್‌ ನ್ಯೂಸ್‌

SHIMOGA-NEWS-FATAFAT.webp

SHIVAMOGGA LIVE NEWS | 7 DECEMBER 2023 ಡಿ.8ರಂದು ದೀಪಕ್‌ ಸಿಂಗ್‌ ಅಧಿಕಾರ ಸ್ವೀಕಾರ SHIMOGA : ಜೆಡಿಎಸ್ ಶಿವಮೊಗ್ಗ ನಗರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ದೀಪಕ್ ಸಿಂಗ್ ಡಿ.8ರಂದು ಜೆಡಿಎಸ್ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 11ಕ್ಕೆ ಶುಭಮಂಗಳ ಸಮುದಾಯ ಭವನದಿಂದ ಜೆಡಿಎಸ್‌ ಕಾರ್ಯಕರ್ತರು ಬೈಕ್ ಜಾಥಾದಲ್ಲಿ ಜೆಡಿಎಸ್‌ ಕಾರ್ಯಾಲಯಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಜೆಡಿಎಸ್‌ ರಾಜ್ಯ ಸಂಚಾಲಕ ವೈಎಸ್‌ವಿ ದತ್ತ, ಜಿಲ್ಲಾಧ್ಯಕ್ಷ ಕಡಿದಾಳ್‌ ಗೋಪಾಲ್‌, … Read more