ಅಪ್ಪಾಜಿಗೌಡರನ್ನು ಸ್ಮರಿಸಿದ ಮಾಜಿ ಪ್ರಧಾನಿ, ಶ್ರದ್ಧಾಂಜಲಿ ಸಭೆಗೆ ಸಂತಾಪ ಸಂದೇಶ, ಏನು ಹೇಳಿದ್ದಾರೆ ದೇವೇಗೌಡರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020

ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರನ್ನು ಮಾಜಿ ಪ್ರಧಾನಿ ಹೆಚ್‍.ಡಿ.ದೇವೇಗೌಡ ಸ್ಮರಿಸಿಕೊಂಡಿದ್ದಾರೆ. ಶ್ರದ್ಧಾಂಜಲಿ ಸಭೆಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದರು.

ಮಾಜಿ ಶಾಸಕ ವೈಎಸ್‍ವಿ ದತ್ತ ಅವರು ಅಪ್ಪಾಜಿ ಗೌಡ ಅವರನ್ನು ಸ್ಮರಿಸಿಕೊಂಡು, ತಾನು, ತನ್ನ ಕುಟುಂಬ ಎಂದು ಬದುಕದೆ ಹಗಲು ರಾತ್ರಿ ರೈತರು, ಕಾರ್ಮಿಕರು, ಬಡವರು ಎಂದು ಮೀಸಲಿಟ್ಟಿದ್ದರು ಎಂದರು. ಆ ಬಳಿಕ ದೇವೇಗೌಡರ ಸಂತಾಪ ಸಂದೇಶವನ್ನು ಸಭೆಯಲ್ಲಿ ಓದಿದರು.

ಸಂತಾಪ ಸಂದೇಶದಲ್ಲಿ ಏನಿತ್ತು?

119487171 1214289438932474 8687115699508462900 o.jpg? nc cat=108& nc sid=8024bb& nc ohc=SQ8wCwVpKlYAX8cau2L& nc oc=AQk6FOrLplFAzUYzky9jvzEutYU7rCn1p dvLqZTzTmsbyLsoS4ITNng5m3fKJC3z4M& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment