ಮೆಗ್ಗಾನ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಶಾಕ್

Mc-Gann-Hospital-Shimoga

SHIVAMOGGA LIVE NEWS | 24 JUNE 2024 SHIMOGA :  ಮೆಗ್ಗಾನ್‌ ಆಸ್ಪತ್ರೆಯ ತುರ್ತು ನಿಗಾ ಘಟಕದ ಬಳಿ ನಿಲ್ಲಿಸಿದ್ದ ಬೈಕ್‌ (Bike) ಕಳ್ಳತನವಾಗಿದೆ. ಸೂಳೆಬೈಲಿನ ಗುಲ್ಜರ್‌ ಅಹಮದ್‌ ಎಂಬುವವರು ಮೆಗ್ಗಾನ್‌ ಆಸ್ಪತ್ರೆಗೆ ಹೋಗಿದ್ದರು. ತುರ್ತು ನಿಗಾ ಘಟಕದ ಬಳಿ ಹೀರೋ ಪ್ಯಾಷನ್‌ ಪ್ರೋ ಬೈಕ್‌ ನಿಲ್ಲಿಸಿ ಒಳ ಹೋಗಿದ್ದರು. ರಾತ್ರಿ 11.15ಕ್ಕೆ ಆಸ್ಪತ್ರೆಯಿಂದ ಹೊರಗೆ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದಾಗ ಬೈಕ್‌ ಸಿಗಲಿಲ್ಲ. ಈ ಹಿನ್ನೆಲೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

Rain-General-Image

SHIVAMOGGA LIVE NEWS | 24 JUNE 2024 RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ. ಭಾನುವಾರ ಬೆಳಗ್ಗೆ 8.30 ರಿಂದ ಇಂದು ಬೆಳಗ್ಗೆ 8.30ರವರೆಗೆ ಜಿಲ್ಲೆಯಾದ್ಯಂತ 14.4 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ? ಕಳೆದ 24 ಗಂಟೆಯಲ್ಲಿ ಭದ್ರಾವತಿಯಲ್ಲಿ 3.4 ಮಿ.ಮೀ. ಮಳೆಯಾಗಿದೆ. ಹೊಸನಗರ 25 ಮಿ.ಮೀ. ಮಳೆಯಾಗಿದೆ. ಸಾಗರ 15.5 ಮಿ.ಮೀ. ಮಳೆಯಾಗಿದೆ. ಶಿಕಾರಿಪುರದಲ್ಲಿ … Read more

ಕಬಾಬ್‌ ಪ್ರಿಯರೆ ಹುಷಾರ್‌, ವಿವಿಧೆಡೆಯ ಕಬಾಬ್‌ನಲ್ಲಿ ಮಾರಕ ರಾಸಾಯನಿಕ ಪತ್ತೆ, ತಕ್ಷಣದಿಂದ ಹೊಸ ಆದೇಶ ಜಾರಿ

KABABA-PLATE-IN-sHIMOGA

SHIVAMOGGA LIVE NEWS | 24 JUNE 2024 STATE NEWS : ಗೋಬಿ ಮಂಚೂರಿ ಬಳಿಕ ಈಗ ಕಬಾಬ್‌ನಲ್ಲಿ (KABAB) ಹಾನಿಕಾರಕ ಕೃತಕ ಬಣ್ಣ ಪತ್ತೆಯಾಗಿದೆ. ಈ ಹಿನ್ನೆಲೆ ಕಬಾಬ್‌ಗೆ ಕೃತಕ ಬಣ್ಣ ಬಳಕೆ ನಿಷೇಧಿಸಲಾಗಿದೆ. ಉಲ್ಲಂಘಿಸಿದರೆ 7 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಆದೇಶಿಸಲಾಗಿದೆ. ಶಿವಮೊಗ್ಗ ಸೇರಿದ ವಿವಿಧ ಮಾದರಿ ಸಂಗ್ರಹ ರಾಜ್ಯದ್ಯಂತ ಕಬಾಬ್‌ನ ಗುಣಮಟ್ಟ, ಕೃತಕ ಬಣ್ಣ ಬಳಕೆ ಕುರಿತು ಆರೋಪ ಕೇಳಿ … Read more

ಪೆಟ್ರೋಲ್‌, ಡಿಸೇಲ್‌ ದರ ಹೆಚ್ಚಳ, ಶಿವಮೊಗ್ಗದಲ್ಲಿ ಲಾರಿ ಮಾಲೀಕರ ಆಕ್ರೋಶ, ಏನಂದ್ರು?

Lorry-Strike-in-Shimoga

SHIVAMOGGA LIVE NEWS | 24 JUNE 2024 SHIMOGA : ಪೆಟ್ರೋಲ್‌, ಡಿಸೇಲ್‌ ದರ ಹೆಚ್ಚಳ ಲಾರಿ (Truck) ಮಾಲೀಕರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಹಾಗಾಗಿ ಇಂಧನ ದರ ಹೆಚ್ಚಳ ನಿರ್ಧಾರವನ್ನು ಸರ್ಕಾರ ತಕ್ಷಣ ಹಿಂಪಡೆಬೇಕು ಎಂದು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಾರಿ ಮಾಲೀಕರ ಒಕ್ಕೂಟದ ಜಿಲ್ಲಾಧ್ಯಕ್ಷ ತಲ್ಕೀನ್‌ ಅಹಮದ್‌, ಪ್ರತಿ ಲೀಟರ್‌ ಡಿಸೇಲ್‌ ದರ 3.50 ರೂ. ಏರಿಕೆ ಮಾಡಲಾಗಿದೆ. ಲಾರಿ ಮಾಲೀಕರ ಸಂಘಗಳ ಅಭಿಪ್ರಾಯ ಕೇಳದೆ ರಾತ್ರೋರಾತ್ರಿ ಈ ನಿರ್ಧಾರ ಕೈಗೊಳ್ಳಲಾಗಿದೆ … Read more

ಬೈಪಾಸ್‌ನಿಂದ ಬೈಕ್‌ನಲ್ಲಿ ಬಂದು ವಿಳಾಸ ಕೇಳಿದರು, ಏಕಾಏಕಿ ದಾಳಿ ಮಾಡಿ ಮೊಬೈಲ್ ಕಸಿದು ಪರಾರಿಯಾದರು

Crime-News-General-Image

SHIVAMOGGA LIVE NEWS | 24 JUNE 2024 SHIMOGA : ಕೇಬಲ್‌ ವಯರ್‌ ಅಳವಡಿಸುತ್ತಿದ್ದ ಟೆಕ್ನಿಷಿಯನ್‌ (technician) ಮೇಲೆ ಅಪರಿಚಿತರು ದಾಳಿ ಮಾಡಿ, ಗಾಯಗೊಳಿಸಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಇದೇ ವೇಳೆ ಮತ್ತೊಬ್ಬ ವ್ಯಕ್ತಿಯಿಂದ ನಗದು ಕಸಿದುಕೊಂಡು ಹೋಗಿದ್ದಾರೆ. ಶಿವಮೊಗ್ಗದ ಟೆಂಪೊ ಸ್ಟಾಂಡ್‌ ಬಳಿ ರಾತ್ರಿ 1.30ರ ಹೊತ್ತಿಗೆ ಕೇಬಲ್‌ ವೈಯರ್‌ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಟೆಕ್ನಿಷಿಯನ್‌ ಮಾರ್ಕ್‌ ಎಂಬಾತ ಕೆಲಸ ಮಾಡುತ್ತಿದ್ದ ವೇಳೆ ಬೈಪಾಸ್‌ ರಸ್ತೆಯಿಂದ ಒಂದೇ ಬೈಕ್‌ನಲ್ಲಿ ಬಂದ ಮೂವರು ವಿಳಾಸ ಕೇಳಿದ್ದರು. … Read more

ಲೋಕಸಭೆ ಅಧಿವೇಶನ, ಮೊದಲ ದಿನವೇ ಬಿ.ವೈ.ರಾಘವೇಂದ್ರ ಪ್ರಮಾಣವಚನ

BY-Raghavendra-takes-oath-in-Parliament

SHIVAMOGGA LIVE NEWS | 24 JUNE 2024 NATIONAL NEWS : 18ನೇ ಲೋಕಸಭೆಯ ಮೊದಲ ಸಂಸತ್‌ ಅಧಿವೇಶನ ಇವತ್ತಿನಿಂದ ಆರಂಭವಾಗಿದೆ. ನೂತನ ಲೋಕಸಭೆ ಸದಸ್ಯರು ಇವತ್ತು ಪ್ರಮಾಣ ವಚನ (Oath) ಸ್ವೀಕರಿಸಿದರು. ಮೊದಲ ದಿನವೇ ಶಿವಮೊಗ್ಗ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಪ್ರಮಾಣ ವಚನ ಸ್ವೀಕರಿಸಿದರು. ಸಂಸದ ಬಿ.ವೈ.ರಾಘವೇಂದ್ರ ಅವರು ಕನ್ನಡದಲ್ಲಿ ಪ್ರತಿಜ್ಞೆ ಸ್ವಿಕರಿಸಿದರು. ಶಿವಮೊಗ್ಗ ಲೋಕಸಭೆ ಕ್ಷೇತ್ರದ ‘ಮತದಾರ ದೇವರುಗಳʼ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಹಂಗಾಮಿ ಸ್ಪೀಕರ್‌ ಭತೃಹರಿ ಮೆಹ್ತಾಬ್‌ ಅವರಿಗೆ … Read more

ಅಡಿಕೆ ಧಾರಣೆ | 24 ‌ಜೂನ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 24 JUNE 2024 ADIKE RATE : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕುಮಟ ಮಾರುಕಟ್ಟೆ ಕೋಕ 13569 24029 ಚಿಪ್ಪು 26089 28509 ಫ್ಯಾಕ್ಟರಿ 10569 20299 ಹಳೆ ಚಾಲಿ 35899 37799 ಹೊಸ ಚಾಲಿ 31989 35019 ಚಿತ್ರದುರ್ಗ ಮಾರುಕಟ್ಟೆ ಅಪಿ 50600 51000 ಕೆಂಪುಗೋಟು 30600 31000 ಬೆಟ್ಟೆ 35600 36000 ರಾಶಿ 50100 55000 ತರೀಕೆರೆ ಮಾರುಕಟ್ಟೆ ಪುಡಿ 10000 … Read more

ಕಾರು ಡಿಕ್ಕಿಯಾಗಿ ಮುರಿದು ಬಿದ್ದ ವಿದ್ಯುತ್‌ ಕಂಬ, CCTVಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

Car-Mishap-at-gartikere-in-Hosanagara-taluk

SHIVAMOGGA LIVE NEWS | 24 JUNE 2024 HOSANAGARA : ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ (Pole) ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೆ ಸಾವು ನೋವು ಸಂಭವಿಸಿಲ್ಲ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಸನಗರ ತಾಲೂಕು ಗರ್ತಿಕೆರೆಯಲ್ಲಿ ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಕೋಣಂದೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಸಂಪೂರ್ಣವಾಗಿ ರಸ್ತೆಯ ಬಲ ಬದಿಗೆ ಹೋಗಿದೆ. ಚಾಲಕ ಕಾರನ್ನು ನಿಯಂತ್ರಿಸಲು ವಿಫಲವಾದಾಗ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. … Read more

ಹೊಸನಗರದಲ್ಲಿ ಕಾಡು ಕೋಣಗಳ ಕಳೇಬರ, ವರದಿ ಕೇಳಿದ ಸಚಿವ, ಏನಿದೆ ಮಿನಿಸ್ಟರ್‌ ಪತ್ರದಲ್ಲಿ?

Minister-Eshwara-Khandre-letter-about-Bison-killings.

SHIVAMOGGA LIVE NEWS | 24 JUNE 2024 HOSANGARA :  ನಾಲ್ಕು ಕಾಡುಕೋಣಗಳ (Bison) ಕಳೇಬರ ಪತ್ತೆಯಾದ ಪ್ರಕರಣ ಸಂಬಂಧ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೊಸನಗರ ತಾಲ್ಲೂಕಿನ ಹುಂಚ ಬಳಿಯ ನಾಗರಹಳ್ಳಿ ಗ್ರಾಮದ ಬಳಿ ಈಚೆಗೆ ಕಾಡುಕೋಣಗಳ ಕಳೇಬರ ದೊರೆತಿದ್ದರು. ನಾಡ ಬಂದೂಕು ಬಳಸಿ ಕಳ್ಳಬೇಟೆ ಮೂಲಕ ಕಾಡುಕೋಣಗಳ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಸಚಿವ ಈಶ್ವರ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಪತ್ರ … Read more

ಶಿವಮೊಗ್ಗದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್‌, ಅಭಿನಂದರೆ ಸ್ವೀಕರಿಸಿ ಏನೆಲ್ಲ ಹೇಳಿದರು?

Padmashree-Awardee-Dr-Shridhar-in-Shimoga.

SHIVAMOGGA LIVE NEWS | 24 JUNE 2024 SHIMOGA : ಜೀವನದಲ್ಲಿ ಗುರಿ, ಆದರ್ಶಗಳಿದ್ದರೆ ನಮ್ಮಲ್ಲಿ ಯಾವ ಕೊರತೆಯಿದೆ ಎಂಬ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ (Padmashree Awardee) ಪುರಸ್ಕೃತ, ಚಾಣಕ್ಯ ವಿಶ್ವವಿದ್ಯಾಲಯದ ಕುಲಾಪತಿ ಡಾ.ಎಂ.ಕೆ.ಶ್ರೀಧರ್ ಹೇಳಿದರು. ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್‌ನಿಂದ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಚಳವಳಿಯ ಮೂಲಕ ಆರ್‌ಎಸ್‌ಎಸ್ ಮತ್ತು ಎಬಿವಿಪಿಯ ಸಂಪರ್ಕಕ್ಕೆ ಬಂದೆ. ಈ ಎರಡೂ … Read more