ಕಳೆನಾಶಕ ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಸಾವು

R-Lakshman-Former-Nagarasabhe-Member.

SHIMOGA NEWS, 24 NOVEMBER 2024 : ಕಳೆನಾಶಕ (Pesticide) ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಆರ್‌.ಲಕ್ಷ್ಮಣ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶುಕ್ರವಾರ ಆರ್.ಲಕ್ಷ್ಮಣ್‌, ಗೋಪಾಳದ ಪಾರ್ಕ್‌ ಒಂದರಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೊನೆಗೆ ಲಕ್ಷ್ಮಣ್‌ ಅವರೆ ಆಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಲಕ್ಷ್ಮಣ್‌ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮಣ್‌ ಅವರು ಹೊಸಮನೆ ನಿವಾಸಿ. ಈ … Read more

ಈಗಿನ ಹೋಬಳಿಗಳು ಆಗ ತಾಲೂಕುಗಳಾಗಿದ್ದವು, ಆಗಿನ ಹೋಬಳಿಗಳು ಈಗ ತಾಲೂಕುಗಳಾಗಿವೆ – ನಮ್ಮೂರು ಶಿವಮೊಗ್ಗ

Nammuru-Shivamogga-Thumbnail.webp

SHIVAMOGGA LIVE NEWS NAMMURU SHIVAMOGGA | ರಾಜವಂಶಗಳು ಆಡಳಿತ ಸುಧಾರಣೆಗಾಗಿ ಶಿವಮೊಗ್ಗದ ವಿವಿಧೆಡೆ ಆಡಳಿತ ಕೇಂದ್ರ, ತಾಲೂಕುಗಳನ್ನು ರಚಿಸಿದ್ದವು. ಕೊನೆಗೆ ಇವೆಲ್ಲವು ಒಗ್ಗೂಡಿ ಅಖಂಡ ಶಿವಮೊಗ್ಗ ರಚನೆಯಾಯಿತು. ಇವತ್ತು ಹೋಬಳಿ ಕೇಂದ್ರಗಳಾಗಿರುವ ಪ್ರದೇಶಗಳು ಆಗ ತಾಲೂಕುಗಳಾಗಿದ್ದವು. ಪ್ರಮುಖ ಕೇಂದ್ರ ಸ್ಥಾನವಾಗಿದ್ದವು. ನಗರ ವಿಭಾಗಕ್ಕೆ ಸೇರಿತ್ತು ಶಿವಮೊಗ್ಗ ಟಿಪ್ಪು ಸುಲ್ತಾನ್‌ ಯುಗಾಂತ್ಯದ ನಂತರ ಈಗಿನ ಶಿವಮೊಗ್ಗ ಜಿಲ್ಲೆ ಮೈಸೂರು ಒಡೆಯರ್‌ಗಳ ಆಳ್ವಿಕೆಗೆ ಒಳಪಟ್ಟಿತು. ನಗರ (ಈಗಿನ ಹೊಸನಗರದ ನಗರ) ಈ ಭಾಗದ ಫೌಜ್ದಾರಿಯಾಗಿ ಮುಂದುವರೆಯಿತು. ಶಿವಮೊಗ್ಗ ಮತ್ತು … Read more

ಈಗ ಸಾಮಾನ್ಯ ಗ್ರಾಮ, ಆಗ ರಾಜಧಾನಿ, ಶಿವಮೊಗ್ಗದ ಯಾವೆಲ್ಲ ಗ್ರಾಮ ಆಡಳಿತ ಕೇಂದ್ರವಾಗಿದ್ದವು? – ನಮ್ಮೂರು ಶಿವಮೊಗ್ಗ

Nammuru-Shivamogga-Thumbnail.webp

SHIVAMOGGA LIVE NEWS NAMMURU SHIVAMOGGA | ನಮ್ಮ ಜಿಲ್ಲೆ ಈಗ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ರಾಜಕೀಯವಾಗಿ ಪ್ರಬಲವಾಗಿದೆ. ಇತಿಹಾಸದಲ್ಲು ಶಿವಮೊಗ್ಗದ ನೆಲ ರಾಜಕೀಯ ಪ್ರಾಬಲ್ಯ, ಸಾಂಸ್ಕೃತಿಕ ವೈಭವವನ್ನು ಕಂಡಿದೆ. ಇಲ್ಲಿ ಅನೇಕ ರಾಜವಂಶಗಳು ಆಡಳಿತ ನಡೆಸಿವೆ. ಇಲ್ಲಿನ ಹಲವು ಪ್ರಮುಖ ಸ್ಥಳಗಳು ರಾಜಧಾನಿಯಾಗಿ, ಪ್ರಾಂತೀಯ ಆಡಳಿತ ಕೇಂದ್ರವಾಗಿದ್ದವು. ಯಾವ್ಯಾವ ರಾಜವಂಶಗಳು ಆಡಳಿತ ನಡೆಸಿದ್ದವು? ಮಯೂರ, ಶಾತವಾಹನ, ಬನವಾಸಿಯ ಕದಂಬ, ತಲಕಾಡಿನ ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಸೆವುಣರು, ಕಾಲಚೂರಿಗಳು, ವಿಜಯನಗರ, ಕೆಳದಿ ನಾಯಕರು, ಹೈದರ್‌ ಅಲಿ, … Read more

ಶಿವಮೊಗ್ಗ ಎಂಬ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಗೊತ್ತಿರಬೇಕಾದ 2 ಸಂಗತಿ | ನಮ್ಮೂರು ಶಿವಮೊಗ್ಗ

Nammuru-Shivamogga-Thumbnail.webp

SHIVAMOGGA LIVE NEWS NAMMURU SHIVAMOGGA | ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಶಿವಮೊಗ್ಗ ಪ್ರಮುಖ ಜಿಲ್ಲೆಯಾಗಿದೆ. ಅದೆ ರೀತಿ ಜಿಲ್ಲೆಗೆ ಶಿವಮೊಗ್ಗ ಎಂಬ ಹೆಸರು ಬಂದದ್ದು ಹೇಗೆ ಎಂಬುದಕ್ಕೂ ಪ್ರಮುಖ ವಾದಗಳಿವೆ. ಶಾಸನಗಳಲ್ಲಿಯು ವಿವರಣೆಗಳಿವೆ ಎನ್ನುತ್ತಾರೆ ಇತಿಹಾಸಕಾರರು. ಶಿವಮೊಗ್ಗ ಎಂಬ ಹೆಸರು ಬಂದಿದ್ದು ಹೇಗೆ? ಹೆಸರಿನ ಮೂಲ 1 : ಪರಮಾತ್ಮ ಶಿವನಿಂದಾಗಿ ಶಿವಮೊಗ್ಗ ಎಂಬ ಹೆಸರು ಬಂತು ಎಂದು ಮೂರು ಉಲ್ಲೇಖ ನೀಡಲಾಗುತ್ತದೆ. ಈ ಮೂರರ ಪೈಕಿ ಯಾವುದು ಸರಿ ಅನ್ನುವುದು ಎಲ್ಲಿಯು … Read more

ಇದೇ ಶಿವಮೊಗ್ಗ ಜಿಲ್ಲೆಯ ಮೊದಲ ಪೊಲೀಸ್ ಠಾಣೆ, ಎಲ್ಲಿದೆ? ಈಗ ಹೇಗಿದೆ?

041020 Kote Police Station Old Station 1

ಶಿವಮೊಗ್ಗ ಲೈವ್.ಕಾಂ | NAMMURU SHIVAMOGGA | 3 ಅಕ್ಟೋಬರ್ 2020 ಈ ಕಟ್ಟಡ ಶಿವಮೊಗ್ಗ ಪೊಲೀಸ್ ಇಲಾಖೆಯ ಪ್ರತಿ ಬೆಳವಣಿಗೆಯನ್ನು ಗಮನಿಸಿದೆ. ಬ್ರಿಟೀಷ್ ಕಾಲದ ಪೊಲೀಸ್ ವ್ಯವಸ್ಥೆಯಿಂದ, ಈಗಿನ ಹೈಟೆಕ್ನಾಲಜಿ ಪೊಲೀಸಿಂಗ್ ತನಕ ಎಲ್ಲದಕ್ಕೂ ಸಾಕ್ಷಿಯಾಗಿದೆ. ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಅವರಣದಲ್ಲಿ ಇರುವ ಹಂಚಿನ ಕಟ್ಟಡ, ಜಿಲ್ಲೆಯ ಪೊಲೀಸ್ ಇಲಾಖೆಯ ಇತಿಹಾಸ ತಿಳಿಸುತ್ತದೆ. ಯಾಕೆಂದರೆ ಇದುವೆ ಶಿವಮೊಗ್ಗ ಜಿಲ್ಲೆಯ ಮೊದಲ ಪೊಲೀಸ್ ಠಾಣೆ. 1851ರಲ್ಲಿ ಈ ಪೊಲೀಸ್ ಠಾಣೆಯನ್ನು ನಿರ್ಮಿಸಲಾಯಿತು. ಬ್ರಿಟೀಷರು ಭಾರತಕ್ಕೆ ಬಂದಾಗ … Read more

ಶಿವಮೊಗ್ಗಕ್ಕೆ ಬಂದಿದ್ದರು ಗಾಂಧೀಜಿ ದಂಪತಿ, ಗೋಪಿ ಸರ್ಕಲ್ ಸಮೀಪದಲ್ಲಿರುವ ಎರಡು ತೆಂಗಿನ ಮರಗಳೇ ಅದಕ್ಕೆ ಸಾಕ್ಷಿ

021020 Gandiji Visit To Shivamogga Coconut Tree 1

ಶಿವಮೊಗ್ಗ ಲೈವ್.ಕಾಂ | NAMMURU SHIVAMOGGA | 2 ಅಕ್ಟೋಬರ್ 2020 ಬ್ರಿಟೀಷರ ವಿರುದ್ಧ ಹೋರಾಟ ಸುಲಭದ್ದಾಗಿರಲಿಲ್ಲ. ಚಳವಳಿ ರೂಪಿಸಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದೇಶ ಸುತ್ತುತ್ತಿದ್ದರು. ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಗೂ ಮಹಾತ್ಮ ಗಾಂಧೀಜಿ ಬಂದಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಇವೆ ಎರಡು ತೆಂಗಿನ ಮರಗಳು. 1927ರಲ್ಲಿ ಮಹಾತ್ಮ ಗಾಂಧೀಜಿ ಅವರು ಪತ್ನಿ ಕಸ್ತೂರ ಬಾ ಅವರೊಂದಿಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಗೋಪಿ ಸರ್ಕಲ್ ಸಮೀಪ ಪ್ರಧಾನ ಅಂಚೆ ಕಚೇರಿ ಮುಂಭಾಗ ಇದ್ದ … Read more