ರಾತ್ರೋರಾತ್ರಿ ಅಡಕೆ ನಾಪತ್ತೆ, CCTV ನುಡಿಯಿತು ಸಾಕ್ಷಿ, ನಡುರಾತ್ರಿ ಸಾಹೇಬರ ಮನೆಗೆ ತಲುಪಿತಂತೆ ಕದ್ದ ಮಾಲು

Areca-Nuts-General-Image

ಶಿವಮೊಗ್ಗ | ಮನೆ ಹಿಂದೆ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆಯನ್ನು (ADIKE THEFT) ನಡುರಾತ್ರಿ ಕಳ್ಳತನ ಮಾಡಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ದೂರು ನೀಡಲಾಗಿದೆ. ಬುಳ್ಳಾಪುರದ (BULLAPURA) ಮಂಜಪ್ಪ ಗೌಡ ಎಂಬುವವರಿಗೆ ಸೇರಿದ ಅಡಕೆ ಕಳ್ಳತನವಾಗಿದೆ. ಮನೆ ಹಿಂಭಾಗ ಸಿಪ್ಪೆಗೋಟು ಅಡಕೆಯನ್ನು ಒಣ ಹಾಕಲಾಗಿತ್ತು. ಬೆಳಗ್ಗೆ ಬಂದು ನೋಡಿದಾಗ ಅಡಕೆ ಇರಲಿಲ್ಲ. ಸಿಸಿಟಿವಿ ನುಡಿದ ಸಾಕ್ಷಿ ಮಂಜಪ್ಪ ಗೌಡ ಅವರು ತಮ್ಮ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಆಗಸ್ಟ್ 28ರ ರಾತ್ರಿ … Read more

ಅಂಗಡಿ ಮುಂದೆ ಮಲಗಿದ್ದವನಿಗೆ ರಾಡ್’ನಿಂದ ಹೊಡೆದು, ಎದೆ ಮೇಲೆ ಕಲ್ಲು ಎತ್ತಿ ಹಾಕಿದ ಮಾಲೀಕನ ಮಗ

crime name image

ಶಿವಮೊಗ್ಗ | ಅಂಗಡಿ (SHOP) ಮುಂದೆ ಮಲಗಿದ್ದ ವ್ಯಕ್ತಿಯ ಮೇಲೆ ಮಾಲೀಕನ ಮಗ ಹಲ್ಲೆ (ATTACK) ನಡೆಸಿದ್ದಾನೆ. ರಾಡ್ ನಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಹತ್ಯೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಜೆಪಿ ನಗರದ ನಾಗರಾಜ (45) ಗಾಯಾಳು. ಗಾಂಧಿ ಬಜಾರ್ ನಲ್ಲಿ (GANDHI BAZAAR) ಚಿನ್ನಾಭರಣ ಅಂಗಡಿಗಳ ಬಳಿ ಮಣ್ಣು ಸೋಸಿ, ಅದರಲ್ಲಿ ಸಿಗುವ ಚಿನ್ನ, ಬೆಳ್ಳಿಯ ಸಣ್ಣ ತುಂಡುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಕೆಲಸ ಮಾಡಿ ಸುಸ್ತಾಗಿದ್ದ ನಾಗರಾಜ ಅವರು ಲಷ್ಕರ್ ಮೊಹಲ್ಲಾದ  … Read more

ಶಿವಮೊಗ್ಗ ಮೈತ್ರಿ ಜ್ಯೂವೆಲ್ಸ್ ವತಿಯಿಂದ ಶಿಕ್ಷಕ ದಿನಾಚರಣೆ ಆಫರ್, ಏನದು?

Mythri-jewels-Shivamogga

ಶಿವಮೊಗ್ಗ | ಶಿಕ್ಷಕರ ದಿನಾಚರಣೆ (TEACHERS DAY) ಅಂಗವಾಗಿ ನಗರದ ಮೈತ್ರಿ ಜ್ಯೂವೆಲ್ಸ್ (MYTHRI JEWELS) ವತಿಯಿಂದ ವಿನೂತನ ಆಫರ್ (OFFER) ಘೋಷಿಸಲಾಗಿದೆ. ಸೆ.5ರಂದು ಹೆಸರು ನೋಂದಾಯಿಸುವ ಶಿಕ್ಷಕರಿಗೆ ಈ ಆಫರ್ ಅನ್ವಯವಾಗಲಿದೆ. ಚಿನ್ನಾಭರಣ ಖರೀದಿಗೆ 11 ತಿಂಗಳು ಕಂತುಗಳನ್ನ ಶಿಕ್ಷಕರು ಕಟ್ಟಬೇಕು. ಉಳಿದ 2 ಕಂತುಗಳನ್ನು ಮೈತ್ರಿ ಜ್ಯೂವೆಲ್ಸ್ ಸಂಸ್ಥೆಯ ಭರಿಸಲಿದೆ. ಆಸಕ್ತ ಶಿಕ್ಷಕರು (TEACHERS DAY) ಶಿವಮೊಗ್ಗದ ಎಲ್.ಎಲ್.ಆರ್ ರಸ್ತೆಯಲ್ಲಿರುವ ಮೈತ್ರಿ ಜ್ಯೂವೆಲ್ಸ್ ಗೆ ಭೇಟಿ ನೀಡಿ, ಹೆಸರು ನೋಂದಾಯಿಸಬಹುದಾಗಿದೆ. ಇದನ್ನೂ ಓದಿ – ‘ಶಿವಮೊಗ್ಗಕ್ಕೆ … Read more

ಅರಹತೊಳಲು ಬಳಿ ಚಿರತೆ ಹಾವಳಿ, ಮನೆಯಿಂದ ಹೊರ ಬರಲು ಜನರಿಗೆ ಭೀತಿ

Cheetah-Menace-Farmers-submit-memorandum

ಹೊಳೆಹೊನ್ನೂರು | ಚಿರತೆ (CHEETAH) ಹಾವಳಿಯಿಂದ ಮುಕ್ತಿ ನೀಡುವಂತೆ ಆಗ್ರಹಿಸಿ, ರೈತ ಸಂಘದ (RAITHA SANGA) ವತಿಯಿಂದ ಅರಣ್ಯ ಇಲಾಖೆ  (FOREST) ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಭದ್ರಾವತಿ (BHADRAVATHI) ತಾಲೂಕು ಅರಹತೊಳಲು, ಬೊಮ್ಮನಕಟ್ಟೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಗ್ರಾಮಸ್ಥರು ಆತಂಕದಿಂದಲೇ ಮನೆಯಿಂದ ಹೊರ ಬರುವಂತಾಗಿದೆ. ಆದ್ದರಿಂದ ಕೂಡಲೆ ಚಿರತೆ ಸೆರೆ ಹಿಡಿಯಬೇಕು ಎಂದು ರೈತರು ಆಗ್ರಹಿಸಿದರು. ರೈತರಿಗೆ ಪರಿಹಾರ ಕೊಡಿ ಚಿರತೆ ದಾಳಿಗೆ ಬೊಮ್ಮನಕಟ್ಟೆ ಗ್ರಾಮದ ರೈತ ಮಂಜಪ್ಪ … Read more

‘ಶಿವಮೊಗ್ಗಕ್ಕೆ ಮೋದಿ ಕರೆಸುತ್ತೇವೆ, ಲಕ್ಷ ಜನ ಸೇರಿಸಿ ಸಮಾವೇಶ ಮಾಡ್ತೀವಿ’

Felicitation-for-B-S-Yedyurappa-in-Shimoga

ಶಿವಮೊಗ್ಗ | ರಾಜ್ಯದಲ್ಲಿ140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ (MODI) ಅವರು ಸುದೀರ್ಘ ಚರ್ಚೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (YEDYURAPPA) ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಂಗಳೂರು ಭೇಟಿ ವೇಳೆ ಪ್ರಧಾನಿ ಮೋದಿ ಅವರು 140 ರ ಗುರಿ ನೀಡಿದ್ದಾರೆ. ಎಲ್ಲರನ್ನು ಒಗ್ಗೂಡಿಸಿಕೊಂಡು ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. … Read more

ಸಂಜೆ ಮಳೆಗೆ ಶಿವಮೊಗ್ಗ ಜೈಲ್ ರಸ್ತೆ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Water-Logging-in-Shimoga-Jail-Road

ಶಿವಮೊಗ್ಗ | ಸಂಜೆ ಸುರಿದ ಮಳೆಗೆ ನಗರದ ಹೊಸಮನೆ (HOSAMANE) ಬಡಾವಣೆಯ ಮನೆಗಳಿಗೆ ನೀರು (RAIN WATER) ನುಗ್ಗಿದೆ. ಸ್ಮಾರ್ಟ್ ಸಿಟಿ  (SMART CITY) ಅವೈಜ್ಞಾನಿಕ ಕಾಮಗಾರಿಯೆ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಜೋರು ಮಳೆಯಾಗಿದೆ. ಈ ವೇಳೆ ಹೊಸಮನೆ ಬಡಾವಣೆ ಮತ್ತು ಜೈಲ್ ರಸ್ತೆಯ ವಿವಿಧೆಡೆ ಮನೆಗಳು, ಅಂಗಡಿಗೆ ನೀರು ನುಗ್ಗಿದೆ. ಸ್ಮಾರ್ಟ್ ಸಿಟಿ ವಿರುದ್ಧ ಗರಂ ಜೋರು ಮಳೆಯಾಗಿದ್ದು ಚರಂಡಿಯಲ್ಲಿ ನೀರು (RAIN WATER) ಸರಾಗವಾಗಿ ಹರಿದು … Read more

‘ಆತನ ಹಿನ್ನೆಲೆ ಭಯಾನಕವಾಗಿದೆ, ಪ್ರಕರಣ ಎನ್ಐಎಗೆ ಹೋಗುತ್ತೆ’

home minister aaraga gnanendra

ಶಿವಮೊಗ್ಗ | ಸಾವರ್ಕರ್ (SAVARKAR) ಫೋಟೊ ವಿವಾದ (CONTROVERSY) ಸಂದರ್ಭ ಯುವಕನಿಗೆ ಚಾಕು ಇರಿದ ಆರೋಪಿ ಜಬೀವುಲ್ಲಾನ ಹಿನ್ನೆಲೆ ಭಯಾನಕವಾಗಿದೆ. ಆತನಿಗೆ ಹಲವು ಉಗ್ರ ಗುಂಪಿನೊಂದಿಗೆ (TERROR LINK) ನಂಟು ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗೃಹ ಸಚಿವ (HOME MINISTER) ಆರಗ ಜ್ಞಾನೇಂದ್ರ ಅವರು, ಜಬೀವುಲ್ಲಾನ ಪ್ರಕರಣ ಅತ್ಯಂತ ಭಯಾನಕವಾಗಿದೆ. ಆತನಿಗೆ ಹಲವು ಉಗ್ರವಾದಿ ಗುಂಪುಗಳ ಜೊತೆ ನಂಟು ಇದೆ ಎಂದು ತಿಳಿಸಿದರು. ಎನ್ಐಎಗೆ ಪ್ರಕರಣ? … Read more

ಆಯನೂರಿನಲ್ಲಿ ಬಸ್ಸು, ಬೈಕ್ ಡಿಕ್ಕಿ, CCTVಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

-Bus-Bike-accident-Near-Ayanur-in-Shimoga

ಶಿವಮೊಗ್ಗ | ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ (ACCIDENT) ಸಂಭವಿಸಿದೆ. ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಈ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಆಯನೂರಿನಲ್ಲಿ (AYANUR) ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಸಾಗರಕ್ಕೆ (SAGARA) ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಆಯನೂರಿನ ಸರ್ಕಲ್’ನಲ್ಲಿ ಬಸ್ಸು ತೆರಳುತ್ತಿದ್ದ ಸಂದರ್ಭ, ದಿಢೀರನೆ ಬೈಕ್ ಅಡ್ಡ ಬಂದಿದೆ. ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮಲೆಬೆನ್ನೂರು ಗ್ರಾಮದ ಹಬೀಬುಲ್ಲಾ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ … Read more

ರಸ್ತೆ ಮೇಲೆ ಕುಳಿತ ಆಯೋಜಕರು, ದಾರಿ ಉದ್ದಕ್ಕೂ ರಕ್ಷಣೆ, ಸ್ವಚ್ಛತೆ ಮಾಡಿದ ಸ್ವಯಂ ಸೇವಕರು

Dr-Dhananjaya-Sarji-Sat-on-Road

ಶಿವಮೊಗ್ಗ | ನಗರದಲ್ಲಿ ನಡೆದ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾದಲ್ಲಿ (JAATHA) ಸ್ವಯಂ ಸೇವಕರು, ಕಾರ್ಯಕ್ರಮ ಆಯೋಜಕರ ನಡೆ ಜನ ಮೆಚ್ಚುಗೆ ಪಡೆಯಿತು. ಜಾಥಾದಲ್ಲಿ ಪಾಲ್ಗೊಂಡವರ ರಕ್ಷಣೆ, ಸ್ವಚ್ಛೆತಾ ಕಾರ್ಯ ಗಮನ ಸೆಳೆಯಿತು. ಶಿವಮೊಗ್ಗ ಮೆಡಿಕಲ್ ಕಾಲೇಜು ಮುಂಭಾಗ ಜಾಥಾಗೆ ಚಾಲನೆ ನೀಡಲಾಯಿತು. ಅಲ್ಲಿಂದಲೂ ಸ್ವಯಂ ಸೇವಕರೆ ಭದ್ರತೆ ಮತ್ತು ಸ್ವಚ್ಛತೆಯ ಉಸ್ತುವಾರಿ ವಹಿಸಿಕೊಂಡಿದ್ದರು. ದಾರಿ ಉದ್ದಕ್ಕೂ ಕ್ಲೀನ್ ಕ್ಲೀನ್ ಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ನೀರು ಕುಡಿದು ಬಾಟಲಿಗಳನ್ನು ಕಳಗೆ ಬಿಸಾಡಿದಾಗ … Read more

ಶಿವಮೊಗ್ಗದಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾ, ಹೇಗಿತ್ತು? ಯಾರೆಲ್ಲ ಪಾಲ್ಗೊಂಡಿದ್ದರು?

Shantigagi-Nadige-in-Shimoga-City

ಶಿವಮೊಗ್ಗ | ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ (SHANTHIGAGI NADIGE) ಜಾಥಾ ಆಯೋಜಿಸಲಾಗಿತ್ತು. ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಜಾಥಾಗೆ ಚಾಲನೆ ನೀಡಿದರು. ಶಿವಮೊಗ್ಗ ಮೆಡಿಕಲ್ ಕಾಲೇಜು ಮುಂಭಾಗ ಜಾಥಾಗೆ ಚಾಲನೆ ನೀಡಲಾಯಿತು. ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದ್ದರು. ‘ಶಾಂತಿ ಬೇಕು’ ಘೋಷಣೆ ಮೆಡಿಕಲ್ ಕಾಲೇಜು ಮುಂಭಾಗದಿಂದ ಅಶೋಕ ಸರ್ಕಲ್, ಬಿ.ಹೆಚ್.ರಸ್ತೆ ಮಾರ್ಗವಾಗಿ ಸೈನ್ಸ್ ಮೈದಾನದವರೆಗೆ ಜಾಥಾ ನಡೆಯಿತು. ದೊಡ್ಡ ಸಂಖ್ಯೆಯಲ್ಲಿಸೇರಿದ್ದ ಸಾರ್ವಜನಿಕರು, … Read more