ಭದ್ರಾವತಿ ಹೊಸ ಸಿದ್ದಾಪುರದಲ್ಲಿ ಮತ್ತೊಮ್ಮೆ ಸರಣಿ ಕಳ್ಳತನ, ಮೂರು ಮನೆ ಬೀಗ ಒಡೆದು ಖದೀಮರು

House-Theft-at-Bhadravathi-Hosa-Siddapura-layout.

SHIVAMOGGA LIVE | 31 MAY 2023 BHADRAVATHI : ಹೊಸ ಸಿದ್ದಾಪುರ ಬಡಾವಣೆಯಲ್ಲಿ ಮತ್ತೊಮ್ಮೆ ಸರಣಿ ಕಳ್ಳತನವಾಗಿದೆ (Serial Theft). ಮೂರು ಮನೆಗಳ ಬೀಗ ಒಡೆದಿರುವ ಕಳ್ಳರು ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ. ಹೊಸ ಸಿದ್ದಾಪುರ ಬಡಾವಣೆಯ ಮೂರನೇ ತಿರುವಿನಲ್ಲಿರುವ ದೇವರಾಜ್‌ ಎಂಬುವವರ ಮನೆಯಲ್ಲಿ 50 ಗ್ರಾಂ ಬಂಗಾರ, ಶಾರದಮ್ಮ ಎಂಬುವವರ ಮೆನಯಲ್ಲಿ 10 ಸಾವಿರ ರೂ. ನಗದು, 8ನೇ ತಿರುವಿನಲ್ಲಿರುವ ಮಣಿ ಎಂಬುವವರ ಮನೆಯಲ್ಲಿ 15 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿ … Read more

ನಾಡ ಕಚೇರಿಗೆ ಎಂಎಲ್‌ಎ ದಿಢೀರ್‌ ಭೇಟಿ, ಉಪ ತಹಶೀಲ್ದಾರ್‌ಗೆ ಖಡಕ್‌ ಸೂಚನೆ

MLA-Beluru-Gopalakrishna-Sudden-Visit-to-Ripponpete-Nadakacheri.

SHIVAMOGGA LIVE | 31 MAY 2023 RIPPONPETE : ಇಲ್ಲಿನ ನಾಡ ಕಚೇರಿಗೆ (Nada Kacheri) ಶಾಸಕ ಬೇಳೂರು ಗೋಪಾಲಕೃಷ್ಣ ಅವರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಕಾರ್ಯ ಚಟುವಟಿಕೆ ಗಮನಿಸಿದರು. ಸಾರ್ವಜನಿಕರ ಅಹವಾಲು ಆಲಿಸಿದರು. ಈ ವೇಳೆ ಉಪ ತಹಶೀಲ್ದಾರ್‌ ಹುಚ್ಚರಾಯಪ್ಪ ಅವರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಕೆಲವು ಸೂಚನೆ ನೀಡಿದರು. ನಾಡ ಕಚೇರಿಗೆ (Nada Kacheri) ಸೂಕ್ತ ಕಟ್ಟಡವಿಲ್ಲ. ಮುಂದೆ ಸೂಕ್ತ ಸ್ಥಳ ಗುರುತಿಸಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು … Read more

ಶಿವಮೊಗ್ಗದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆಯಲ್ಲಿ ನಡೆದು ಹೋಗುವಾಗ ಹುಷಾರ್‌

Tunga-Nagara-Police-Station-Shimoga

SHIVAMOGGA LIVE | 31 MAY 2023 SHIMOGA : ಮೊಬೈಲ್‌ ಫೋನ್‌ನಲ್ಲಿ (Mobile Phone) ಮಾತನಾಡುತ್ತ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಮೂವರು ಕಳ್ಳರು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ – ಬಸವನಗಂಗೂರು ಕ್ವಾರಿ ಬಳಿ ಇಬ್ಬರು ಯುವಕರನ್ನು ಕಾರಿನಲ್ಲಿ ಕರೆದೊಯ್ದು ಪಂಚ್‌, ಚಾಕುವಿನಿಂದ ಹಲ್ಲೆ ಸಂದೀಪ್‌ ಎಂಬುವವರ ರಿಯಲ್‌ ಮೀ 9 ಪ್ರೋ ಮೊಬೈಲ್‌ (Mobile Phone) ಕಳ್ಳತನವಾಗಿದೆ. ಕೆಲಸ ಮುಗಿಸಿಕೊಂಡು ಸ್ವಾಮಿ ವಿವೇಕಾನಂದ … Read more

ಗಂಡ, ಹೆಂಡತಿ ಜಗಳ, ಸಮಾಧಾನ ಮಾಡಲು ಬಂದಿದ್ದ ಸ್ನೇಹಿತೆಯರಿಗೆ ಚಾಕುವಿನಿಂದ ಹಲ್ಲೆ

crime name image

SHIVAMOGGA LIVE | 31 MAY 2023 SHIMOGA : ಗಂಡ, ಹೆಂಡತಿ ವೈಮನಸು ದೂರ ಮಾಡಲು ಹೋಗಿದ್ದ ಇಬ್ಬರು ಸ್ನೇಹಿತೆಯರಿಗೆ (friends) ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರು ಮಹಿಳೆಯರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಅನುಷಾ (21) ಮತ್ತು ಜಾಹ್ನವಿ ಎಂಬುವವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಅನುಷಾಳ ಸ್ನೇಹಿತೆ ಮತ್ತು ಆಕೆಯ ಗಂಡನ ಮಧ್ಯೆ ಜಗಳವಾಗಿತ್ತು. ಅನುಷಾಳ ಸ್ನೇಹಿತೆ (friends) ಮನೆ ಬಿಟ್ಟು ಹೋಗುವುದಾಗಿ ತಿಳಿಸಿ ಹೋಗಿದ್ದಳು. ಸ್ನೇಹಿತೆಯನ್ನು ಆಕೆಯ … Read more

ಶಿವಮೊಗ್ಗದ ಮಹಿಳೆಗೆ ಇಂಗ್ಲೆಂಡ್‌ನಿಂದ ಫ್ರೆಂಡ್‌ ರಿಕ್ವೆಸ್ಟ್‌, ಏರ್‌ಪೋರ್ಟ್‌ನಿಂದ ಫೋನ್‌, ಕೊನೆಗೆ ಕಾದಿತ್ತು ಶಾಕ್

Online-Fraud-In-Shimoga

SHIVAMOGGA LIVE | 31 MAY 2023 SHIMOGA : ಇಂಗ್ಲೆಂಡ್‌ ದೇಶದಲ್ಲಿ ಡಾಕ್ಟರ್‌ (Doctor) ಎಂದು ನಂಬಿಸಿ ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬರ ಜೊತೆಗೆ ಚಾಟಿಂಗ್‌ ಮಾಡಿ, ಲಕ್ಷಾಂತರ ರೂ. ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ಮಹಿಳೆಯೊಬ್ಬರ (ಹೆಸರು ಗೌಪ್ಯ) ಫೇಸ್‌ಬುಕ್‌ಗೆ ವ್ಯಕ್ತಿಯೊಬ್ಬನ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ರಿಕ್ವೆಸ್ಟ್‌ ಅಕ್ಸಪ್ಟ್‌ ಮಾಡಿ ಸ್ವಲ್ಪ ದಿನ ಆ ವ್ಯಕ್ತಿ ಜೊತೆ ಮಹಿಳೆ ಚಾಟಿಂಗ್‌ ನಡೆಸಿದ್ದರು. ತಾನೊಬ್ಬ ವೈದ್ಯ (Doctor). … Read more

ಬಸವನಗಂಗೂರು ಕ್ವಾರಿ ಬಳಿ ಇಬ್ಬರು ಯುವಕರನ್ನು ಕಾರಿನಲ್ಲಿ ಕರೆದೊಯ್ದು ಪಂಚ್‌, ಚಾಕುವಿನಿಂದ ಹಲ್ಲೆ

Crime-News-General-Image

SHIVAMOGGA LIVE | 31 MAY 2023 SHIMOGA : ಕ್ಷುಲಕ ವಿಚಾರಕ್ಕೆ ಇಬ್ಬರು ಯುವಕರನ್ನು ಬಸವನಗಂಗೂರಿನ ಕಲ್ವು ಕ್ವಾರಿ ಬಳಿ ಎಳೆದೊಯ್ದು ಮನಸೋಯಿಚ್ಛೆ ಹಲ್ಲೆ (Attack) ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹೊಡೆದು ಗಾಯಗೊಳಿಸಲಾಗಿದೆ. ಇಬ್ಬರು ಯುವಕರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ನವುಲೆ ಸಮೀಪದ ಬಡಾವಣೆಯೊಂದರ ನಿವಾಸಿಯಾಗಿರುವ ವಿದ್ಯಾರ್ಥಿ ಮತ್ತು ಆತನ ಸ್ನೇಹಿತ (ಹೆಸರು ಬೇಡ ಎಂದು ಮನವಿ ಮಾಡಿದ ಹಿನ್ನಲೆ) ಮೇ 22ರಂದು ಬೈಕಿನಲ್ಲಿ ಮನೆ ಕಡೆಗೆ ತೆರಳುತಿದ್ದರು. ಈ ವೇಳೆ ಕಾರಿನಲ್ಲಿ ಬಂದ … Read more

ಜನ ಶತಾಬ್ದಿ ರೈಲು 3 ಗಂಟೆ ಲೇಟ್‌, ರಾತ್ರಿ ಬದಲು ಮಧ್ಯರಾತ್ರಿ ಶಿವಮೊಗ್ಗ ತಲುಪಿದ ಟ್ರೈನ್‌, ಪ್ರಯಾಣಿಕರು ಹೈರಾಣು

Jan-Shatabdi-Train-inside

SHIVAMOGGA LIVE | 31 MAY 2023 SHIMOGA : ಬೆಂಗಳೂರು – ಶಿವಮೊಗ್ಗ ಜನ ಶತಾಬ್ದಿ ರೈಲು ಕಳೆದ ರಾತ್ರಿ ಮೂರುವರೆ ಗಂಟೆ ತಡವಾಗಿ (Delay) ನಿಲ್ದಾಣ ತಲುಪಿದೆ. ಅರಸೀಕೆರೆ, ಕಡೂರು, ಬೀರೂರು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ರೈಲು ನಿಲಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಸಾಮಾನ್ಯವಾಗಿ ಬೆಂಗಳೂರಿನಿಂದ ಸಂಜೆ 5.15ಕ್ಕೆ ಹೊರಡುವ ರೈಲು ರಾತ್ರಿ 9.40ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಲಿದೆ. ಆದರೆ ಮಂಗಳವಾರ ರಾತ್ರಿ ಮೂರೂವರೆ ಗಂಟೆ ತಡವಾಗಿ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದೆ. ಗಂಟೆಗಟ್ಟಲೆ ರೈಲು ನಿಲುಗಡೆ ಜನ … Read more

ಅಡಕೆ ಧಾರಣೆ | 30 ಮೇ 2023 | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIMOGA : ಶಿವಮೊಗ್ಗ, ಶಿರಸಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE) ಶಿವಮೊಗ್ಗ ಮಾರುಕಟ್ಟೆ ಗೊರಬಲು 17001 36209 ಬೆಟ್ಟೆ 46569 54169 ರಾಶಿ 28050 49599 ಸರಕು 49319 81910 ಶಿರಸಿ ಮಾರುಕಟ್ಟೆ ಕೆಂಪುಗೋಟು 22199 34031 ಚಾಲಿ 35008 38151 ಬೆಟ್ಟೆ 36399 44099 ಬಿಳೆ ಗೋಟು 25296 33299 ರಾಶಿ 44099 46991 ಸಿದ್ದಾಪುರ ಮಾರುಕಟ್ಟೆ ಕೆಂಪುಗೋಟು 29689 32619 ಕೋಕ 27699 32899 ಚಾಲಿ 35099 … Read more

ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿವಿ, ಈ ವರ್ಷದಿಂದಲೆ 3 ಕೋರ್ಸ್‌ ಶುರು, ಯಾರೆಲ್ಲ ಅರ್ಜಿ ಹಾಕಬಹುದು?

300523 Rashtriya Raksha University Shimoga Assistant Professor Divyashree

SHIVAMOGGA LIVE | 30 MAY 2023 SHIMOGA : ಕೇಂದ್ರ ಗೃಹ ಇಲಾಖೆಯ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (Rashtriya Raksha University) ಕ್ಯಾಂಪಸನ್ನು ಶಿವಮೊಗ್ಗದ ರಾಗಿಗುಡ್ಡದಲ್ಲಿ ಸ್ಥಾಪಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮೂರು ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿವಿಯ ಕ್ರಿಮಿನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವಶ್ರೀ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿವಶ್ರೀ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಡಿಪ್ಲೋಮಾ ಇನ್‌ ಪೊಲೀಸ್‌ ಸೈನ್ಸ್‌, ಪಿಜಿ ಡಿಪ್ಲೋಮಾ ಇನ್‌ ಪೊಲೀಸ್‌ ಸೈನ್ಸ್‌ ಅಂಡ್‌ … Read more

ಶಿವಮೊಗ್ಗದಲ್ಲಿ ಬಸ್ಸುಗಳೇ ನಿಲ್ಲದ ಕಡೆ ಹೈಟೆಕ್‌ ತಂಗುದಾಣ, ನೂರಾರು ಪ್ರಯಾಣಿಕರು ನಿತ್ಯ ಕಾಯುವ ಕಡೆ ಕೇಳುವವರೇ ಇಲ್ಲ

No-Bus-Stop-at-Sangolli-Rayannna-Circle-in-Shimoga

SHIVAMOGGA LIVE | 30 MAY 2023 SHIMOGA : ಪ್ರತಿ ದಿನ ನೂರಾರು ಜನ ಇಲ್ಲಿ ಬಸ್ಸಿಗಾಗಿ ಕಾದು ನಿಲ್ಲುತ್ತಾರೆ. ಸರ್ಕಾರಿ, ಖಾಸಗಿ ಬಸ್ಸುಗಳು ಇಲ್ಲಿ ನಿಲುಗಡೆ ಕೊಡುತ್ತವೆ. ಆದರೆ ಇಲ್ಲಿ ಪ್ರಯಾಣಿಕರಿಗೆ ಗಾಳಿ, ಮಳೆ, ಬಿಸಿಲಿನಿಂದ ರಕ್ಷಣೆಯೇ (Safety) ಇಲ್ಲ. ಇದು ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನ ಬಸ್‌ ಸ್ಟಾಪ್‌ ಪರಿಸ್ಥಿತಿ. ರಸ್ತೆಯ ಎರಡು ಬದಿಯಲ್ಲಿ ಇಲ್ಲಿ ಬಸ್ಸುಗಳ ನಿಲುಗಡೆ ಇದೆ. ಆದರೆ ಬಸ್‌ ಸ್ಟಾಪ್‌ ಇಲ್ಲದೆ ಪ್ರಯಾಣಿಕರು ನಿತ್ಯ … Read more