ಶಿವಮೊಗ್ಗದ ಕೃಷ್ಣ ಕೆಫೆ ಬಳಿ ತುಂಡಾಗಿ ಬಿದ್ದ ರೆಂಬೆ, ಕೆಲ ಹೊತ್ತು ರಸ್ತೆ ಸಂಚಾರ ಬಂದ್
ಶಿವಮೊಗ್ಗ: ಭಾರಿ ಗಾಳಿ ಮಳೆಗೆ ಶಿವಮೊಗ್ಗ ನಗರದ ಕೃಷ್ಣ ಕೆಫೆ ಬಳಿ ಮರದ (tree) ರೆಂಬೆ ತುಂಡಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಾಶತ್ ಯಾರಿಗು ತೊಂದರೆಯಾಗಿಲ್ಲ. ಕೃಷ್ಣ ಕೆಫೆ ಪಕ್ಕದ ಓಲ್ಡ್ ಫೋಸ್ಟ್ ಆಫೀಸ್ ರಸ್ತೆಯಲ್ಲಿ ಮರದ ರೆಂಬೆ ತುಂಡಾಗಿ ಬಿದ್ದಿದೆ. ಹಾಗಾಗಿ ಈ ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಬಂದ್ ಆಗಿತ್ತು. ಮಹಾನಗರ ಪಾಲಿಕೆ ಸಿಬ್ಬಂದಿ ರೆಂಬೆ ತೆರವು ಮಾಡಿದರು. ಸದ್ಯ ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ. ಇದನ್ನೂ ಓದಿ » ಗದ್ದೆಯಲ್ಲಿ ಹಾವು ಕಚ್ಚಿ … Read more