ನಾಳೆಯಿಂದ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ, ಎಲ್ಲಿ? ಏನೆಲ್ಲ ಕಾರ್ಯಕ್ರಮ ಇರುತ್ತೆ?

Journalist-Association-president-KV-Shivakumar-ravikumar.

SHIVAMOGGA LIVE NEWS, 17 JANUARY 2025 ಶಿವಮೊಗ್ಗ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 39ನೆ ರಾಜ್ಯ ಸಮ್ಮೇಳನ (Summit) ಜ.18, 19ರಂದು ತುಮಕೂರಿನಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ವೃತ್ತಿ ಭದ್ರತೆ, ಮೂಲಸೌಕರ್ಯಗಳ ಸಂರಕ್ಷಣೆ ಸಂಘದ ಆಶಯವಾಗಿದೆ. ಆಧುನಿಕ ಯುಗಕ್ಕೆ ತಕ್ಕಂತೆ ಪತ್ರಕರ್ತರ ಬೌದ್ಧಿಕ ವಿಕಸನ ಮತ್ತು ಉನ್ನತೀಕರಣಕ್ಕೆ ಸಮ್ಮೇಳನದ ಮೂಲಕ ವೇದಿಕೆ ಕಲಿಸಲಾಗುತ್ತಿದೆ ಎಂದರು. ಪತ್ರಿಕೋದ್ಯಮದ ಸಮಗ್ರ … Read more

ಸಚಿವ ಮಧು ಬಂಗಾರಪ್ಪ ಕಾರು, ಲಾರಿ ಮಧ್ಯೆ ಅಪಘಾತ

Minister-Madhu-Bangarappa-Car-Mishap-at-Tumkur

SHIVAMOGGA LIVE NEWS | 28 DECEMBER 2023 TUMKUR : ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಸಚಿವ ಮಧು ಬಂಗಾರಪ್ಪ ಸೇರಿದಂತೆ ಕಾರಿನಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆ ಕ್ಯಾತಸಂದ್ರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸಚಿವ ಮಧು ಬಂಗಾರಪ್ಪ ಪ್ರಯಾಣಿಸುತ್ತಿದ್ದ ಕಾರು ಮತ್ತು ಲಾರಿ ಮಧ್ಯೆ ಅಪಘಾತವಾಗಿದೆ. ಕಾರಿನ ಮುಂಭಾಗ ಜಖಂ ಆಗಿದೆ. ಸಚಿವ ಮಧು ಬಂಗಾರಪ್ಪ ರಾತ್ರಿ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. … Read more

ಮೈಸೂರು -ತಾಳಗುಪ್ಪ ಎಕ್ಸ್ ಪ್ರೆಸ್ ಸೇರಿ ಶಿವಮೊಗ್ಗದ 6 ರೈಲುಗಳ ಸಮಯದಲ್ಲಿ ಬದಲಾವಣೆ, ಯಾವೆಲ್ಲ ರೈಲುಗಳು?

Shimoga-Yeshwanathapura-Train-Intercity

SHIVAMOGGA LIVE NEWS | 28 DECEMBER 2022 ಶಿವಮೊಗ್ಗ : ಬೆಂಗಳೂರು ವಿಭಾಗದ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ (Timing Change) ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದ ಕೆಲವು ರೈಲುಗಳು ಕೂಡ  ಈ ಪಟ್ಟಿಯಲ್ಲಿದೆ. (Timing Change) ಯಾವ್ಯಾವ ರೈಲುಗಳ ಸಮಯ ಬದಲಾಗಿದೆ? ರೈಲು ಸಂಖ್ಯೆ 06513 : ತುಮಕೂರು – ಶಿವಮೊಗ್ಗ ಟೌನ್ ಡೆಮು ಎಕ್ಸ್ ಪ್ರೆಸ್ : ಈವರೆಗೂ ಗುಬ್ಬಿ ನಿಲ್ದಾಣಕ್ಕೆ ಬೆಳಗ್ಗೆ … Read more

ಶಿವಮೊಗ್ಗದಲ್ಲಿ ಲಾರಿ ಚಕ್ರಕ್ಕೆ ಸಿಲುಕಿ ಚಾಲಕನ ತಮ್ಮನ ಮಗ ಸ್ಥಳದಲ್ಲೇ ಸಾವು

crime name image

SHIMOGA | ಲಾರಿ ಚಕ್ರಕ್ಕೆ (TRUCK TYRE) ಸಿಲುಕಿ ಬಾಲಕನೊಬ್ಬ ಧಾರುಣವಾಗಿ ಸವಾನ್ನಪ್ಪಿದ್ದಾನೆ. ತನ್ನ ದೊಡ್ಡಪ್ಪ ಚಲಾಯಿಸುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಆತ ಮೃತಪಟ್ಟಿದ್ದಾನೆ. ಎನ್.ಟಿ.ರಸ್ತೆಯ ಗಜಾನನ ಗ್ಯಾರೇಜ್ ಸಮೀಪ ಘಟನೆ ಸಂಭವಿಸಿದೆ. ಮೊಹಮ್ಮದ್ ಅಫ್ರೀದ್ (15) ಮೃತ ಬಾಲಕ. (TRUCK TYRE) ಹೇಗಾಯ್ತು ಅಪಘಾತ? ತುಮಕೂರಿನಿಂದ (tumkur) 14 ಚಕ್ರದ ಲಾರಿಯಲ್ಲಿ ಚಾಲಕ ಚಾಂದ್ ಪಾಷಾ ಶಿವಮೊಗ್ಗಕ್ಕೆ ಎಂ ಸ್ಯಾಂಡ್ ಲೋಡ್ ಮಾಡಿಕೊಂಡು ಬಂದಿದ್ದ. ತಮ್ಮೊಂದಿಗೆ ತಮ್ಮನ ಮಗ ಮೊಹಮ್ಮದ್ ಅಫ್ರೀದ್ ಎಂಬಾತನನ್ನು ಕರೆತಂದಿದ್ದ. ಎನ್.ಟಿ.ರಸ್ತೆಯ … Read more

ಶಿವಮೊಗ್ಗ ತುಮಕೂರು ಮಧ್ಯೆ ಹೊಸ ರೈಲು ಆರಂಭ, ಯಾವತ್ತಿಂದ ಶುರುವಾಗುತ್ತೆ? ಎಲ್ಲೆಲ್ಲಿ ಸ್ಟಾಪ್ ಇರಲಿದೆ?

Train engine and boggies

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021 ಶಿವಮೊಗ್ಗ ತುಮಕೂರು ನಡುವೆ ನೂತನ ಪ್ಯಾಸೆಂಜರ್ ರೈಲು ಸೇವೆಯನ್ನು ಆರಂಭಿಸಲಾಗಿದೆ. ಡಿಸೆಂಬರ್ 13ರಿಂದ ನೂತನ ರೈಲಿನ ಸಂಚಾರ ಶುರುವಾಗಲಿದೆ ಎಂದು ರೈಲ್ವೆ ಇಲಾಕೆ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಸಂಖ್ಯೆ 06591 – ತಮಕೂರಿನಿಂದ ಶಿವಮೊಗ್ಗ  (ಡಿಸೆಂಬರ್ 13ರಿಂದ ಆರಂಭ) ಪ್ರತಿ ದಿನ ಸಂಜೆ 6.40ಕ್ಕೆ ತುಮಕೂರಿನಿಂದ ರೈಲು ಹೊರಡಲಿದೆ. ಹೆಗ್ಗೆರೆ, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ. ಅರಳಗುಪ್ಪೆ, ಕರಡಿ, ಬನಶಂಕರಿ, … Read more