ಬೌಲಿಂಗ್, ಬ್ಯಾಟಿಂಗ್, ಲಿಫ್ಟ್ ಉದಾಹರಣೆಯೊಂದಿಗೆ ಸಂಸದ ರಾಘವೇಂದ್ರಗೆ ಆಯನೂರು ಮಂಜುನಾಥ್ ತಿರುಗೇಟು
SHIVAMOGGA LIVE NEWS | 15 FEBRUARY 2024 SHIMOGA : ನಾನು ಬೌಲಿಂಗ್ ಮಾಡಿದ್ದು ಬೇರೆಯವರಿಗೆ. ಆದರೆ ಬ್ಯಾಟಿಂಗ್ ಮಾಡಿದ್ದು ಬೇರೆಯವರು. ದೇಶ ಪ್ರೇಮ ಎಂದರೆ ಪರ್ಸೆಂಟೇಜ್ ಹೆಸರಿನಲ್ಲಿ ಲೂಟಿ ಮಾಡುವುದಲ್ಲ. ಸದ್ಯದಲ್ಲೆ ಎಲ್ಲ ವಿಚಾರಕ್ಕೂ ಉತ್ತರ ಕೊಡುತ್ತೇನೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಸಂಸದ ರಾಘವೇಂದ್ರ ಅವರು ನಾಲ್ಕು ಭಾರಿ ನಮ್ಮ ಫಾರಂಗೆ ಹೋಗಿ ಬಂದಿದ್ದೇನೆ ಎಂದು ಹೇಳಿದ್ದಾರೆ. ಆ … Read more