‘ಸಿದ್ದರಾಮಯ್ಯ ಸೋಲಿಸಲು 4 ಕಾಂಗ್ರೆಸ್ ನಾಯಕರು ಕಾಯುತ್ತಿದ್ದಾರೆ, 25 ಕ್ಷೇತ್ರದಿಂದ ಸ್ಪರ್ಧಿಸಿದರು ಗೆಲ್ಲುವುದಿಲ್ಲ’

KS-Eshwarappa-Press-meet

SHIVAMOGGA LIVE NEWS | 14 JANUARY 2023 SHIMOGA : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳ ಬದಲು 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು ಈ ಬಾರಿ ಗೆಲುವು (win) ಸಾಧಿಸುವುದಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಅವರನ್ನು ಸೋಲಿಸಲು ಅವರ ಪಕ್ಷದವರೆ ಕಾದು ಕೂತಿದ್ದಾರೆ. ಹಾಗಾಗಿ ಈ ಬಾರಿ ಅವರು 25 ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದರು ಗೆಲ್ಲವುದಿಲ್ಲ (win) ಎಂದರು. ಹಲವರ ಸೋಲಿಗೆ ಕಾರಣವಾಗಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ … Read more

ಉದ್ಯಮಿ ಭೂಪಾಳಂ ಮನೆಯಲ್ಲಿ ಬೆಂಕಿ ಕೇಸ್, ಅಗ್ನಿಶಾಮಕ ವಿರುದ್ಧ ‘ಆರೋಪ ಪಟ್ಟಿ’ ರಿಲೀಸ್, ಮೆರವಣಿಗೆಗೆ ಪ್ಲಾನ್

Bhoopalam-Shashidhar-about-fire-incident-in-his-house

SHIVAMOGGA LIVE NEWS | 14 JANUARY 2023 SHIMOGA : ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿ ಉದ್ಯಮಿ ಶರತ್ ಭೂಪಾಳಂ ಸಾವನ್ನಪ್ಪಿದ್ದರು. ಅಗ್ನಿ ಶಾಮಕ (fire department) ಸಿಬ್ಬಂದಿಯ ವಿಳಂಬ ಧೋರಣೆಯೆ ಉದ್ಯಮಿ ಸಾವಿಗೆ ಕಾರಣ. ಆದ್ದರಿಂದ ಅಗ್ನಿಶಾಮಕ ದಳಕ್ಕೆ ಸರಿಯಾದ ತರಬೇತಿ, ಸಮರ್ಪಕ ಉಪಕರಣ ಒದಗಿಸಬೇಕು ಎಂದು ಆಗ್ರಹಿಸಿ ಮೌನ ಮೆರವಣಿಗೆ ನಡೆಸಲು ಭೂಪಾಳಂ ಕುಟುಂಬದವರು ಮತ್ತು ಅವರ ಸ್ನೇಹಿತರು ನಿರ್ಧರಿಸಿದ್ದಾರೆ. ಉದ್ಯಮಿ ಶರತ್ ಭೂಪಾಳಂ ಅವರ ತಂದೆ … Read more

ಪರಿಶೀಲನೆ ವೇಳೆ ಸಿಕ್ಕ ‘ನಿರಾಪೇಕ್ಷಣಾ ಪತ್ರ’ ಕಂಡು ಪಿಡಿಒ ದಂಗು, ಮಹಿಳೆ ವಿರುದ್ಧ ಪೊಲೀಸ್ ಠಾಣೆಗೆ ದೂರು

Sagara-Rural-Police-Station

SHIVAMOGGA LIVE NEWS | 14 JANUARY 2023 SAGARA : ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ (ಪಿಡಿಒ) ನಕಲಿ ಸಹಿ (signature), ಸೀಲು ಬಳಸಿ, ನಕಲಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿ, ಮಂಗಳೂರು ವಿದ್ಯುತ್ ಕಂಪನಿಗೆ (ಮೆಸ್ಕಾಂ) ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ಹೆಗ್ಗೋಡು ಗ್ರಾಮ ಪಂಚಾಯಿತಿಯ ಪಿಡಿಒ ಸೌಮ್ಯಾ ಅವರ ಸಹಿ (signature) ನಕಲು ಮಾಡಲಾಗಿದೆ. ಅವರ ಹೆಸರಿನಲ್ಲಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿರುವ … Read more