ಜೋಗ ಜಲಪಾತ, ಮೊದಲ ದಿನವೇ ಜಲಾಧಾರೆ ಕಣ್ತುಂಬಿಕೊಂಡ ನೂರಾರು ಜನ

jog-falls-reopened

ಸಾಗರ: ಜೋಗ ನಿರ್ವಹಣೆ ಪ್ರಾಧಿಕಾರವು ಜೋಗ ಜಲಪಾತ (Jog Falls) ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಮೊದಲ ದಿನವೇ ದೊಡ್ಡ ಸಂಖ್ಯೆಯ ಪ್ರವಾಸಿಗರು ಜಲಪಾತ ಕಣ್ತುಂಬಿಕೊಂಡರು. ಇದನ್ನೂ ಓದಿ » ಯುವತಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಒಪ್ಪಿದ ಶಿವಮೊಗ್ಗದ ಉದ್ಯಮಿಗೆ ಮುಂದೆ ಕಾದಿತ್ತು ಶಾಕ್ ಜೋಗ ಜಲಪಾತದ ಮುಖ್ಯ ದ್ವಾರ ನಿರ್ಮಾಣ ಕಾಮಗಾರಿ ಹಿನ್ನೆಲೆ ಜಲಪಾತ (Jog Falls) ವೀಕ್ಷಣೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಾಲ್ಕು ತಿಂಗಳ ಬಳಿಕ ಜಲಪಾತ ವೀಕ್ಷಣೆಗೆ ನಿರ್ಬಂಧ ತೆರವುಗೊಳಿಸಲಾಗಿದೆ. ಮೇ 1ರಿಂದ ಜೋಗ … Read more

ರಿಂಗ್‌ ಆಗದ ಸಹಾಯವಾಣಿ ನಂಬರ್‌, ಜನರನ್ನು ಯಾಮಾರಿಸುತ್ತಿದೆಯಾ ಶಿವಮೊಗ್ಗ ಪಾಲಿಕೆ?

Shimoga-Palike-Mayor-Deputy-Mayor-Seat

ಶಿವಮೊಗ್ಗ: ನೋಂದಣಿಯೆ ಆಗದ ಸಹಾಯವಾಣಿ (Helpline) ನಂಬರ್‌ ನೀಡಿ, ಶಿವಮೊಗ್ಗ ಮಹಾನಗರ ಪಾಲಿಕೆ ಜನರ ಕಣ್ಣೊರೆಸುವ ತಂತ್ರ ನಡೆಸುತ್ತಿದೆ. 18004257677 ಇದು ಶಿವಮೊಗ್ಗ ಮಹಾನಗರ ಪಾಲಿಕೆಯ ಹೆಲ್ಪ್‌ಲೈನ್‌ ನಂಬರ್‌. ಇದನ್ನೂ ಓದಿ » ಕೇರಳ ಬಂಪರ್‌ ಲಾಟರಿ, ರಿಯಲ್‌ ಎಸ್ಟೇಟ್‌ ಉದ್ಯಮಿಗೆ 12 ಲಕ್ಷ ರೂ. ಬಹುಮಾನ, ಆಮೇಲೆ ಕಾದಿತ್ತು ಆಘಾತ ಸಹಾಯವಾಣಿ (Helpline) ನಂಬರ್‌ಗೆ ಕರೆ ಮಾಡಿದರೆ, ಈ ಸಂಖ್ಯೆಯು ನೋಂದಾಯಿಸಲ್ಪಟ್ಟಿಲ್ಲ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿ ಎಂದು ಸೂಚನೆ ಬರುತ್ತದೆ. ಬೀದಿ ನಾಯಿಗಳಿಗೆ ಮೇ … Read more

ಶಿವಮೊಗ್ಗದಲ್ಲಿ ಮಕ್ಕಳ ದಂತ ಉಚಿತ ತಪಾಸಣೆ ಶಿಬಿರ

Unity Hospital doctors about dental camp

ಶಿವಮೊಗ್ಗ: ನಗರದ ಕುವೆಂಪು ರಸ್ತೆಯ ಯೂನಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೇ 4ರಂದು ಬೆಳಿಗ್ಗೆ 10ಕ್ಕೆ ದಂತ ಉಚಿತ ತಪಾಸಣೆ ಶಿಬಿರ (camp) ಆಯೋಜಿಸಲಾಗಿದೆ. ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಈ ಶಿಬಿರ ನಡೆಸಲಾಗುತ್ತಿದೆ. ದಂತ ತಪಾಸಣೆ, ಹಲವು ರೀತಿಯ ಚಿಕಿತ್ಸೆ ಮತ್ತು ಔಷಧಿ ನೀಡಲಾಗುತ್ತದೆ. ದಂತ ಚಿಕಿತ್ಸೆಯಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಮಕ್ಕಳ ತಜ್ಞ ವೈದ್ಯ ಶಂಭುಲಿಂಗ ಬಂಕೊಳ್ಳಿ ತಿಳಿಸಿದ್ದಾರೆ.  ಮಾಹಿತಿಗೆ ದೂರವಾಣಿ ಸಂಖ್ಯೆ: 87621 71225 ಸಂಪರ್ಕಿಸಬಹುದು. ಭಾರತೀಯ … Read more

ಕೇರಳ ಬಂಪರ್‌ ಲಾಟರಿ, ರಿಯಲ್‌ ಎಸ್ಟೇಟ್‌ ಉದ್ಯಮಿಗೆ 12 ಲಕ್ಷ ರೂ. ಬಹುಮಾನ, ಆಮೇಲೆ ಕಾದಿತ್ತು ಆಘಾತ

Online-Fraud-Case-image

ಶಿವಮೊಗ್ಗ: ಕೇರಳ ಲಾಟರಿಯಲ್ಲಿ (Lottery) 12 ಲಕ್ಷ ರೂ. ಗೆದ್ದಿದ್ದೀರ ಎಂದು ನಂಬಿಸಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರಿಗೆ 17.55 ಲಕ್ಷ ರೂ. ವಂಚಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಕೇರಳ ಲಾಟರಿ ಟಿಕೆಟ್‌ ಆನ್‌ಲೈನ್‌ ಮಾರಾಟ ಎಂದು ನಂಬಿಸಲಾಗಿತ್ತು. ರಿಯಲ್‌ ಎಸ್ಟೇಟ್‌ ಉದ್ಯಮಿಯು ಫೇಸ್‌ಬುಕ್‌ ವೀಕ್ಷಿಸುತ್ತಿದ್ದಾಗ ಕೇರಳ ಬಂಪರ್‌ ಲಾಟರಿ ಖರೀದಿಸಿದರೆ ಮೊದಲ ಬಹುಮಾನ 50 ಲಕ್ಷ ರೂ., ಎರಡನೇ ಬಹುಮಾನ 25 ಲಕ್ಷ ರೂ., ಮೂರನೇ ಬಹುಮಾನ 12 ಲಕ್ಷ ರೂ. ಎಂದು ಜಾಹೀರಾತು ಪ್ರಕಟಿಸಲಾಗಿತ್ತು. ಅದನ್ನು ಕ್ಲಿಕ್‌ … Read more

ಪೊಲೀಸ್‌ ಠಾಣೆಯಲ್ಲಿರುವ 47 ದ್ವಿಚಕ್ರ ವಾಹನ ಹರಾಜು, ಯಾವಾಗ? ಯಾರೆಲ್ಲ ಪಾಲ್ಗೊಳ್ಳಬಹುದು?

Tunga-Nagara-Police-Station-Shimoga

ಶಿವಮೊಗ್ಗ: ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ 47 ದ್ವಿಚಕ್ರ ವಾಹನಗಳ ಹರಾಜು  (Auction) ನಡೆಸಲು ನ್ಯಾಯಾಲಯ ಆದೇಶಿಸಿದೆ. ಆದ್ದರಿಂದ ಮೇ 9ರಂದು ಬೆಳಗ್ಗೆ 9 ಗಂಟೆಗೆ ತುಂಗಾ ನಗರ ಪೊಲೀಸ್‌ ಠಾಣೆ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಇನ್ಸ್‌ಪೆಕ್ಟರ್‌ ಕೆ.ಟಿ.ಗುರುರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಯುವತಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಒಪ್ಪಿದ ಶಿವಮೊಗ್ಗದ ಉದ್ಯಮಿಗೆ ಮುಂದೆ ಕಾದಿತ್ತು ಶಾಕ್

ಕೊಟ್ಟಿಗೆಯಲ್ಲಿದ್ದ ಕರು ಮೇಲೆ ದಾಳಿ ನಡೆಸಿ ಕೊಂದಹಾಕಿದ ಚಿರತೆ

leopard-attacks-calf-at-kudligere

ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದ ಮಹೇಶ್ ನಾಯ್ಕ ಅವರ ಕೊಟ್ಟಿಗೆಯಲ್ಲಿದ್ದ ಕರುವನ್ನು (Calf) ಬುಧವಾರ ರಾತ್ರಿ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗ್ರಾಮದ ಟಿವಿಎಸ್ ಫಾರಂ ತೋಟದ ಎಪಿಎಂಸಿ ಮಾಜಿ ಸದಸ್ಯೆ ಸುಜಾತಮ್ಮ ಮನೆ ಆವರಣದಲ್ಲಿ ಮಂಗಳವಾರ ಚಿರತೆಯು ಸಾಕು ನಾಯಿಗಳನ್ನು ಮತ್ತು ಬೆಕ್ಕನ್ನು ಅಪಹರಿಸಿತ್ತು. ಈಗ ಹಸುವನ್ನು ಕೊಂದಿದೆ. ಜಿ.ಪಂ. ಮಾಜಿ ಸದಸ್ಯ ಎಸ್. ಮಣಿಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. … Read more

ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ

BREAKING NEWS GENERAL IMAGE 1

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ (Result) ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸಿದ್ದಾರೆ. ಯಾರೆಲ್ಲ ಪ್ರಥಮ ಸ್ಥಾನ ಪಡೆದಿದ್ದಾರೆ? ನಮನಾ.ಕೆ : ಕಲ್ಲಹಳ್ಳಿಯ ಶಿವಪ್ಪನಾಯಕ ಬಡಾವಣೆಯ ಪ್ರಿಯದರ್ಶಿನಿ ಹೈಸ್ಕೂಲ್‌. ತಂದೆ: ಕೃಷ್ಣಮೂರ್ತಿ, ತಾಯಿ: ಪದ್ಮಿನಿ ನಿತ್ಯಾ ಎಂ.ಕುಲಕರ್ಣಿ: ಶ್ರೀ ರಾಮಕೃಷ್ಣ ಇಂಗ್ಲೀಷ್‌ ಮಾಧ್ಯಮ ರೆಸಿಡೆನ್ಷಿಯಲ್‌ ಶಾಲೆ. ತಂದೆ: ಮುರಳೀಧರ ರಾವ್‌ ಕುಲಕರ್ಣಿ, ತಾಯಿ: ಕಲ್ಪನಾ ಎಂ.ಕುಲಕರ್ಣಿ. ಸಹಿಷ್ಣು.ಎನ್‌ : ಶರಾವತಿ ನಗರದ ಶ್ರೀ ಅದಿಚುಂಚನಗಿರಿ ಹೈಸ್ಕೂಲ್‌, ತಂದೆ: ನಾಗರಾಜ.ಎ.ಕೆ, ತಾಯಿ: ಪ್ರತಿಮಾ … Read more

ಶಿವಮೊಗ್ಗದಲ್ಲಿ ಇವತ್ತು ಶಕೆ ಮುಂದುವರಿಕೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ವಿಪರೀತ ಶಕೆ ಮುಂದುವರೆಯಲಿದೆ. ಇವತ್ತು ಬಿಸಿಲಿನ ಧಗೆ ಇರಲಿದೆ. ತಾಪಮಾನವು ಹೆಚ್ಚಿರಲಿದೆ. (Weather Report) ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ? ತಾಲೂಕು ಗರಿಷ್ಠ ತಾಪಮಾನ ಕನಿಷ್ಠ ತಾಪಮಾನ ಶಿವಮೊಗ್ಗ 35°C 23°C ಸಾಗರ 34°C 24°C ತೀರ್ಥಹಳ್ಳಿ 33°C 22°C ಹೊಸನಗರ 36°C 25°C ಭದ್ರಾವತಿ 37°C 24°C ಶಿಕಾರಿಪುರ 35°C 23°C ಸೊರಬ 34°C 22°C ಇದನ್ನೂ ಓದಿ » ಯುವತಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಒಪ್ಪಿದ ಶಿವಮೊಗ್ಗದ ಉದ್ಯಮಿಗೆ ಮುಂದೆ ಕಾದಿತ್ತು ಶಾಕ್

ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ? ಇಲ್ಲಿದೆ 12 ರಾಶಿಗಳ ಭವಿಷ್ಯ

DINA-BHAVISHYA

DINA BHAVISHYA ಇದನ್ನೂ ಓದಿ » ರಾತ್ರಿ ನಾಯಿಗಳು ಬೊಗಳಿದವು ಅಂತಾ ಕಿಟಕಿಯಲ್ಲಿ ಇಣುಕಿದಾಗ ಕಾಣಿಸಿತು ಚಿರತೆ, ಸಿಸಿಟಿವಿಯಲ್ಲಿ ದೃಶ್ಯೆ ಸೆರೆ

ರಾತ್ರಿ ನಾಯಿಗಳು ಬೊಗಳಿದವು ಅಂತಾ ಕಿಟಕಿಯಲ್ಲಿ ಇಣುಕಿದಾಗ ಕಾಣಿಸಿತು ಚಿರತೆ, ಸಿಸಿಟಿವಿಯಲ್ಲಿ ದೃಶ್ಯೆ ಸೆರೆ

Leopard-found-at-kudligere

ಭದ್ರಾವತಿ: ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮಕ್ಕೆ ಸಮೀಪದಲ್ಲಿರುವ, ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತಾ ಅವರ ತೋಟದ ಮನೆಯಲ್ಲಿ ಚಿರತೆಯೊಂದು (Leopard) ಪ್ರತ್ಯಕ್ಷವಾಗಿರುವ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಇದನ್ನೂ ಓದಿ » ಕಾಶ್ಮೀರ ದಾಳಿ, ಸಾಂತ್ವನ ಹೇಳಲು ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದ 103 ವರ್ಷದ ವೃದ್ಧೆ ರಾತ್ರಿ 9.30ರ ಸಮಯದಲ್ಲಿ ಸಾಕುನಾಯಿಗಳು ಬೊಗಳಿವೆ. ಆಗ ಕಿಟಕಿಯಿಂದ ನೋಡಿದಾಗ, ಮನೆಯ ಜಗಲಿಯ ಮೇಲಿಂದ ಚಿರತೆ ಹಾದು ಹೋಗಿದೆ. ಇದನ್ನು ಕಂಡು ಮನೆಯವರು ಭಯಭೀತರಾಗಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆಯು ನಾಯಿಗಳ … Read more