ವಿಮಾನ ನಿಲ್ದಾಣಕ್ಕೆ ಹೈ ಸೆಕ್ಯೂರಿಟಿ, ಪ್ರಧಾನಿ ಕಾರ್ಯಕ್ರಮದ ವೇದಿಕೆಗೆ ಶಂಕುಸ್ಥಾಪನೆ, ಹೇಗಿರುತ್ತೆ ಸ್ಟೇಜ್?

Shimoga-Airport-High-security-ahead-of-PM-Visit

SHIVAMOGGA LIVE NEWS | 19 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ (Airport Inauguration) ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಪ್ರಧಾನಿಗೆ ಭವ್ಯ ಸ್ವಾಗತಕ್ಕೆ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಶಿವರಾತ್ರಿಯಂದು ವೇದಿಕೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ವೇದಿಕೆ ಭೂಮಿ ಪೂಜೆ ಕಾರ್ಯದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಎಸ್.ರುದ್ರೇಗೌಡ, ಕೆ.ಬಿ.ಅಶೋಕ್ ನಾಯ್ಕ್ ಪಾಲ್ಗೊಂಡಿದ್ದರು. ಮೋದಿ ಭೇಟಿ ಖಚಿತ, ಸಮಯ ಗೊತ್ತಾಗಬೇಕು ಇದೆ ವೇಳೆ … Read more

ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಬಳಿ ಬೈಕ್ ನಿಲ್ಲಿಸುವವರೆ ಹುಷಾರ್

bike theft reference image

SHIVAMOGGA LIVE NEWS | 18 FEBRURARY 2023 SHIMOGA : ನಗರದ ಸಿಟಿ ಸೆಂಟರ್ (City Centre) ಮುಂಭಾಗ ಪಾರ್ಕಿಂಗ್ ಮಾಡಿದ್ದ ಬೈಕ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್.ಎಂ.ಎಲ್ ನಗರದ ದಾಮೋದರ ಎಂಬುವವರಿಗೆ ಸೇರಿದ ಹೀರೋ ಪ್ಯಾಷನ್ ಬೈಕ್ ಕಳ್ಳತನವಾಗಿದೆ. ದಾಮೋದರ ಅವರು ಫೆ.15ರಂದು ಸಂಜೆ 4.30ರ ಹೊತ್ತಿಗೆ ತಮ್ಮ ಬೈಕನ್ನು ಸಿಟಿ ಸೆಂಟರ್ ಮಾಲ್ ಪಕ್ಕದಲ್ಲಿ ನೆಹರೂ ರಸ್ತೆಯಲ್ಲಿರುವ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದರು. ಮಾಲ್ ಒಳಗೆ ಹೋಗಿ … Read more

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿ ಸಂದರ್ಶನ ದಿನಾಂಕ ಬದಲು

180223 Shimoga DCC Bank

SHIVAMOGGA LIVE NEWS | 18 FEBRURARY 2023 SHIMOGA : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ (DCC BANK) ಖಾಲಿ ಇರುವ ಕಿರಿಯ ಸಹಾಯಕರು, ನಗದು ಗುಮಾಸ್ತರು, ಕ್ಷೇತ್ರಾಧಿಕಾರಿಗಳು, ಅಟೆಂಡರ್, ವಾಹನ ಚಾಲಕರ ಹಾಗೂ ಜಲಗಾರರ ಹುದ್ದೆಗಳಿಗೆ ಸಂದರ್ಶನ ದಿನಾಂಕವನ್ನು (Interview Date) ಬದಲಾವಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಫೆ. 25 ಕ್ಕೆ ನಡೆಯಬೇಕಿದ್ದ ಸಂದರ್ಶನವನ್ನು ಫೆ. 28 ಕ್ಕೆ ಮುಂದೂಡಲಾಗಿದೆ. ಫೆ.26 ರಂದು ನಡೆಯಬೇಕಿದ್ದ ಸಂದರ್ಶನವನ್ನು ಮಾ.01 ರಂದು ನಡೆಸಲು ತೀರ್ಮಾನಿಸಲಾಗಿದೆ. ಅಭ್ಯರ್ಥಿಗಳಿಗೆ … Read more

ತುಂಗಾ ನದಿ ದಂಡೆ ಮೇಲೆ ಪಂಚಲಿಂಗ ದರ್ಶನ ಮಾಡುವುದು ಶ್ರೇಷ್ಠ

Panchalinga-Darshana-on-Tunga-River-Special-Shivarathri

SHIVAMOGGA LIVE NEWS | 18 FEBRURARY 2023 SHIMOGA : ತುಂಗಾ ನದಿ (Tunga River) ದಂಡೆಯ ಮೇಲೆ ಹಲವು ಶಿವ ದೇಗುಲಗಳನ್ನು ಕಾಣಬಹುದಾಗಿದೆ. ಶಿವರಾತ್ರಿ ಅಂಗವಾಗಿ ಎಲ್ಲಾ ದೇವಸ್ಥಾನಗಳಲ್ಲಿಯು ವಿಶೇಷ ಪೂಜೆ ನೆರವೇರಲಿದೆ. ಅದರಲ್ಲಿಯು ಕೆಲವರು ಒಂದೇ ದಿನ ‘ಪಂಚಲಿಂಗ ದರ್ಶನ’ ಪಡೆದು, ಪುನೀತರಾಗುತ್ತಾರೆ. ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ತುಂಗಾ ನದಿ ಹರಿಯುತ್ತದೆ. ಇದರ ದಂಡೆ ಮೇಲೆ ಸಾಲು ಸಾಲು ಶಿವ ದೇಗುಲಗಳಿವೆ. ಪ್ರತಿ ದೇವಸ್ಥಾನಕ್ಕು ಪೌರಾಣಿಕ ಮತ್ತು ಇತಿಹಾಸಕ ಹಿನ್ನೆಲೆ ಇದೆ. ಪಂಚಲಿಂಗ ದರ್ಶನ … Read more

ಭದ್ರಾವತಿಯಲ್ಲಿ ಕಾರ್ಮಿಕರಿಂದ ವಿಐಎಸ್ಎಲ್ ಕಾರ್ಖಾನೆ ಅಪ್ಪಿಕೋ ಚಳವಳಿ

VISL-Wokers-held-Appiko-chalavali-in-Bhadravathi

SHIVAMOGGA LIVE NEWS | 18 FEBRURARY 2023 BHADRAVATHI : ವಿಐಎಸ್ಎಲ್ ಉಳಿವಾಗಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 30 ದಿನ ಪೂರೈಸಿದೆ. ಈವರೆಗು ಪೆಂಡಾಲ್ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರು, ಈಗ ವಿಭಿನ್ನ ರೀತಿಯಲ್ಲಿ ಕಾರ್ಖಾನೆಯೊಂದಿಗಿನ ತಮ್ಮ ಸಂಬಂಧವನ್ನು ಜಗತ್ತಿಗೆ ಸಾರುವ ಪ್ರಯತ್ನ ಮಾಡಿದರು. ಪಟ್ಟಣದಲ್ಲಿ ಕಾರ್ಖಾನೆಯನ್ನು ಅಪ್ಪಿಕೋ ಚಳವಳಿ (Appiko Chalavali) ನಡೆಸಲಾಯಿತು. ಶುಕ್ರವಾರ ಮಧ್ಯಾಹ್ನ ಕಾರ್ಮಿಕರು ವಿಐಎಸ್ಎಲ್ ಗೇಟ್, ಕಾಂಪೌಂಡ್ ಸುತ್ತುವರೆದು, ಅಪ್ಪಿಕೊಂಡರು. ‘ಕಾರ್ಖಾನೆಯೊಂದಿಗೆ ತಮಗೆ ಅವಿನಾಭಾವ ಸಂಬಂಧವಿದೆ. ಇದು ತಾಯಿ ಮಕ್ಕಳ … Read more

ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಎಟಿಎಂ ಮೆಷಿನ್ ಒಡೆದ ಕಳ್ಳರು

Crime-News-General-Image

SHIVAMOGGA LIVE NEWS | 18 FEBRURARY 2023 SHIMOGA : ನಗರದಲ್ಲಿ ಎಟಿಎಂ ಮೆಷಿನ್ (ATM Theft) ಒಡೆದು ಹಣ ಕಳ್ಳತನಕ್ಕೆ ವಿಫಲ ಯತ್ನ ಮಾಡಲಾಗಿದೆ. ಇದರಿಂದ ಎಟಿಎಂ ಮೆಷಿನ್ ಗೆ ಹಾನಿಯಾಗಿದೆ. ಮಾಚೇನಹಳ್ಳಿ (Machenahalli) ಇಂಡಸ್ಟ್ರಿಯಲ್ ಏರಿಯಾದ ಕೆನರಾ ಬ್ಯಾಂಕ್ ಎಟಿಎಂ ಮೆಷಿನ್ (ATM Theft) ಒಡೆದು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. ಫೆ.15ರ ರಾತ್ರಿ 10 ಗಂಟೆಯಿಂದ ಫೆ.16ರ ಬೆಳಗಿನ ಜಾವ 6 ಗಂಟೆಯೊಳಗೆ ಈ ಕಳ್ಳತನ ಯತ್ನ ನೆಡಸಲಾಗಿದೆ. ಇದನ್ನೂ ಓದಿ – ಅಡಕೆ ವ್ಯಾಪಾರಿ … Read more

ಹರಕೆರೆ ರಾಮೇಶ್ವರ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಕುತೂಹಲಕಾರಿ ಸಂಗತಿ

Harakere-Temple-Special-Shivarathri

SHIVAMOGGA LIVE NEWS | 18 FEBRURARY 2023 SHIMOGA : ಶಿವರಾತ್ರಿಯಂದು ಹರಕೆರೆಯ (Harakere Temple) ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಪರಮೇಶ್ವರನನ್ನು ಧ್ಯಾನಿಸಿ, ಪ್ರಾರ್ಥಿಸಿ, ಸಂಕಷ್ಟ ನಿವಾರಣೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ದೇವಾಲಯದ ಆವರಣದಲ್ಲಿರುವ ಬೃಹತ್ ಶಿವನ ಮೂರ್ತಿಗೆ ಕೈ ಮುಗಿದು, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ರಾಮಾಯಣ ಕಾಲದ ಹಿನ್ನೆಲೆ ಇದೆ. ಬೇಲೂರು, ಹಳೆಬೀಡು ದೇಗುಲಗಳ ಜೊತೆಗೆ ನಂಟು ಇದೆ. ಈ ದೇಗುಲ ಶೃಂಗೇರಿ ಮಠದ ನಿರ್ವಹಣೆಯಲ್ಲಿದೆ. … Read more

ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ, ಕಾರಣವೇನು?

Shimoga-DC-DR-Selvamani

SHIVAMOGGA LIVE NEWS | 18 FEBRURARY 2023 SHIMOGA : ನಗರದ ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆ ಫೆ.18ರ ಬೆಳಗಿನ ಜವಾದಿಂದ ಫೆ.19ರ ಬೆಳಗಿನ ಜವಾದವರೆಗೆ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ, ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ (Road Diversion) ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ವಾಹನಗಳಿಗೆ ಪರ್ಯಾಯ ಮಾರ್ಗ ಶಿವಮೊಗ್ಗದಿಂದ ತೀರ್ಥಹಳ್ಳಿಗೆ … Read more

ಭದ್ರಾವತಿಯಿಂದ ಬೈಕ್ ಜಾಥಾ, ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ರಸ್ತೆ ತಡೆ, ಕಾರ್ಮಿಕರ ಆಕ್ರೋಶ

170223 VISL Workers Held Protest in Shimoga City

SHIVAMOGGA LIVE NEWS | 17 FEBRURARY 2023 SHIMOGA : ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಪುನಶ್ಚೇತನಕ್ಕೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕರು ಇವತ್ತು ಶಿವಮೊಗ್ಗದವರೆಗೆ ಜಾಥಾ ನಡೆಸಿದರು. ಅಲ್ಲದೆ ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಡೆಸಿ, ಪ್ರತಿಭಟನಾ ಸಭೆ ಮಾಡಿದರು. ಭದ್ರಾವತಿಯಿಂದ ಬೈಕ್ ಜಾಥಾ ಗುತ್ತಿಗೆ ಕಾರ್ಮಿಕರು ಭದ್ರಾವತಿ ವಿಐಎಸ್ಎಲ್ (VISL) ಕಾರ್ಖಾನೆಯಿಂದ ಶಿವಮೊಗ್ಗದವರೆಗೆ ಬೈಕ್ ಜಾಥಾ ನಡೆಸಿದರು. ನೂರಾರು ಬೈಕುಗಳಲ್ಲಿ ಕಾರ್ಮಿಕರು, ಅವರ ಕುಟುಂಬದವರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಮೀನಾಕ್ಷಿ ಭವನದವರೆಗೆ … Read more

ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಮತ್ತೆ ಶುರುವಾಯ್ತು ಚರ್ಚೆ, ಹೋರಾಟ, ಯಾರೆಲ್ಲರ ಹೆಸರು ಮುನ್ನೆಲೆಗೆ ಬಂದಿದೆ?

Shimoga-Airport-General-Image

SHIVAMOGGA LIVE NEWS | 17 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ನಾಮಕರಣದ  (airport name) ಕುರಿತ ಚರ್ಚೆ, ಆಗ್ರಹಗಳು ಹೆಚ್ಚಾಗುತ್ತಿವೆ. ವಿಮಾನ ನಿಲ್ದಾಣದ ಹೆಸರಿನ ಸಂಬಂಧ ಶಿವಮೊಗ್ಗದಲ್ಲಿ ಒಂದಿಲ್ಲೊಂದು ಪ್ರತಿಭಟನೆ, ಸಭೆಗಳು ನಡೆಯುತ್ತಿವೆ. ಯಾರೆಲ್ಲರ ಹೆಸರು ಇಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ ಎಂಬುದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ. ಮಾಜಿ ಸಿಎಂ ಯಡಿಯೂರಪ್ಪ ವಿಮಾನ ನಿಲ್ದಾಣ ನಿರ್ಮಾಣದ ರೂವಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಆದ್ದರಿಂದ ಅವರ ಹೆಸರು ಇಡಬೇಕು … Read more