ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ಪೊಲೀಸ್ ಠಾಣೆಯಿಂದ ಎಸ್ಕೇಪ್
SHIVAMOGGA LIVE NEWS | STATION | 18 ಮೇ 2022 ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳತನ ಪ್ರಕರಣದ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ. ಶೌಚಕ್ಕೆ ತೆರಳುವುದಾಗಿ ತಿಳಿಸಿ ಆತ ಠಾಣೆಯಿಂದ (STATION) ಎಸ್ಕೇಪ್ ಆಗಿದ್ದಾನೆ. ರಿಪ್ಪನ್ ಪೇಟೆ (RIPPONPETE) ಪೊಲೀಸ್ ಠಾಣೆಯಲ್ಲಿ ಘಟನೆ ಸಂಭವಿಸಿದೆ. ಚೆಂದಾಳದಿಂಬದ ಪ್ರತಾಪ್ ಎಂಬಾತ ಠಾಣೆಯಿಂದ ಪರಾರಿಯಾದಾತ. ಏನಿದು ಘಟನೆ? ಮೇ 13ರ ರಾತ್ರಿ ಸಾಗರ ರಸ್ತೆಯ ಭಗತ್ ಸಿಂಗ್ ಬಡಾವಣೆಯ ವೆಂಕಪ್ಪ ಶೆಟ್ಟಿ ಎಂಬುವವರ ಮನೆ ಶೆಡ್’ನಲ್ಲಿ … Read more