ಶಿವಮೊಗ್ಗ ಲೈವ್.ಕಾಂ | SHIMOGA NEWS | 24 APRIL 2021
ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ತುರ್ತು ಸೇವೆ ಒದಗಿಸಲು ಜಿಲ್ಲಾ ಬಿಜೆಪಿ ವತಿಯಿಂದ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ನೇತೃತ್ವದಲ್ಲಿ ಸಹಾಯವಾಣಿ ಕರ್ತವ್ಯ ನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಯಾವ್ಯಾವ ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು?
ಆಸ್ಪತ್ರೆ ಮಾಹಿತಿಗಾಗಿ ಮತ್ತು ವೆಂಟಿಲೇಟರ್ ಮಾಹಿತಿಗಾಗಿ – ದಿನೇಶ್ ಆಚಾರ್ಯ – 9902391177
ಕಚೇರಿ ವ್ಯವಹಾರಗಳು ಮತ್ತು ಅಂಬ್ಯುಲೆನ್ಸ್ ಮಾಹಿತಿಗಾಗಿ – ತೀರ್ಥೇಶ್ – 9901144693
ವ್ಯಾಕ್ಸಿನೇಷನ್ ಮಾಹಿತಿಗಾಗಿ – ಶರತ್ ಕಲ್ಯಾಣಿ -9008555888
ಔಷಧಿಗಳ ಮಾಹಿತಿಗಾಗಿ – ರಮಾನಂದ ನಾಯಕ್ – 8147707246
ಆಯುಷ್ಮಾನ್ ಭಾರತ್ ಮಾಹಿತಿಗಾಗಿ – ಮಹೇಶ್ ಶೆಟ್ಟಿ – 9986622184
ಅಂತ್ಯಸಂಸ್ಕಾರ ಸೇವೆಗಾಗಿ – ಶ್ರೀನಾಗ್ – 9844174143